Browsing: ವಿಮರ್ಶೆ

ವಿಮರ್ಶೆ

ಬಿ.ಸಿ.ರಾಮಚಂದ್ರಶರ್ಮರ ಸಾಹಿತ್ಯ ಮಗ್ಗಲುಗಳ ಪರಿಚಯ

– ತುರುವನೂರು ಮಂಜುನಾಥ ಬಿ.ಸಿ.ರಾಮಚಂದ್ರ ಶರ್ಮರ ಸಾಹಿತ್ಯ ಮಗ್ಗಲುಗಳ ಪರಿಚಯ ಆಧುನಿಕಕನ್ನಡ ಕಾವ್ಯ ಚರಿತ್ರೆಯಲ್ಲಿ ಪ್ರಮುಖ ಹೆಸರು ಡಾ.ಬಿ.ಸಿ.ರಾಮಚಂದ್ರ ಶರ್ಮ ಅವರು ತಮ್ಮ ನವ್ಯಕಾಲಘಟ್ಟದಲ್ಲಿ ಸಾಹಿತ್ಯ ಮತ್ತು ಹೊಸ ಚಿಂತನೆಗಳಿಗೆ ಹೇಗೆ ಹೊರೆಹಚ್ಚಿದರು ಎನ್ನುವುದು ಬಹುತೇಕ ಈಗಿನ ಯುವ ಸಾಹಿತಿಗಳಿಗೆ ಪರಿಚಯವಿಲ್ಲ. ಅವರ ಕುರಿತು ಹಲವಾರು ಕವಿಗಳು ಸಾಹಿತಿಗಳು ಬಿಡಿ ಬರಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಿದ್ದಾರೆ ಅದರಲ್ಲಿ ನನಗೆ ಒಂದಿಷ್ಟು ಮುಖ್ಯವಾಗಿದ್ದು ಮತ್ತು ಅವರ ಸಾಹಿತ್ಯ ಕುರಿತು ಸಮಗ್ರವಲ್ಲದಿದ್ದರು ಪರಿಚಯ ದೃಷ್ಟಿಯಲ್ಲಿ ಡಾ.ನರಹರಿ ಬಾಲಸುಬ್ರಮಣ್ಯ ಅವರು ಬರೆದಿರುವುದು…

ಹೆಣ್ಣಿನ ಒಡಲಾಳದ ಪ್ರತಿಬಿಂಬಗಳು

ಪ್ರಕಾಶ ಕಡಿಮೆ ಅವರು ಮೂಲ ಉತ್ತರ ಕನ್ನಡದ ಗೋಕರ್ಣ ಸಮೀಪದ ಕಡಮೆಯವರು, ಅವರು ಗಾಣದೆತ್ತು ಮತ್ತು ತೆಂಗಿನ ಮರ,ಆ ಹುಡುಗಿ,ಅಮ್ಮನಿಗೊಂದು ಕವಿತೆ ಎಂಬ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ .ಡಾ.ಡಿ.ಎಸ್.ಕರ್ಕಿ ಪ್ರಶಸ್ತಿಯೂ ಅವರಿಗೆ ಸಂದಿದೆ, ಅವರು ಸದ್ಯ ಕಳೆದ ಇಪ್ಪತೈದು ವರುಷಗಳಿಂದ ಹುಬ್ಬಳಿಯಲ್ಲಿ ವಾಸವಾಗಿದ್ದಾರೆ. ಶ್ರೀಯುತರು ವಿಶಾಲ ಆರಾಧ್ಯ ಅವರ ‘ಸೊರಹೊನ್ನೆ ಕವನ ಸಂಕಲನ ಕುರಿತು ವಿಮರ್ಶೆ ಬರೆದಿದ್ದಾರೆ ಹೆಣ್ಣಿನ ಒಡಲಾಳದ ಪ್ರತಿಬಿಂಬಗಳು ಮೂಲತಃ ಬೆಂಗಳೂರು ಜಿಲ್ಲೆಯ ರಾಜಾಪುರದವರಾದ ವಿಶಾಲಾ ಆರಾಧ್ಯರವರು ಶಿಕ್ಷಕಿಯಾಗಿ…

