Browsing: ಕತೆ

ಕತೆ

ಸಿಡಿ ಬಂಡಿ

ಡಾ.ಶಿವಕುಮಾರ್ ಕಂಪ್ಲಿ ಸಾಹಿತ್ಯ ವಲಯದಲ್ಲಿ ಚಿರಪರಿಚಿತ ಹೆಸರು,ಮೂಲತಃ ಕಂಪ್ಲಿಯವರಾದರೂ ಅವರು ಬೆಳದದ್ದು ಓದಿದ್ದು ಚಿತ್ರದುರ್ಗ,ಬಳ್ಳಾರಿಯಲ್ಲಿ ಕುವೆಂಪು ವಿ.ವಿ.ಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದ ನಂತರ,ಹಂಪಿ. ಕನ್ನಡ ವಿ.ವಿಯಲ್ಲಿ  ಶ್ರೀ ಶ್ರೀ ಮತ್ತು ಸಿದ್ದಲಿಂಗಯ್ಯ ಕುರಿತು ಸಂಶೋಧನೆಗೆ ಪಿ.ಎಚ್.ಡಿ.ಪದವಿ ಪಡೆದಿರುವ ಅವರು ಪ್ರದ್ಯಾಪಕರಾಗಿ ಈಗ ದಾವಣಗೆರೆ ವಿ.ವಿ.ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಅನುವಾದದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಅವರು ಹಲವಾರು ತೆಲುಗು ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ, ಸೂರ್ಯನಿಗೆ ಗೆಜ್ಜೆಯ ಕಟ್ಟಿ ( ಆಶಾರಾಜು ಕವಿತೆಗಳು)ಸ್ತ್ರೀ ಪರ್ವ(ಸಿಂಹ ಪ್ರಸಾದ್ ಕಾದಂಬರಿ) ಅನುವಾದಿಸಿದ್ದಾರೆ.ಅಗ್ನಿಕಿರೀಟ(ಕವನಸಂಕಲನ),ನವಿಲಗನ್ನಡಿ, ಕಾಲುಜಾಡು.…

ಜವಬ್ದಾರಿ

‌ಮೀನಾಕ್ಷಿ ಹರೀಶ್. ಮೀನಾಕ್ಷಿ ಹರೀಶ್. ಹಿರಿಯ ಸಾಹಿತಿ. ಪ್ರೌಢ ಸಾಹಿತ್ಯದ ಜೊತೆಗೆ ಮಕ್ಕಳಿಗಾಗಿ ಕಾದಂಬರಿ, ಕಥೆ, ಹಾಡುಗಳನ್ನು ಬರೆದಿದ್ದಾರೆ. ಎಸ್ ಬಿ ಎಂ, ನಿವೃತ್ತ ಬ್ಯಾಂಕ್ ಉದ್ಯೋಗಿ. ಮನಸ್ಸೆಂಬ ಮಾಯೆ – ಪ್ರೀತಿಯೆಂಬ ಭ್ರಮೆ ಹಾಗೂ ನನ್ನ ನೆನಪುಗಳು ಎನ್ನುವ ಎರಡು ಕೃತಿಗಳನ್ನು ಹೊರತಂದಿದ್ದಾರೆ. ಆಧ್ಯಾತ್ಮದ ಒಲವು ಇರುವ ಮೀನಾಕ್ಷಿ ಹರೀಶ್ ಅವರು ಆಧ್ಯಾತ್ಮಿಕ ಬರಹಗಳನ್ನು ಬರೆದಿದ್ದಾರೆ. ಪ್ರಸಕ್ತ ವರ್ಷ ಮೂರನೇ ಕಥಾಸಂಕಲನ ಹೊರುತ್ತಿದ್ದಾರೆ. ಉತ್ತಮ ಅನುವಾದಕರು ಕೂಡ. ಪ್ರವಾಸ, ಸಂಗೀತ ಕೇಳುವುದು, ಹಾಡು…

ಸರಳತೆ

          ಮೀನಾಕ್ಷಿ ಹರೀಶ್ ಮೀನಾಕ್ಷಿ ಹರೀಶ್ ಅವರು ನಿವೃತ್ತ ಬ್ಯಾಂಕ್ ಉದ್ಯೋಗಿ, ಸಾಹಿತ್ಯ ಸಂಗೀತದ ಕಡೆ ಹೆಚ್ಚು ಒಲುವು ಈಗಾಗಲೇ‘ ಮನಸ್ಸೆಂಬ ಮಾಯೆ-ಪ್ರೀತಿಯೆಂಬ ಭ್ರಮೆ ಹಾಗೂ ನನ್ನ ನೆನಪುಗಳು ಎನ್ನುವ ಎರಡು ಕೃತಿಗಳನ್ನು ಹೊರತಂದಿದ್ದಾರೆ ಆದ್ಯಾತ್ಮಿಕ ಕಡೆ ಹೆಚ್ಚು ಒಲವು ಇರುವ ಕಾರಣ ಆದ್ಯಾತ್ಮಿಕ ಬರಹಗಳನ್ನು ಬರೆದಿದ್ದಾರೆ ಮತ್ತೊಂದು ಕತಾ ಸಂಕಲನ ಹೊರತರಲು ಸಿದ್ದತೆ ಮಾಡಿಕೊಂಡಿದ್ದಾರೆ .                    …

error: Content is protected !!