Girl in a jacket

Browsing: ತಮ್ಮ ಹುಟ್ಟೂರಿಗೆ ಬಂದಿಳಿದ ರಾಷ್ಟ್ರಪತಿ ಕೋವಿಂದ್ ಅವರು ಯಮ್ಮ ನೆಲಕ್ಕೆ ನಮಸ್ಕರಿಸಿದರು.

ರಾಮನಿರ್ದಂದು ರಾವಣನೊಬ್ಬನಿರ್ದನಲ!

ಸಿದ್ಧಸೂಕ್ತಿ : ರಾಮನಿರ್ದಂದು ರಾವಣನೊಬ್ಬನಿರ್ದನಲ! ಶತ್ರು ಇಲ್ಲದವ ಅಜಾತಶತ್ರು. ಹಾಗೆನ್ನುವೆವು. ಭೂಮಂಡಲದಲ್ಲಿ ಶತ್ರು ಅನ್ಯಾಯ ದೌರ್ಜನ್ಯವಿರದ ಕಾಲವಿಲ್ಲ, ಶತ್ರು ಇಲ್ಲದವರಿಲ್ಲ! ಬಲಿಷ್ಠನಾಗಿದ್ದರೆ ಶತ್ರುವಿನ ಸದ್ದು ಕೇಳದು. ಶತ್ರು ಹುಟ್ಟಲು ಅನ್ಯಾಯವೆಸಗಬೇಕು, ದುರ್ಬಲರಾಗಿರಬೇಕು ಎಂದಿಲ್ಲ. ಅವರವರ ಆಶೆ ಆಕಾಂಕ್ಷೆಗಳನ್ನು ಈಡೇರಿಸದಿದ್ದರಾಯಿತು! ಶಿವನಿಗೆ ಭಸ್ಮಾಸುರ, ರಾಮನಿಗೆ ರಾವಣ, ಭೀಮನಿಗೆ ದುಶ್ಯಾಸನ ಶತ್ರು! ರಾಮ ರಾವಣನ ಸಂಬಂಧಿಯಲ್ಲ, ಆಸ್ತಿ ವಗೈರೆ ದೋಚಿದವನಲ್ಲ, ದ್ರೋಹ ಅನ್ಯಾಯ ಎಸಗಿದವನಲ್ಲ! ತನ್ನ ಪಾಡಿಗೆ ತಾನು ಸೀತೆ ಲಕ್ಮ್ಮಣರೊಂದಿಗೆ ಕಾಡಿನಲ್ಲಿದ್ದ! ತಂತಾನೇ ಅಲ್ಲಿಗೆ ಬಂದ ಶೂರ್ಪಣಖೆ,…

ಹಳ್ಳಿಹುಡುಗ ರಾಷ್ಟ್ರಪತಿ ಹುದ್ದೆಗೇರಿದ್ದೇನೆ ಎಂದರೆ ಅದಕ್ಕೆ ಪ್ರಜಾಪ್ರಭುತ್ವ ಕಾರಣ: ಕೋವಿಂದ್

ಕಾನ್ಪುರ,ಜೂ,27:ಇಂಥ ಚಿಕ್ಕ ಹಳ್ಳಿಯಲ್ಲಿ ‌ಜನಸಿದ‌ನಾನು ಈ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನದಲ್ಲಿ ಕೂರುತ್ತೇನೆ  ಎಂದು ಕನಸಲ್ಲೂ ಕಂಡಿರಲಿಲ್ಲ ಇದಕ್ಕೆ ಈ ದೇಶದ ಪ್ರಜಾಪ್ರಭುತ್ವ ವೇ ಕಾರಣ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ. ಅವರು ಭಾನುವಾರ ಅವರ ಹುಟ್ಟೂರಾದ ಉತ್ತರ ಪ್ರದೇಶದ ಕಾನ್ಪುರದ ದೇಹತ್ ಜಿಲ್ಲೆಯ ಪರಾಂಖ್ ಗ್ರಾಮದಲ್ಲಿ ಅಭಿನಂದನೆ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ತಮ್ಮ ಬಾಲ್ಯದ ದಿನಗಳು, ಕನಸು ಕಂಡಿದ್ದು, ಮುಂದೆ ಬೆಳೆದ ರೀತಿಯನ್ನು ಬಣ್ಣಿಸಿದರು. ನನ್ನಂತಹ ಸಾಮಾನ್ಯ ಹಳ್ಳಿಯಲ್ಲಿ…

Girl in a jacket