ಛಿದ್ರ ಕತಾಸಂಕಲನದ ನಾವೀನ್ಯತೆ ಯ ಸೊಬಗು

ತುರುವನೂರು ಮಂಜುನಾಥ ಛಿದ್ರ ಕತಾಸಂಕಲನದ ನಾವೀನ್ಯತೆ ಯ ಸೊಬಗು ಒಬ್ಬ ಕತೆಗಾರನ ಭಾವನೆಗಳು ನಿರಾಳವಾಗಿ ಬರವಣೆಗಿಳಿದರೆ ಆ ಭಾವಗಳು ಬದುಕಿನ ಅನುಭಾವದ ಸಂಕೇತ ,ಸೂಚ್ಯ ಬದುಕಿನ ಅನಾವರಣಗೊಳ್ಳುತ್ಯವೆ.ಹಾಗೆ ಬರಹಗಾರ ತನ್ನ ಭಾವನೆಗಳನ್ನು ವಿಶ್ಲೇಷಿಸುತ್ತಾ ಜೀವನದಲ್ಲಿ ನಡೆದ ಅನುಭವಿಸಿದ ಹಾಗೂ ನೋಡಿದ ಘಟನೆಗಳನ್ನು ಅನುಸಂಧಾನಗೊಳಿಸಿದಾಗ ಬಹುಶಃ ಅಂತ ಕತೆಗಳು ಯಶಸ್ಸಿನ ಶಿಖರವೇರುತ್ತೇವೆ. ಹೌದು ಒಬ್ಬ ಬರಹಗಾರನಿಗೆ ಆ ಕಾಲಘಟ್ಟದ ಯುಗಧರ್ಮ ಪ್ರಾಮುಖ್ಯತೆ ಪಡೆದುಕೊಳ್ಳುತ್ತೆದೆಯಾದರೂ,ಕೆಲ ಬರಹಗಾರರು ಯುಗಧರ್ಮವನ್ನು ಮೀರಿ ತನ್ನದೇ ಆದ ಚಿಂತನೆ ಸೊಬಗನ್ನು ಹೊಸ ಲಯದಲ್ಲಿ ಲೀನವಾಗಿಸುತ್ತಾರೆ.…

ಬೋಲ್ಡ ಅಂಡ್ ಬ್ಯೂಟಿಪುಲ್ ರೇಖಾ

ಡಾ.ಶಿವಕುಮಾರ್ ಕಂಪ್ಲಿ ಸಹಾಯಕ ಪ್ರಾಧ್ಯಾಪಕರು ದಾವಣಗೆರೆ ವಿಶ್ವವಿದ್ಯಾಲಯ ಬೋಲ್ಡ ಅಂಡ್ ಬ್ಯೂಟಿಪುಲ್ ರೇಖಾ ಸಮಾಜ ತನಗೆ ಒಪ್ಪಿತವಾದ ಹಲವು ಬಗೆಯ ಬದುಕುಗಳನ್ನ ಮೌಲ್ಯ ಎಂದು ಕರೆಯುತ್ತದೆ. ಆದರ್ಶ ಎಂದು ಪಾಲಿಸುತ್ತದೆ.ಅದು ಕುಟುಂಬದ ವಿಷಯದಲ್ಲಿ ಒಂದು ಗಂಡಿಗೆ ಒಂದೇ ಹೆಣ್ಣು ಎಂದು ಮದುವೆಯ ನಿಯಮವನ್ನ ವಿಧಿಸಿ ಹಾಗೆ ಬದುಕುವುದು ಸಾಮಾಜಿಕ ಗೌರವದ ಸಂಕೇತ ವೆಂದುಹೇಳುವ ನಿಯಮವನ್ನ ಪಾಸುಮಾಡುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಸಮುದಾಯಗಳು ರಾಮ ಲಕ್ಷ್ಮಣರ ಆದರ್ಶವನ್ನ ಸೂಚಿಸುತ್ತವೆ. ಸಮಾಜದಲ್ಲಿ ದುಡಿವ ಶ್ರಮಿಕವರ್ಗ ಮತ್ತು ನೌಕರಿಯ ಮಧ್ಯಮವರ್ಗ…

