Girl in a jacket

Daily Archives: September 18, 2021

ಟಾರ್ಗೆಟ್ ಇಂಡಿಯಾ!! ,ಭಾರತದ ನೆಲದಲ್ಲಿ ಬಾಂಬ್ ಬಿತ್ತುವ ಟಾಸ್ಕ್..!!

Writing; ಪರಶಿವ ಧನಗೂರು ಟಾರ್ಗೆಟ್ ಇಂಡಿಯಾ!! ಭಾರತದ ನೆಲದಲ್ಲಿ ಬಾಂಬ್ ಬಿತ್ತುವ ಟಾಸ್ಕ್..!! ಈ ಪಾಪಿ ಪಾಕಿಸ್ತಾನಕ್ಕೆ ಬುದ್ಧಿ ಬರುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿರುವ ಕೊಳಕು ಮನಸ್ಸಿನ ಭಯೋತ್ಪಾದಕರ ನೆಲೆಬೀಡಾದ ಈ ಪಾಕಿಸ್ತಾನ ಭಾರತದ ಮೇಲೆ ಹೆಚ್ಚಿನ ಹಿಂಸಾತ್ಮಕ-ವಿಧ್ವಂಸಕ ದಾಳಿಗೆ ಈಗ ಮತ್ತೊಂದು ಬ್ರಹತ್ ಸಂಚು ರೂಪಿಸಿ ಕುಳಿತಿರುವ ಸಾಧ್ಯತೆಯೇ ಗೋಚರಿಸುತ್ತಿದೆ! ಅತ್ತ ಆಫ್ಘಾನಿಸ್ತಾನದದಲ್ಲಿ ಕ್ರೂರ ಭಯೋತ್ಪಾದಕ ತಾಲಿಬಾನಿಗಳಿಗೆ ಅಧಿಕಾರ ಸಿಗುತ್ತಿದ್ದಂತೆ ಮತ್ತಷ್ಟು ರೆಕ್ಕೆ ಪುಕ್ಕ ಕಟ್ಟಿ…

ಆಮೇಲೆ ಕಚ್ಚಾಟ ಮೇಲು ಕೀಳೆಂದು

ಸಿದ್ಧಸೂಕ್ತಿ :      ಆಮೇಲೆ ಕಚ್ಚಾಟ ಮೇಲು ಕೀಳೆಂದು. ಕುವೆಂಪುರವರ ಈ ಮಾತು ಮಾರ್ಮಿಕ! ನಾನು ಈ ಜಾತಿಯವ. ನೀನು ಆ ಜಾತಿಯವ. ನನ್ನ ಜಾತಿ ಶ್ರೇಷ್ಠ. ನಿನ್ನ ಜಾತಿ ಕನಿಷ್ಠ. ನನ್ನ ಧರ್ಮ ಸರಿ. ನಿನ್ನದು ಧರ್ಮವೇ ಅಲ್ಲ. ನನ್ನ ದೇವರೇ ದೊಡ್ಡವ! ಹೀಗೆ ನಡೆದಿದೆ ವಾದ ದ್ವೇಷ ರಕ್ತಪಾತ! ಬ್ರಾಹ್ಮಣನು ಹುಟ್ಟುವಾಗ ಜನಿವಾರವಿಲ್ಲ. ಲಿಂಗಾಯತ ಹುಟ್ಟುವಾಗ ಲಿಂಗ ಶಿವದಾರವಿಲ್ಲ. ಕ್ರೈಸ್ತ ಮುಸ್ಲಿಂ ಯಾರೇ ಆಗಲಿ ಹುಟ್ಟುವಾಗ ಎಲ್ಲ ಬೆತ್ತಲೆ! ದೇಹ ಅಂಗಾಂಗ…

ಯಾರಿಗೆ ಯಾರುಂಟು ಯರವಿನ ಸಂಸಾರ

ಜಾತಿ ಮತ್ತು ಹಣ ಬಲದ ರಾಜಕಾರಣ ಇನ್ನೆಷ್ಟು ವರ್ಷ ಕಾಲ ಇರುತ್ತದೋ ಹೇಳಲಾಗದು. ಗುಜರಾತ್ ಸಿಎಂ ಆಗಿರುವ ಭೂಪೇಂದ್ರ ಪಟೇಲರಿಗೆ ಜಾತಿ ತೋರಿಸಿ ಚುನಾವಣೆ ಗೆಲ್ಲುವ ಅಧಿಕಾರವನ್ನು ಬಿಜೆಪಿ ಹೈಕಮಾಂಡ್ ನೀಡಿದೆ. ಕರ್ನಾಟಕದಲ್ಲೂ ಪ್ರಬಲ ಲಿಂಗಾಯತ-ವೀರಶೈವ ಸಮುದಾಯಕ್ಕೆ ಬೊಮ್ಮಾಯಿ ಮುಖ ತೋರಿಸುವ ಕೆಲಸ ಮಾಡಿದೆ. “ಮುದುಕರ ಕಾಲ ಮುಗಿಯಿತು” ಎಂಬ ಸಂದೇಶವನ್ನು ಯುವ ಮತದಾರರಿಗೆ ರವಾನಿಸುವ ಯತ್ನಕ್ಕೂ ಬಿಜೆಪಿ ಕೈ ಹಾಕಿರುವಂತಿದೆ. ಯಾರಿಗೆ ಯಾರುಂಟು ಯರವಿನ ಸಂಸಾರ ಮುದಿಗೂಬೆಗಳನ್ನು ನೋಡಿ ನೋಡಿ ಸಾಕಾಗಿದೆ ಎನ್ನುವುದು ಭಾರತದ ಪ್ರಚಲಿತ…

