Girl in a jacket

Daily Archives: September 8, 2021

ಪರಿಸರ ರಕ್ಷಣೆ ಮೂಲಕ ತೇಜಸ್ವಿ ನೆನಪಿಸಿಕೊಳ್ಳಬೇಕು; ಸಿದ್ದರಾಮಯ್ಯ

ಬೆಂಗಳೂರು, ಸೆ,08:ಪೂರ್ಣ ಚಂದ್ರ ತೇಜಸ್ವಿ ಒಬ್ಬ ಮಾನವತಾವಾದಿ ಅಲ್ಲದೆ ಪರಿಸರವಾದಿಯೂ ಕೂಡ ಆದರೆ ರಾಜಕಾರಣಿಗಳ ಬಗ್ಗೆ ಅವರಿಗೆ ವಿಶ್ವಾಸವಿರಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಅಂಗವಾಗಿ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ತೇಜಸ್ವಿ ಜೀವಲೋಕ ಹಾಗೂ ಕುರಿಂಜಿ ಲೋಕ ಸಾಕ್ಷ್ಯಚಿತ್ರ, ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಾನು ವಿದ್ಯಾರ್ಥಿಯಾಗಿದ್ದಾಗ ತೇಜಸ್ವಿಯವರ ಪರಿಚಯ ನನಗಿರಲಿಲ್ಲ. ವಾರಕ್ಕೊಮ್ಮೆ ಮೈಸೂರಿಗೆ ಬರುತ್ತಿದ್ದರು, ಮೈಸೂರಿನಲ್ಲಿ ಕೆ. ರಾಮದಾಸ್ ಎನ್ನುವವರು ತೇಜಸ್ವಿಯವರ ಆಪ್ತ ಸ್ನೇಹಿತರಾಗಿದ್ದರು. ಇವರು…

ರಾಷ್ಟ್ರ ನಿರ್ಮಾಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ;  ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೆಂಗಳೂರು,ಸೆ,08: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನೆಲೆ ರಾಜ್ಯಾದ್ಯಂತ ಬಿಡುವಿಲ್ಲದ ಕಾರ್ಯಕ್ರಮ, ವಿಚಾರ ಸಂಕಿರಣ, ಚರ್ಚೆ, ಸಂವಾದದಲ್ಲಿ ಪಾಲ್ಗೊಳ್ಳುತ್ತಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಬೆಂಗಳೂರಿನಲ್ಲಿ ಎರಡು ಪ್ರಮುಖ ಸಭೆಗಳಲ್ಲಿ ಪಾಲ್ಗೊಂಡು ಶಿಕ್ಷಣ ನೀತಿ ಜಾರಿ ಬಗ್ಗೆ ಚರ್ಚಿಸಿದರು. ನಗರದ ಟಿ.ಜಾನ್ ಕಾಲೇಜು ಹಾಗೂ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಚಿವರು; ಮುಖ್ಯವಾಗಿ ಶಿಕ್ಷಣ ತಜ್ಞರು, ಅಧ್ಯಾಪಕರು, ವಿದ್ಯಾರ್ಥಿಗಳ ಜತೆ ಸಂವಾದ, ಚರ್ಚೆ ನಡೆಸಿದರು. ಶಿಕ್ಷಣ ನೀತಿ…

ಭಾಷೆ ತಂದ ಗೊಂದಲ

ಭಾಷೆ ತಂದ ಗೊಂದಲ ನಮ್ಮೂರು ಸರ್ವ ಜಾತಿ ಮತ್ತು ಧರ್ಮಗಳ ಸಂಗಮವಾಗಿತ್ತು. ಊರಿನಿಂದ ಬಲಕ್ಕೆ ಸಾಗಿದರೆ ಮುತ್ತಗನಹಳ್ಳಿ ಸಿಗುತ್ತಿತ್ತು. ಆ ಊರಿನ ದಾರಿ ಮೊದಲಾಗುತ್ತಿದ್ದಂತೆ ದೊಡ್ಡ ದೊಡ್ಡ ಆಲದ ಮರ, ರಾಗಿ ಮರಗಳಿದ್ದವು. ಆ ಮರಗಳ ನೆರಳಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಇದ್ದವು. ಆ ಕಲ್ಲುಗಳು ಅಲ್ಲೇ ಇದ್ದವುಗಳಲ್ಲ. ಅವನ್ನು ಹೊರಗಡೆಯಿಂದ ಶಿಲ್ಪಿಗಳು ತರಿಸಿಕೊಂಡು ಅದರಿಂದ ದೇವರ ಮೂರ್ತಿಗಳನ್ನು ಮಾಡುತ್ತಿದ್ದರು. ಶಿಲ್ಪಿಗಳು ಆ ಕಲ್ಲುಗಳ ಮೇಲೆ ಕೂತು ಉಳಿ ಮತ್ತು ಸುತ್ತಿಗೆಯಿಂದ ‘mಣ್ ಟಣ್’ ಶಬ್ದ ಮಾಡುತ್ತಾ…

ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ?

ಸಿದ್ಧಸೂಕ್ತಿ :    ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ? ಹುಟ್ಟಿದಾಗ ಹೆಸರಿಲ್ಲ. ಆಮೇಲೆ ಹೆಸರು! ಈ ಹೆಸರಿಗಾಗಿ ಇಲ್ಲ ಸಲ್ಲದ ಕಸರತ್ತು. ಗಿನ್ನಿಸ್ ದಾಖಲೆ! ಇಡ್ಲಿ ಮುದ್ದೆ ಜಿರಲೆ ಹಾವು ತಿನ್ನುವ ಹಿಡಿವ, ಉಗುರು ಮೀಸೆ ಉದ್ದಾಗಿಸುವ ಪೈಪೋಟಿ! ಪ್ರಕೃತಿ ನೀಡಿದ ಅಂಗಾಂಗ ತಾನು ತನ್ನದೆಂಬ ಭ್ರಮೆಯಲಿ ಅರೆಬರೆ ವೇಷದಿ ದರ್ಶಿಸಿ ಖುಷಿಪಡಿಸಿ ಸೌಂದರ್ಯ ಪಟ್ಟ ಗಿಟ್ಟಿಸುವ ಚಪಲ! ಸೇವೆ ದಾನ ಸಹಾಯ ಮಾಡದೆಯೂ ಪತ್ರಿಕೆ ವೇದಿಕೆಯಲ್ಲಿ ಹೆಸರ ಬಯಸುವ ಆಧಿಕಾರಿಕ ದರ್ಪ ಗೀಳು! ಫ್ಯಾನ್…

Girl in a jacket