Girl in a jacket

Daily Archives: September 3, 2021

ಪ್ಯಾರಾಲಿಂಪಿಕ್ಸ್ : ಭಾರತಕ್ಕೆ ೧೩ನೇ ಪದಕ, ಕಂಚಿಗೆ ಗುರಿಯಿಟ್ಟ ಹರ್ವಿಂದರ್..!

Reported By : H.D.Savita ಟೋಕಿಯೋ:ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಆರ್ಚರಿಯಲ್ಲಿ ಹರ್ವಿಂದರ್ ಸಿಂಗ್ 13 ನೇ ಪದಕ ಗೆದ್ದರು. ಆರ್ಚರಿಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಬಿಲ್ಲುಗಾರ ಎಂಬ ಕೀರ್ತಿಗೆ ಹರ್ವಿಂದರ್ ಭಾಜನರಾದ್ರು. ಶೂಟ್ ಆಫ್​ ಕಂಚಿನ ಪದಕದ ಪಂದ್ಯದಲ್ಲಿ ಅವರು 6-5ರಿಂದ ಕೊರಿಯಾದ ಆಟಗಾರನನ್ನು ಸೋಲಿಸಿದರು. 2018 ರ ಜಕಾರ್ತ ಏಷ್ಯನ್ ಗೇಮ್ಸ್ ಪ್ಯಾರಾ ಆರ್ಚರಿಯಲ್ಲಿ ಅಥ್ಲೀಟ್ ಹರ್ವಿಂದರ್ ಸಿಂಗ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯೆನಿಸಿದ್ದಾರೆ.

ರಸ್ತೆ ಸಾರಿಗೆ ನಿಗಮಗಳನ್ನು ಲಾಭದಾಯಕವಾಗಿಸಲು ಪರಿಣತರ ಸಮಿತಿ ರಚನೆ: ಸಿ ಎಂ

ಬೆಂಗಳೂರು, ಸೆ, 03:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಲಾಭದಾಯಕವಾಗಿಸಲು ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಕುರಿತು ಪರಿಶೀಲಿಸಲು ಪರಿಣತರ ಸಮಿತಿಯನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ತಿಳಿಸಿದರು. ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 60 ವರ್ಷದ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಇಂದು ನಿಗಮವು ಸಂಕಷ್ಟದಲ್ಲಿದೆ. ಆದರೆ ಸಮಸ್ಯೆಯನ್ನು ಬೆಳೆಯಲು ಬಿಡದೆ ನಾವು ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದಾಯೋತ್ಪನ್ನ ಮಾದರಿಯಿದ್ದರೂ, ನಿಗಮ ನಷ್ಟದಲ್ಲಿರಲು ಕಾರಣಗಳನ್ನು ವಿಶ್ಲೇಷಿಸುವುದರೊಂದಿಗೆ,…

ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಇಲ್ಲ, ನಾಯಕತ್ವ ವಹಿಸಿಕೊಳ್ಳುವುದಿಲ್ಲ: ಎಂ.ಬಿ ಪಾಟೀಲ್

ಬೆಂಗಳೂರು,ಸೆ,03: ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಇಲ್ಲ ,ವೀರಶೈವ ಲಿಂಗಾಯತರು ಒಂದೇ ಎಲ್ಲರೂ ಸೇರಿ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳುವ ಮೂಲಕ ತಮ್ಮ ಅಭಿಪ್ರಾಯವನ್ನು ಬದಲಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ನಗರದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯಿತ ಒಂದೇ. ಎಲ್ಲರೂ ಸೇರಿ ಒಂದಾಗಿ ಹೋರಾಟ ಮಾಡಬೇಕು ಎಂಬುದು ನನ್ನ ಅಭಿಪ್ರಾಯ. ಏಕೆ ಇದರಲ್ಲಿ ತಪ್ಪು ತಿಳುವಳಿಕೆ ಬಂದಿತೋ ಗೊತ್ತಿಲ್ಲ. ಪ್ರತ್ಯೇಕ ಧರ್ಮ ಹೋರಾಟ ಎಂದಿಲ್ಲ ಎಂದಿದ್ದಾರೆ. ಕಳೆದರಡು ದಿನಗಳ ಹಿಂದ ಪಂಚಮಸಾಲಿ ಸಮುದಾಯದವರು ಹಿಂದುಳಿದ…

ಒಂದೇ ಒಂದು ಜೀವದಾನ ಮತ್ತೊಂದು ನಿಬ್ಬೆರಗಿನ ಸಾಧನೆಗೆ ಹಾದಿಯಾಯ್ತು.!

