Girl in a jacket

Daily Archives: September 10, 2021

ಕಾವೇರಿ ವನ್ಯಧಾಮ ವಲಯದಲ್ಲಿ ಮರಿ ವೀರಪ್ಪನ್ ಗಳ ಹಾವಳಿ!!

Writing: ಪರಶಿವ ಧನಗೂರು ಕಾವೇರಿ ವನ್ಯಧಾಮ ವಲಯದಲ್ಲಿ ಮರಿ ವೀರಪ್ಪನ್ ಗಳ ಹಾವಳಿ!! ಒಂದು ಕಾಲಕ್ಕೆ ದಂತಚೋರ, ಕಾಡುಗಳ್ಳ,ನರಹಂತಕ ವೀರಪ್ಪನ್ ಹಾವಳಿಯಿಂದ ಕುಖ್ಯಾತಿ ಪಡೆದಿದ್ದ ಕರ್ನಾಟಕ ತಮಿಳುನಾಡು ಗಡಿಯ ಕಾವೇರಿ ವನ್ಯಧಾಮ ಅರಣ್ಯ ಪ್ರದೇಶದಲ್ಲಿ ಈಗ ಮತ್ತೆ ಕಾಡುಗಳ್ಳ ಮರಿವೀರಪ್ಪನ್ ಗಳ ಕಾಟ ಮಿತಿಮೀರುತ್ತಿದೆ! ಕಳೆದವಾರ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಬಳಿಯ ಬಸವನಬೆಟ್ಟ ಕಾವೇರಿ ವನ್ಯಧಾಮ ಅರಣ್ಯ ವಲಯದಲ್ಲಿ ರಾತ್ರಿವೇಳೆ ಎರಡು ಜಿಂಕೆ ಗಳನ್ನು ಗುಂಡಿಟ್ಟು ಕೊಂದು ಬೇಟೆಯಾಡುತಿದ್ದ ಮೂವರು ಕಾಡುಗಳ್ಳರ ಮೇಲೆ ಗುಂಡಿನ…

ಸಿಎಂ ಆಡಳಿತದಲ್ಲಿ ಮೇಜರ್ ಸರ್ಜರಿ ಮಾಡುವ ಅಗತ್ಯವಿದೆ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರಳತೆ ಮತ್ತು ಅಧಿಕಾರಿಗಳಿಗೆ ತಮ್ಮ ಕಾರ್ಯಗಳ ಕುರಿತು ಎಚ್ಚರಿಕೆ ನೀಡಿದರು..ಆದರೆ ಅಧಿಕಾರಿಗಳ ಆಸ್ತಿಗಳು ಹೇಗೆ ದ್ವಿಗಣವಾಗುತ್ತವೆ ಎನ್ನುವ ಕುರಿತು ಹಿರಿಯ ಪತ್ರಕರ್ತರಾದ ಸಿ.ರುದ್ರಪ್ಪ ಅವರು ಇಲ್ಲಿ ಬೆಳಕು ಚಲ್ಲಿದ್ದಾರೆ. ಸಿ.ರುದ್ರಪ್ಪ,ಹಿರಯಪತ್ರಕರ್ತರು ಸಿಎಂ ಆಡಳಿತದಲ್ಲಿ ಮೇಜರ್ ಸರ್ಜರಿ ಮಾಡುವ ಅಗತ್ಯವಿದೆ ಬೆಂಗಳೂರು,ಸೆ,10:CM ಇಮೇಜ್ :ಮಾಧ್ಯಮಗಳ ಸಂಭ್ರಮ -ಮುಖ್ಯಮಂತ್ರಿಯವರು ನಿನ್ನೆ TV ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಅವರ ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ಕುಡಿಯುವ ನೀರಿನ ಘಟಕಗಳ ಅಸಮರ್ಪಕ ನಿರ್ವಹಣೆ ಬಗ್ಗೆ ಅವರ ಗಮನವನ್ನು ಸೆಳೆಯಲಾಯಿತು.ಆಗ ಅವರು ಹಾವೇರಿ ಡಿಸಿಗೆ…

ಹೊಸ ಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ

ಸಿದ್ಧಸೂಕ್ತಿ : ಹೊಸ ಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ. ಆಧುನಿಕತೆಯನ್ನೆತ್ತಿ ಪ್ರಾಚೀನತೆಯ ತುಳಿದವ ವೈಚಾರಿಕ! ನೆನಪಿರಲಿ :ಆಧುನಿಕತೆಯ ಬೇರು ಪ್ರಾಚೀನತೆ! ಹಳೆ ಬೇರಿಲ್ಲದೇ ಹೊಸ ಚಿಗುರೆಲ್ಲಿ? ಅಪ್ಪ ಅಮ್ಮ ಇಲ್ಲದ ಮಗುವೆಲ್ಲಿ? ಬೆಳೆದ ಮಗು ವಿಮಾನ ನೌಕೆ ವಾಹನ ಚಲಾಯಿಸಬಹುದು! ಇದು ಸಾಧ್ಯವಾದದ್ದು ಇದನರಿಯದ ಅಪ್ಪ ಅಮ್ಮನ ಹಣ ಪರಿಶ್ರಮದಿಂದ! ಭೂತ ವರ್ತಮಾನಕ್ಕೆ ಅಡಿಪಾಯ, ವರ್ತಮಾನ ಭವಿಷ್ಯತ್ತಿನ ಅಡಿಪಾಯ! ಭೂತವಿಲ್ಲದ ವರ್ತಮಾನ ಇಲ್ಲ! ಇದನ್ನರಿತು ನಮ್ಮ ಪ್ರಾಚೀನ ಸಂಸ್ಕೃತಿ ವೇದ ಶಾಸ್ತ್ರ ಪುರಾಣಾಗಮಾದಿಗಳನ್ನಾದರಿಸಬೇಕು! ಆನೆಯ ತಲೆ…

Girl in a jacket