ನಿಂತ ನೀರಲ್ಲಿ ಗೀತೆಗಳ ಗುನು ಗುನು ಸದ್ದು

ಡಾ.ಶಿವಕುಮಾರ್ ಕಂಪ್ಲಿ ಪ್ರಾಧ್ಯಾಪಕರು. ದಾವಣಗೆರೆ ವಿಶ್ವವಿದ್ಯಾಲಯ ನಿಂತ ನೀರಲ್ಲಿ ಗೀತೆಗಳ ಗುನು ಗುನು ಸದ್ದು ಕವಿ ಕಥನಗಳು ಅಂತರಂಗ ಮತ್ತು ಬಹಿರಂಗದ ಕಾಲ,ಸಮಾಜ,ಧರ್ಮ ಮತ್ತು ರಾಜಕಾರಣಗಳ ನಾನಾ ಮುಖಗಳನ್ನ ತಮ್ಮ ತಮ್ಮ ಆವರಣಗಳಿಂದ ಬಿಡಿಸಿ ಹೇಳುತ್ತವೆ. ಭಿನ್ನ ಭಾಷೆಯ ಕವಿ ಕಥನಗಳು ನಮ್ಮ ಪರಿಸರಕ್ಕಿಂತಲೂ ಭಿನ್ನ ಅನುಭವಲೋಕವನ್ನ ,ಸನ್ನಿವೇಶ, ಸಮುದಾಯಗಳ ಸಾಂಸ್ಕೃತಿಕ ನಡೆಗಳನ್ನ ಒಡೆದು ತೋರುತ್ತವೆ.ಈ ನೆಲೆಯಲ್ಲಿ ಭಿನ್ನ ಭಾಷಿಕ ಬರಹಗಳು ಜಡತ್ವವನ್ನ ನೀಗಿಸಬಲ್ಲವು.ನಮ್ಮ ಬರಹಗಳಿಗೆ ಬಹುಮುಖಿ ರೂಪಗಳನ್ನ ಕಾಣಿಸಬಲ್ಲವು. ತಮ್ಮ ತಾಜಾಸೊಗಡಿನಿಂದ ವಿಸ್ಮಯ ಮತ್ತು ಕುತೂಹಲ…

ಕಾದು..ಕಾದು ಕುದಿವ ಕುದಿ ಎಸರು

ಡಾ.ಶಿವಕುಮಾರ ಕಂಪ್ಲಿ,ಸಹಾಯಕ ಪ್ರಾಧ್ಯಾಪಕರು, ದಾವಣಗೆರೆ ವಿಶ್ವವಿದ್ಯಾಲಯ. ಕಾದು..ಕಾದು ಕುದಿವ ಕುದಿ ಎಸರು ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯಾ? ಕ್ಷಮೆ ದಮೆ ಶಾಂತಿ ಸೈರಣೆಯಿರಲು ಸಮಾಧಿಯ ಹಂಗೇಕಯ್ಯಾ? ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ್ಯಾ ಚೆನ್ನಮಲ್ಲಿಕಾರ್ಜುನಾ? ‘ಆತ್ಮ ಕಥನಗಳೆಂದರೆ ಸೋಸಿದ ಜೀವನ ಚಿತ್ರಗಳು, ಕೆಲವೊಮ್ಮೆ ಇವು ತಮ್ಮದೇ ವ್ಯಕ್ತಿತ್ವ ವಿಜೃಂಭಿಸಿಕೊಳ್ಳುವ ಕಥನಗಳಂತೆಯೂ ಕಾಣುತ್ತವೆ’ ಎಂಬ ಹೇಳಿಕೆಯನ್ನ ಹುಸಿಗೊಳಿಸುವಂತೆ ಛಿದ್ರಗೊಳಿಸುವಂತೆ ವಿಜಯಮ್ಮನವರ ಆತ್ಮಕಥನದ ಹೆಣಿಗೆಯಿದೆ. ಬ್ರಾಹ್ಮಣ ಮಹಿಳೆಯರೆಂದರೆ ಕೋಮಲ ಮುಗ್ದ ಎಂಬತೆ ಚಿತ್ರಿಸಿದ ಅನೇಕ ಸಾಹಿತ್ಯಿಕ ಸಿದ್ಧ ರೂಪವನ್ನ…

