Girl in a jacket

Daily Archives: April 9, 2025

ಕೇಂದ್ರದ ಅಮೃತ್ ಯೋಜನೆಯಲ್ಲಿ ಬೃಹತ್ ಹಗರಣ ಬಯಲು- ಇಬ್ಬರು ಸಚಿವರು ,ಶಾಸಕರ ವಿರುದ್ಧ ಗಂಭೀರ ಆರೋಪ

ಕೇಂದ್ರದ ಅಮೃತ್ ಯೋಜನೆಯಲ್ಲಿ    ಬೃಹತ್ ಹಗರಣ ಬಯಲು- ಇಬ್ಬರು ಸಚಿವರು ,ಶಾಸಕರ ವಿರುದ್ಧ ಗಂಭೀರ ಆರೋಪ by-ಕೆಂಧೂಳಿ ಬೆಂಗಳೂರು, ಏ,09-ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಮೃತ್   ಯೋಜನೆಯ 17,000 ಕೋಟಿ ಮೊತ್ತದ ಅನುದಾನವನ್ನು  ರಾಜ್ಯ ಸರ್ಕಾರದ ಸಚಿವರು ಅಧಿಕಾರಿಗಳು ಶಾಮೀಲಾಗಿ ದುರ್ಬಳಿಕೆ ಮಾಡಿಕೊಂಡಿದ್ದಾರೆ ಎಂದು ಬಿಬಿಎಂಪಿ ಮಾಜಿಬಸದಸ್ಯ  ಎನ್.ಆರ್.ರಮೇಶ್    ಆರೋಪಿಸಿದ್ದಾರೆ. ಈ ಕುರಿತು ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ನೀಡಿರುವ ಅವರು, ಭೈರತಿ ಸುರೇಶ್, ರಹೀಂ ಖಾನ್ ಮತ್ತು ಶಾಸಕ ವಿನಯ್ ಕುಲಕರ್ಣಿ ಭಾಗಿಗಳಾಗಿಳಗಾದ್ದುಕರ್ನಾಟಕ ನಗರ…

Girl in a jacket