ಕತೆ
ಜವಬ್ದಾರಿ
ಮೀನಾಕ್ಷಿ ಹರೀಶ್. ಮೀನಾಕ್ಷಿ ಹರೀಶ್. ಹಿರಿಯ ಸಾಹಿತಿ. ಪ್ರೌಢ ಸಾಹಿತ್ಯದ ಜೊತೆಗೆ ಮಕ್ಕಳಿಗಾಗಿ ಕಾದಂಬರಿ, ಕಥೆ, ಹಾಡುಗಳನ್ನು ಬರೆದಿದ್ದಾರೆ. ಎಸ್ ಬಿ ಎಂ, ನಿವೃತ್ತ ಬ್ಯಾಂಕ್ ಉದ್ಯೋಗಿ. ಮನಸ್ಸೆಂಬ ಮಾಯೆ – ಪ್ರೀತಿಯೆಂಬ ಭ್ರಮೆ ಹಾಗೂ ನನ್ನ ನೆನಪುಗಳು ಎನ್ನುವ ಎರಡು ಕೃತಿಗಳನ್ನು ಹೊರತಂದಿದ್ದಾರೆ. ಆಧ್ಯಾತ್ಮದ ಒಲವು ಇರುವ ಮೀನಾಕ್ಷಿ ಹರೀಶ್ ಅವರು ಆಧ್ಯಾತ್ಮಿಕ ಬರಹಗಳನ್ನು ಬರೆದಿದ್ದಾರೆ. ಪ್ರಸಕ್ತ ವರ್ಷ ಮೂರನೇ ಕಥಾಸಂಕಲನ ಹೊರುತ್ತಿದ್ದಾರೆ. ಉತ್ತಮ ಅನುವಾದಕರು ಕೂಡ. ಪ್ರವಾಸ, ಸಂಗೀತ ಕೇಳುವುದು, ಹಾಡು…