ಹೊಸ ಕಾವ್ಯಲೋಕದ ತಾತ್ವಿಕತೆಯ ಬಿಂಬ ‘ದೇವಸ್ಮಶಾನ’

ತುರುವನೂರು ಮಂಜುನಾಥ ಹೊಸ ಕಾವ್ಯಲೋಕದ ತಾತ್ವಿಕತೆಯ ಬಿಂಬ ‘ದೇವಸ್ಮಶಾನ’ ಈ ಬದುಕಿನಲ್ಲಿ ಮನುಷ್ಯ ತನಿಗರಿವಿಲ್ಲದೆ ಮಾನವೀಯತೆಯನ್ನು ಕಳೆದುಕೊಂಡು ಸಂಬಂಧಗಳ ಬಂಧಿಯೂ ಆಗದೆ,ಬೆಂಕಿಯಂತೆ ಬೆಸೆಯುವ ‘ಮನಸುಮನಗಳ ಅನಿಷ್ಟತೆತೆಗೆ ಸಾಗುವ ಬುದ್ದಿಗಳಿಗೆ ಬಂಧಿಯಾದಾಗಲೇ ಮನುಷ್ಯತ್ವವನ್ನು ಸುಟ್ಟು ಅನಿಷ್ಟತೆತೆಯನ್ನು ಹೆಗಲಮೇಲೇರಿಕೊಂಡು ಸಾಗುತ್ತಿದ್ದಾನೆ. ಹೌದು ಇಂಥ ಬಿರುಸಿನಿಂದ ಸಾಗುವ ತಾಂತ್ರಿಕ ಯುಗದಲ್ಲಿ,ತಂತ್ರಗರಿಕೆಯಲ್ಲೇ ತನ್ನೆಲ್ಲ ಮಾನವ ಸಂಬಂಧಗಳನ್ನು ಬೆಸದು ಯಾಂತ್ರಿಕವಾಗಿ ಸಾಗುತ್ತಿದಾನೆ. ಹಾಗಾಗಿಯೇ ಆಚೀಚಿನ ಸಂಬಂಧ ಮನುಸಗಳ ಮಾನವೀಯತೆಗಳಿಗೆ ಬೆಲೆಯಿಲ್ಲದೆ ಸೊಗಲಾಡಿ ಜೀವಗಳು ಜಗಜ್ಜಾಹಿರವಾಗಿ ಬಿಂಬಿತವಾಗುತ್ತಿವೆ. ಇಂತದ್ದೊಂದು ‘ಅನಾಮಿಕ ಜೀವಗಳ ಮಧ್ಯೆ ಮನುಷ್ಯ…

ಸಿದ್ದಲಿಂಗಯ್ಯನವರ ‘ಊರುಕೇರಿ’

