ಉದ್ಯಮ ಶೀಲತೆ ಅಭಿವೃದ್ಧಿಗೆ ಮಾನವ ಸಂಬಂಧಗಳ ಕೊರತೆ
ಉದ್ಯಮ ಶೀಲತೆ ಅಭಿವೃದ್ಧಿಗೆ ಮಾನವ ಸಂಬಂಧಗಳ ಕೊರತೆ ದಾವಣಗೆರೆ ನಗರದ ಹೃದಯಭಾಗದಲ್ಲಿರುವ ಶಾಂತಿಟಾಕೀಸ್ ಮಾರ್ಗವಾಗಿ ಅಣಜಿ, ಬಿಳಿಚೋಡು, ಜಗಳೂರಿನ ರಸ್ತೆಗೆ ಏರಿ, ರಸ್ತೆಯ ಅಷ್ಟೂ ಅಗಲವನ್ನು ಅತಿಕ್ರಮಿಸುತ್ತಾ, ದಟ್ಟವಾದ ಕಪ್ಪುಹೊಗೆ ಮತ್ತು ಧೂಳನ್ನು ಕಾರುತ್ತಾ, ನಿಧಾನಗತಿಯಿಂದ ಚಲಿಸುತ್ತಿದ್ದ ಬೋರ್ವೆಲ್ ಲಾರಿಯ ಕ್ಯಾಬಿನ್ ನಲ್ಲಿ ಕುಳಿತು ಕಿಟಕಿಯಿಂದ ತಲೆಯನ್ನು ಹೊರಹಾಕಿ, ಹಿಂದಿರುಗಿ ನೋಡುತ್ತಾ ನನ್ನ ಕಡೆಗೆ ಕೈ ಬೀಸುತ್ತಲೇ ಸಾಗಿದ ಗೌಡ್ರ ಪರಮಶಿವಣ್ಣ ಮಾಮ ನನ್ನ ಕಣ್ಣೋಟದಿಂದ ಪೂರ್ತಿಮರೆಯಾಗುವವರೆಗೂ ನಾನೂ ಕೈ ಬೀಸುತ್ತಲೇ ಇದ್ದೆ. ಮಾಮನ ಜೊತೆ ಊರಿಗೆ…