Girl in a jacket

Daily Archives: November 22, 2021

ಕನ್ನಡ ಸಾಹಿತ್ಯಕ್ಕೆ ಕೀರ್ತನೆಗಳು ನೀಡಿದ ಕನಕದಾಸರು

-ಜಿ ಕೆ ಹೆಬ್ಬಾರ್ ಶಿಕಾರಿಪುರ ಕನ್ನಡ ಸಾಗಿತ್ಯಕ್ಕೆ ಕೀರ್ತನೆಗಳು ನೀಡಿದ ಕನಕದಾಸರು ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ      ಕೊಡುಗೆ ಕೊಟ್ಟವರು ಕನಕದಾಸರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. . ಕನ್ನಡ ಸಾಹಿತ್ಯಕ್ಕೆ ತಮ್ಮದೆ ಕೀರ್ತನೆಗಳ ಮೂಲಕ ಅನರ್ಘ್ಯ…

ಬಗೆ ಬಗೆಯ ಆನಂದ!

ಬಗೆ ಬಗೆಯ ಆನಂದ! ತೈತ್ತಿರೀಯ ಉಪನಿಷತ್ತಿನ ಬ್ರಹ್ಮಾನಂದವಲ್ಲಿಯಲ್ಲಿ ಬಗೆ ಬಗೆಯ ಆನಂದಗಳನ್ನು, ಅವುಗಳ ಅಂತಸ್ಸತ್ತ್ವವನ್ನು ಸೊಗಸಾಗಿ ವಿವರಿಸಲಾಗಿದೆ. ಗುರು ವೈಶಂಪಾಯನನು ಶಿಷ್ಯ ಯಾಜ್ಞವಲ್ಕ್ಯನಿಗೆ ಏಳನೆಯ ಅನುವಾಕದಲ್ಲಿ ಹೀಗೆ ವಿವರಿಸಿದ್ದಾನೆ: ರಸೋ ವೈ ಸಃ. ರಸಗ್ಂ ಹ್ಯೇವಾಯಂ ಲಭ್ಧ್ವಾನಂದೀ ಭವತಿ. ಅವ್ಯಕ್ತಸ್ವರೂಪದ ಪರಮಾತ್ಮನು ವ್ಯಕ್ತಸ್ವರೂಪನಾಗಿ ತನ್ನಿಂದ ತಾನೇ ಆವಿರ್ಭಾವಗೊಂಡನು. ಇಂಥ ಈ ಪರಮಾತ್ಮನೇ ಸಕಲಸ್ವರೂಪದ ‘ರಸ’ ವಾಗಿದ್ದಾನೆ. ಇಂಥ ಪರಮಾತ್ಮನನ್ನು ತಿಳಿಯುವುದರಿಂದ ಮಾತ್ರವೇ ಆನಂದವನ್ನು ಹೊಂದುತ್ತಾನೆ. ಎಂಟನೆಯ ಅನುವಾಕದಲ್ಲಿ “ಸೈಷಾ ಆನಂದಸ್ಯ ಮೀಮಾಂಸಾ ಭವತಿ = ಇದು…

ವಿದೇಶಾಂಗ ಕಾರ್ಯದರ್ಶಿ ಯನ್ನು ಭೇಟಿ ಮಾಡಿದ AISECC ಸದಸ್ಯೆ ಆರತಿ ಕೃಷ್ಣ

ನವದೆಹಲಿ,ನ,22:AISECC(Non profit organization dealing with climate issues) ಯ ಸಲಹಾ ಸಮಿತಿಯ ಸದಸ್ಯೆ ಆರತಿ ಕೃಷ್ಣ ಅವರು ವಿದೇಶಾಂಗ ಕಾರ್ಯದರ್ಶಿ   ಹರ್ಷ ಶ್ರೀಂಗ್ಲ ರವರನ್ನು ಭೇಟಿ ಮಾಡಿ ವಾಯು ಮಾಲಿನ್ಯ ಮತ್ತು ಹೆಚ್ಚಾಗುತ್ತಿರುವ ಹವಾಮಾನ ಸಮಸ್ಯೆಗಳಿಗೆ ಪರಿಹಾರವಾಗಿ ಸ್ಮಾರ್ಟ್ ವಿಲೇಜ್ ಎಂಬ ಪ್ರಸ್ತಾವನೆ ಚರ್ಚಿಸಿದರು. ಭಾರತ-ಅಮೆರಿಕ ದ್ವಿಪಕ್ಷೀಯ ಒಪ್ಪಂದದ ಈ ಯೋಜನೆಯು ಇಂಗಾಲದ ತಟಸ್ಥ ಕೃಷಿ, ಜೈವಿಕ ಅನಿಲ ಉತ್ಪಾದನೆ, ವರ್ಮಿಕಲ್ಚರ್, ಶಾಖದ ಒತ್ತಡ ನಿರೋಧಕ ಬಿತ್ತನೆ, ನೀರಿನ ಸಂರಕ್ಷಣೆ ಮತ್ತು ಮುಂತಾದವುಗಳನ್ನು ಕಾರ್ಯಗತಗೊಳಿಸಲು ಪೂರಕವಾಗಿದೆ.…

Girl in a jacket