ಡಾ.ಶಿವಕುಮಾರ್ ಕಂಪ್ಲಿ ಸಹಾಯಕ ಪ್ರಾಧ್ಯಾಪಕರು, ದಾವಣಗೆರೆ ಪ್ರಥಮ ದರ್ಜೆ ಕಾಲೇಜು ಸಿದ್ದಲಿಂಗಯ್ಯನವರ ‘ಊರುಕೇರಿ’ ಅನ್ನ ಮತ್ತುಅರಿವಿನ ವಿಕಾಸದ ಭಿನ್ನದಾರಿಯ  ಆತ್ಮಕಥನ  ಮಾನವರಚರಿತ್ರೆಅನ್ನದಅನ್ವೇಷಣೆಯಿಂದಆರಂಭಗೊಂಡುಅರಿವಿನ   ವಿಕಾಸದೊಂದಿಗೆಪೂರ್ಣಗೊಳ್ಳುತ್ತದೆ.ಇಲ್ಲಿ ನಾವು ಅರಿವೆಂದರೆ ಲೋಕಜ್ಞಾನವೋ ಅಲೌಕಿಕ ಜ್ಞಾನವೋ ಎಂಬ ಪ್ರಶ್ನೆಗಳನ್ನ ಕೇಳಿಕೊಳ್ಳದೆ ಪ್ರಾಣಿಬದುಕಿಗಿಂತಲೂ ಭಿನ್ನವಾದುದುಮಾನವನಜೀವನಎಂಬ ಸರಳ      ಸಂಗತಿಯನ್ನಉದಾಹರಣೆಯಾನ್ನಾಗಿನೀಡಬಹುದೇನೋ.ಚರಿತ್ರೆಯ ಈ ಆವರಣದೊಳಗೆ ಎಷ್ಪೋ ಸಲ ‘ಮಾನವಜನ್ಮದೊಡ್ಡದು’ಎನ್ನುವಾಗಲೇಮಾನವರುಪ್ರಾಣಿಗಳಿಗಿಂತಲೂ ಕೀಳಾಗಿ ನಡೆದುಕೊಂಡ ವಿವರಗಳನ್ನ ಕಾಣಬಹುದು. ‘ನೀನಾರಿಗಾದೆಯೋ ಎಲೆಮಾನವ?’ಎಂದು ಪ್ರಶ್ನಿಸುವ ಗೋವಿನ ಪ್ರಶ್ನೆಯೇ ಈ ನೆಲೆಯದು.ಮನುಷ್ಯರೊಳಗೆ ಎಷ್ಟೋ ಸಲ ನಾಲಿಗೆ ಮೇಲೆಯೇನೆಲೆಗಾಣದ ಮಾತು,ಸತ್ಯವಂತಿಕೆ, ಕರುಣೆ ಮತ್ತು ಸಹಕಾರ…

ಹನಿಗಳೆಂಬ ಸಿಹಿ ಜೇನ ಬಟ್ಟಲು…

ಡಾ.ಶಿವಕುಮಾರ್ ಕಂಪ್ಲಿ ಸಹಾಯಕ ಪ್ರಾಧ್ಯಾಪಕರು ದಾವಣಗೆರೆ ಪ್ರಥಮದರ್ಜೆ ಕಾಲೇಜು. ಹನಿಗಳೆಂಬ ಸಿಹಿ ಜೇನ ಬಟ್ಟಲು… ಕಾಲದೊಂದಿಗೆ ಪಾದಗಳು ಹೊರಟಂತೆಲ್ಲಾ ಅದರ ಕಾಲಾನುಭವಗಳೂ ಭಿನ್ನವಾಗುತ್ತಲೇ ಬಂದಿವೆ. ಪದಗಳ ಬೆಚ್ಚಗಿನ ತೆಕ್ಕೆಯಲ್ಲಿ ದಾಖಲೆಗೊಂಡ ಚಿಗುರು ಹೆಜ್ಜೆಗಳಿಗೆ ಬುತ್ತಿಯಾಗಿ,ಪ್ರೀತಿಯ ಕೈ ತುತ್ತಾಗಿ, ಕಿರುಬೆರಳು ಹಿಡಿದು ಬೆಳಕಿನ ಹಾದಿಯಾಗುವಂತಿವೆ. ಬದಲಾಗಿದ್ದು ಕಾಲವೋ? ಕಾಲಾನುಕ್ರಮದ ಬದುಕೋ? ಎಂದು ಪ್ರಶ್ನಿಸಿಕೊಂಡರೆ ಉತ್ತರ ಬಳುಕಿ ಮುಸಿ ಮುಸಿ ನಕ್ಕು ಬದಲಾದದ್ದು ಕಾಲವಲ್ಲ ನಮ್ಮಯ ಬದುಕು ಎಂಬ ಸಂಗತಿಯನ್ನ ನೀಡುತ್ತದೆ.ಹೌದು ನಿಸರ್ಗ ಸಹಜವಾಗಿದ್ದ ಬದುಕುಗಳು ಇಂದು…

