Girl in a jacket

Daily Archives: October 3, 2021

ಕಂಪನಿಯೊಳಗಿನ ಮನಸುಗಳ ಒಳತುಡಿತಗಳು

ಕಂನಿಯೊಳಗಿನ ಮನಸುಗಳ ಒಳತುಡಿತಗಳು ಬೆಳಿಗ್ಗೆ ಒಂಬತ್ತರ ಸುಮಾರಿಗೆ ಮುಂಬೈನಿಂದ ಬಂದ ನನ್ನ ಬಾಸ್ ಅಮರನಾಥ್ ಅವರ ಫೋನ್ , ಲೈನ್ ನ ಸಮಸ್ಯೆಯಿಂದಾಗಿ ಅಷ್ಟು ಸ್ಪುಟವಾಗಿ ಕೇಳುತ್ತಿರಲಿಲ್ಲ. ಸಂಭಾಷಣೆಯಿಂದ ನನಗೆ ಅರ್ಥವಾಗಿದ್ದು ಎಂದರೆ ಆ ದಿನ ರಾತ್ರಿ ಬಾಂಬೆ-ಜೋಧಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಅಹಮದಾಬಾದ್ ಗೆ ಡಿ. ಒ. ಟಿ. ((DOT) ಭದ್ರಾ ಎಕ್ಸ್ಚೇಂಜ್ ರಿಪೇರಿ ಕಾರ್ಯಕ್ಕಾಗಿ ಒಬ್ಬ ಸೀನಿಯರ್ ಎಂಜಿನಿಯರ್ ಬರಲಿದ್ದಾರೆ ಮತ್ತು ನಾನು ರೈಲ್ವೆ ಸ್ಟೇಷನ್ ಗೆ ಹೋಗಿ ಅವರನ್ನು ಭೇಟಿಯಾಗಿ ನಾಳಿನ ಅವರ ರಿಪೇರಿಗೆ…

31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ

ವಿಜಯನಗರ,(ಹೊಸಪೇಟೆ),: ರಾಜ್ಯದ 31 ಜಿಲ್ಲೆಯಾಗಿ ‘ವಿಜಯನಗರ’ ಇಂದು ಅಸ್ತಿತ್ವಕ್ಕೆ ಬಂದಿದೆ. ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಜಿಲ್ಲೆಯನ್ನು ಉದ್ಘಾಟಿಸಿದರು. ವಿಜಯಸ್ತಂಭ ಅನಾವರಣಗೊಳಿಸಿದ ಸಿಎಂ, ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಜಯನಗರ ಜಿಲ್ಲೆಯಲ್ಲಿ ಸಂಸ್ಕೃತಿ, ಪುರಾತನತೆಯನ್ನು ಬಿಂಬಿಸುವ ಇತಿಹಾಸವಿದೆ. ಹಂಪಿಗೆ ಯಾತ್ರಿಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬರಬೇಕು‌. 643 ಕೋಟಿಯಲ್ಲಿ ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ವಿಶಾಲವಾದ ಜಿಲ್ಲಾಡಳಿತ…

ವಿಭೂತಿ

ಸಿದ್ಧಸೂಕ್ತಿ :                                ವಿಭೂತಿ ವಿಭೂತಿ ಸುಟ್ಟ ಭಸ್ಮ. ಲಿಂಗಾಯತರ ಅಷ್ಟಾವರಣಗಳಲ್ಲಿ ಒಂದು. ಬಹುತೇಕ ಎಲ್ಲ ಹಿಂದುಗಳು ಧರಿಸುವ ಪವಿತ್ರ ದ್ರವ್ಯ. ತ್ಯಾಗೀಶ್ವರ ಶಿವ ಸಂಹಾರ ನಾಶ ಭಸ್ಮಕರ್ತಾ! ಸ್ಮಶಾನವಾಸಿ ಸರ್ವಾಂಗ ಭಸ್ಮಲೇಪಿತ! ತಪೋನಿಷ್ಠ ಶಿವನ ಮನಸ್ಸನ್ನು ಚಂಚಲಗೊಳಿಸಿದ ಮನ್ಮಥನನ್ನು ಶಿವ ತನ್ನ ಮೂರನೆಯ ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದ! ತಾರಕಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿ ರಾಕ್ಷಸರು…

Girl in a jacket