ಸೂರ್ಯ ಎಂಬ ಭಾವಾನಂದ ಮತ್ತು ಲೋಕಾನಂದದ ರೂಪಕಗಳು…

ಸೂರ್ಯ ಎಂಬ ಭಾವಾನಂದ ಮತ್ತು ಲೋಕಾನಂದದ ರೂಪಕಗಳು… ಕಾವ್ಯ ಜನಪ್ರಿಯ ಚರಿತ್ರೆಯಂತೆ ಸರಳ ರೇಖೆಯಲ್ಲಿ ಸಾಗುವುದಿಲ್ಲ.ಲೋಕಸಂವಾದಕ್ಕಿಂತಲೂ ಭಾವ ಸಂವಾದ ಬಯಸುವ ಕಾವ್ಯವು ಭಿನ್ನ ಆಯಾಮಗಳ ಸಂಕೀರ್ಣ ರೂಪ ಹೊತ್ತಿದೆ.ಕವಿ ದೃಷ್ಟಿಗೆ ವಿದ್ವತ್ತಿನ ಹಾಗೂ ಅನುಭವಗಳ ಹಿನ್ನೆಲೆ ಇದ್ದಷ್ಟೂ ಆತನ ಸೃಷ್ಟಿ ಶೀಲ ಜಗತ್ತು ಭಿನ್ನ ಭಿನ್ನವಾಗಿ ನಿರ್ಮಾಣವಾಗುತ್ತದೆ. ಕವಿ ತಾನು ಸೃಷ್ಟಿಸುವ ಕಾವ್ಯಗಳ ಮೂಲಕವೇ ತನ್ನ ಓದುಗರನ್ನೂ ಇತರರಿಗಿಂತ ಭಿನ್ನವಾಗಿಸಬಲ್ಲ. ಕವಿಯ ಕಾವ್ಯವನ್ನ ವಿಶಿಷ್ಟ ಪದರಚನೆ ಎಂದು ಕಾವ್ಯ ಮೀಮಾಂಸೆ ಗುರ್ತಿಸುತ್ತದೆ. ಅಲಂಕಾರ ಎನ್ನುವ ಪದವು ಸೌಂದರ್ಯವನ್ನ…

ನಾಣ್ಯವೆಂಬ ಹಣದ ಇತಿಹಾಸವೂ, ಅರ್ಥವ್ಯವಸ್ಥೆಯೂ

ನಾಣ್ಯವೆಂಬ ಹಣದ ಇತಿಹಾಸವೂ, ಅರ್ಥವ್ಯವಸ್ಥೆಯೂ ನಾಣ್ಯವೆಂಬುದು ಯಾವುದೇ ಪಡಿ, ಪದಾರ್ಥಗಳನ್ನು ಕೊಳ್ಳುವ ಮತ್ತು ಮಾರುವವರ ನಡುವಿನ ಕೊಂಡಿಯಾಗಿ ಬಳಕೆಗೊಳ್ಳುವ ಚಲಾವಣೆ ಸಾಧನ. ಅದು ನಿರ್ದಿಷ್ಟ ಅಳತೆ, ತೂಕ ಮತ್ತು ಆಕಾರದ ಮೂಲಕ ಮೌಲ್ಯವನ್ನು ಹೊಂದಿರುವ ಕ್ರಮಬದ್ಧವಾಗಿ ತಯಾರಾದ ಮಾಧ್ಯಮ. ಅದು ಲೋಹ ಅಥವಾ ಕಾಗದವಾಗಿರಬಹುದು. ಮಹಮದ್ ಬಿನ್ ತೊಗಲಕ್ ಕಾಲಕ್ಕೆ ಚರ್ಮವೇ ನಾಣ್ಯವಾಗಿ ಬಳಕೆಗೊಂಡದ್ದೂ ಇತಿಹಾಸವೇ. ನಾಣ್ಯ ಅಂದಂದಿನ ಅರ್ಥವ್ಯವಸ್ಥೆಯ ಪ್ರತೀಕವೇ ಆಗಿದೆ. ಜಗತ್ತಿನಲ್ಲಿ ಇಂದು ಕಾಗದವೇ ಮೌಲ್ಯದ ನಿರ್ಧಾರಕ ಸಾಧನವಾಗಿದೆ. ಇತ್ತೀಚೆಗೆ ಹಣವೆನ್ನುವುದು ಕೈಯಿಂದ ಕೈಗೆ…

Girl in a jacket