ಮದ್ಯಸಾರವೇನು ಕಡಿಮೆ ಗಮನಕೊಡಿ ಅತ್ತಲೂ…

ಲೇಖಕರ ಪರಿಚಯ ಡಾ,ಶಿವಕುಮಾರ್ ಕಂಪ್ಲಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ. ಅಧ್ಯಯನ ಮಾಡಿ ,ತೆಲುಗು ಕವಿ ಶ್ರೀ ಶ್ರೀ ಮತ್ತು ಕನ್ನಡದಲ್ಲಿ ಸಿದ್ದಲಿಂಗಯ್ಯ ಅವರ ಕುರಿತು ತೆಲುಗು ಮತ್ತು ಕನ್ನಡ ತೌಲನಿಕ ಅಧ್ಯಯನಕ್ಕೆ ಪಿಎಚ್‌ಡಿ ಪದವಿ ದೊರೆತಿದೆ,ಅಗ್ನಿ ಮತ್ತು ಕಿರೀಟ ಕವನ ಸಂಕಲ, ಸೂರ್ಯನಿಗೆ ಗೆಜ್ಜೆಯ ಕಟ್ಟಿ ಅನುವಾದ ಕವನ ಸಂಕಲನ ಪುಸ್ತಕಗಳು ಹೊರಬಂದಿದ್ದು,ಹಲವಾರು ತೆಲುಗು ಕಥೆಗಳನ್ನು ಅನುವಾದ ಮಾಡಿದ್ದಾರೆ, ಅಲ್ಲದೆ ಅವರ ಹಲವಾರು ವಿಮರ್ಶೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಪ್ರಸ್ತುತ ಕೆಂಧೂಳಿ ವಾರಪತ್ರಿಕೆಯಲ್ಲಿ ಅಂಕಣಕಾರರಾಗಿರುವ ಇವರು…

ನಾಲ್ಕೇ ಕ್ಲಾಸು ಓದಿದವನು ಉಳಿಸಿಹೋದ ಪಾಠಗಳು

ವೆಂಕಟರಮಣ ಗೌಡ್ರು ವೆಂಕಟರಮಣ ಗೌಡ್ರು ಪತ್ರಕರ್ತರು, ಸಾಹಿತಿಗಳು,ಹಲವು ಪುಸ್ತಕಗಳ ವಿಮರ್ಶೆ ಗಳನ್ನು ಕೂಡ ಮಾಡಿ ಎಲ್ಲರಲ್ಲೂ ಸೈ ಎನಿಸಿಕೊಂಡವರು ಈಗ ‘ ನಾಲ್ಕನೆ ಕ್ಲಾಸು ಓದಿದವನು’ ಕೃತಿಯ ಕುರಿತು ವಿಮರ್ಶೆ ಮಾಡಿದ್ದಾರೆ ಅಪ್ಪ ಮತ್ತು ಅಮ್ಮ ಗೆಳೆತನದ ಮೊದಲ ಭಾಸವನ್ನು ಕರುಣಿಸುವವರಾಗಿ ಮಾತ್ರವಲ್ಲ ಎದುರಾಳಿಗಳಂತೆ ಕಾಣಿಸುವುದೂ ಇದೆ ಬಹಳ ಸಲ. ಸಾಮರಸ್ಯ, ಸಂಘರ್ಷವೆರಡೂ ಜೊತೆಜೊತೆಗೇ ಬೆರೆತುಕೊಂಡಿದ್ದು ಕಾಯುವ ಈ ಆಪ್ತತೆ ಅತ್ಯಂತ ತೀವ್ರತೆಯೊಂದಿಗೆ ನಮ್ಮನ್ನು ಕಾಡುವುದು ಬಹುಶಃ ಅವರು ಇಲ್ಲವಾದ ಮೇಲೆಯೇ. ಇದರರ್ಥ, ಉಪಸ್ಥಿತಿಯಲ್ಲಿ…

error: Content is protected !!