ಕಂಪನಿಯೊಳಗಿನ ಮನಸುಗಳ ಒಳತುಡಿತಗಳು
ಕಂನಿಯೊಳಗಿನ ಮನಸುಗಳ ಒಳತುಡಿತಗಳು ಬೆಳಿಗ್ಗೆ ಒಂಬತ್ತರ ಸುಮಾರಿಗೆ ಮುಂಬೈನಿಂದ ಬಂದ ನನ್ನ ಬಾಸ್ ಅಮರನಾಥ್ ಅವರ ಫೋನ್ , ಲೈನ್ ನ ಸಮಸ್ಯೆಯಿಂದಾಗಿ ಅಷ್ಟು ಸ್ಪುಟವಾಗಿ ಕೇಳುತ್ತಿರಲಿಲ್ಲ. ಸಂಭಾಷಣೆಯಿಂದ ನನಗೆ ಅರ್ಥವಾಗಿದ್ದು ಎಂದರೆ ಆ ದಿನ ರಾತ್ರಿ ಬಾಂಬೆ-ಜೋಧಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಅಹಮದಾಬಾದ್ ಗೆ ಡಿ. ಒ. ಟಿ. ((DOT) ಭದ್ರಾ ಎಕ್ಸ್ಚೇಂಜ್ ರಿಪೇರಿ ಕಾರ್ಯಕ್ಕಾಗಿ ಒಬ್ಬ ಸೀನಿಯರ್ ಎಂಜಿನಿಯರ್ ಬರಲಿದ್ದಾರೆ ಮತ್ತು ನಾನು ರೈಲ್ವೆ ಸ್ಟೇಷನ್ ಗೆ ಹೋಗಿ ಅವರನ್ನು ಭೇಟಿಯಾಗಿ ನಾಳಿನ ಅವರ ರಿಪೇರಿಗೆ…