Girl in a jacket

Daily Archives: October 2, 2021

ಒಂದೇ ಕುಟುಂಬದ ಮೂವರು‌ ಆತ್ಮಹತ್ಯೆ.

ಬೆಂಗಳೂರು,ಅ,02:  ಇತ್ತೀಚೆಗಷ್ಟೇ ಒಂದೇ ಕುಟುಂಬದ ಐವರು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಅದೇ ರೀತಿಯ ಘಟನೆ ಮರುಕಳಿಸಿದ್ದು,ಒಂದೇ ಕುಟುಂಬದ ಮೂವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಬೆಂಗಳೂರು ಉತ್ತರ ತಾಲೂಕಿನ ಪ್ರಕೃತಿ ಬಡಾವಣೆಯ ಮನೆಯೊಂದರಲ್ಲಿ ನಡೆದಿದೆ. ತಾಯಿ ಸೇರಿದಂತೆ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವುದು  ಬಳಕಿಗೆ ಬಂದಿದೆ. ಆತ್ಮಹತ್ಯೆಗೆ ಶರಣಾದವರನ್ನು ವಸಂತಾ(40), ಯಶ್ವಂತ್(15), ನಿಶ್ಚಿತಾ(6) ಎಂದು ಗುರುತಿಸಲಾಗಿದೆ. ರೂಂ ಒಂದರಲ್ಲಿ ತಾಯಿ ಮಗಳು ಒಂದೇ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಮತ್ತೊಂದು ಕಡೆ ಮಗ…

ಸಿಬಿಐ ತನಿಖಾ ಸಂಸ್ಥೆ ಹುಟ್ಟಿಗೆ ಕಾರಣರಾದ ಲಾಲ್ ಬಹಾದ್ದೂರು ಶಾಸ್ತ್ರಿ

ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು  ದೇಶದ ಶಾಂತಿ ಸುವ್ಯವಸ್ಥೆ ಹಾಗೂ ಶಕ್ತಿ ಶಾಲಿ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಅವರು ತಗೆದು ಕೊಂಡ ಹಲವಾರು ಯೋಜನೆಗಳ ಕುರಿತು ಸಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಸಿಬಿಐ ಸಂಸ್ಥೆ ಹುಟ್ಟಿಗೆ ಕಾರಣರಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಬರಹ; ದಿನೇಶ್ ಕಲ್ಲಳ್ಳಿ ಬಡತನದಲ್ಲಿಯೇ ಹುಟ್ಟಿ ಬಡತನದಲ್ಲಿಯೇ ಬೆಳೆದು ಬಡತನದಲ್ಲಿಯೇ ಮರಣ ಹೊಂದಿದ ಭಾರತದ ಏಕೈಕ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ .. ಪ್ರಧಾನಿಯಾಗಿ ಶಾಸ್ತ್ರೀಜಿ ಇಟ್ಟ ದಿಟ್ಟ…

ಬೆಂಗಳೂರಿನಲ್ಲಿ ಮತ್ತೆ ತಲೆಯೆತ್ತಿದ ರೈಸ್ ಪುಲ್ಲಿಂಗ್ ದಂಧೆ!

ಬೆಂಗಳೂರಿನಲ್ಲಿ ಮತ್ತೆ ತಲೆಯೆತ್ತಿದ ರೈಸ್ ಪುಲ್ಲಿಂಗ್ ದಂಧೆ! Writing-ಪರಶಿವ ಧನಗೂರು ಕೊರೋನೋತ್ತರ ಕಾಲದಲ್ಲಿ ಖರ್ಚಿಗೂ ಕಾಸಿಲಿಲ್ಲದೇ ಅಂಡೆಲೆಯುತ್ತಿರುವ ವಂಚಕರ-ಮೋಸಗಾರರ ಮಾಫಿಯಾ ಮತ್ತೇ ರೀಆಕ್ಟೀವ್! ನಗರದಲ್ಲಿ ಸದ್ದಿಲ್ಲದೇ ತಲೆ ಎತ್ತಿದೆ ನೋಟು ಎಕ್ಸ್ಚೇಂಜ್ ಮಾಫಿಯಾ! ಜಾಲ ವಿಸ್ತರಿಸಲು ಪೀಲ್ಡಿಗೆ ಇಳಿದ ರೈಸ್ ಫುಲ್ಲಿಂಗ್ ವಂಚಕರು! ಒಂದೆಡೆ ಬಡಜನರು, ಮಧ್ಯಮ ವರ್ಗದ ಜನರು ಸೈಬರ್ ವಂಚನೆಗೊಳಗಾಗಿ ಕಾಸು ಕಳೆದುಕೊಂಡು ಕಕ್ಕಾಬಿಕ್ಕಿಯಾಗಿ ಶಾಕ್ ನಿಂದ ಹೊರಬರುವ ಮೊದಲೇ ಹಣಕ್ಕಾಗಿ ಈಗ ಎಲ್ಲಾ ಕಡೆ ಮೋಸಗಾರರ ವಿವಿಧ ರೀತಿಯ ಗುಂಪುಗಳು ಕಾರ್ಯಾಚರಣೆ…

Girl in a jacket