ಒಂದೇ ಒಂದು ಜೀವದಾನ ಮತ್ತೊಂದು ನಿಬ್ಬೆರಗಿನ ಸಾಧನೆಗೆ ಹಾದಿಯಾಯ್ತು.! ನಿನಗೇನು ಹುಚ್ಚಾ!? ಆಸೆಗೂ ಒಂದು ಮಿತಿ ಇರಬೇಕು ಏ…ಹುಡುಗಿ ಈ ಸ್ಥಿತಿಯಲ್ಲಿ ಅದು ಸಾಧ್ಯವಾ!? ಕನಸಿಗೆ ಒಂದು ಮಿತಿ ಇದೆ. ಅತಿಯ ಪರಮಾವಧಿ ಇದು. ಸುಮ್ನೆ ಇರು.ಅಂದವರೆದಷ್ಟೋ!? ಮಾತು ಕೇಳಿ ನಕ್ಕವರೆಷ್ಟೋ!? ಪಾಪ ಏನೋ ಆಗಿದೆ ಎಂದು ಮರುಗಿದವರೆಷ್ಟೋ!? ಆದರೆ ತನ್ನದೇ ಛಲ ಮತ್ತು ಎಡೆ ಬಿಡದ ಪರಿಶ್ರಮದಿಂದ 2011 ರ ಬೆಳಿಗ್ಗೆ 10-55 ಕ್ಕೆ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ಏರಿದ ವಿಶ್ವದ ಮೊಟ್ಟ ಮೊದಲ…

ಕಾಶ್ಮೀರ ಕಣಿವೆಯಲ್ಲಿ ಗರಿಗೆದರಿದೆ ಉಗ್ರ ಚಟುವಟಿಕೆ!

Writing:ಪರಶಿವ ಧನಗೂರು ಕಾಶ್ಮೀರ ಕಣಿವೆಯಲ್ಲಿ ಗರಿಗೆದರಿದೆ ಉಗ್ರ ಚಟುವಟಿಕೆ! ಭಾರತದ ಮಿತ್ರ ರಾಷ್ಟ್ರವಾದ ಆಫ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗುತ್ತಿದ್ದಂತೆ ಇತ್ತ ನಮ್ಮ ಭಾರತದ ಕಾಶ್ಮೀರದ ಕಣಿವೆಯಲ್ಲಿ ಪ್ರತಿದಿನವೂ ಒಂದಿಲ್ಲೊಂದು ಸ್ಫೋಟ, ಉಗ್ರರ ದಾಳಿ ನಡೆಯುತ್ತಲೇ ಇದೆ! ಇದ್ದಕ್ಕಿದ್ದಂತೆ ಈ ಭಯೋತ್ಪಾದಕರು ಇಷ್ಟೊಂದು ಚಿಗಿತುಕೊಂಡಿದ್ದು ಹೇಗೆ? ಆಗಾಗ ಶತ್ರುಗಳ ಹುಟ್ಟಡಗಿಸಲು ಉರಿದಾಳಿ ನಡೆಸಿ ಉಗ್ರಗಾಮಿಗಳ ಸದ್ದಡಗಿಸುತಿದ್ದ ನಮ್ಮ ಭಾರತೀಯ ಮಿಲಿಟರಿ ಪಡೆಗಳ ಹದ್ದಿನ ಕಣ್ಣಿದ್ದರೂ ಕಾಶ್ಮೀರ ಕಣಿವೆಯಲ್ಲಿ ನಿತ್ಯ ಗುಂಡಿನಚಕಮಕಿ, ನುಸುಳುಕೋರರ ಬಂಧನದ ಸುದ್ಧಿಗೇನೂ ಕೊರತೆಯಿಲ್ಲ. ಕಳೆದೊಂದು ವರ್ಷದಲ್ಲಿ…

ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ

ಸಿದ್ಧಸೂಕ್ತಿ : ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ ಹೆತ್ತವಳಿಗೆ ಹೆಗ್ಗಣ ಮುದ್ದು! ಕಪ್ಪಿದ್ದರೂ ಚಿನ್ನ! ಎನ್ನುವಳು! ಪರರ ಮಗು ಚಿನ್ನ ಮೀರಿದರೂ ಅಷ್ಟಕ್ಕಷ್ಟೇ! ತಾನು ತನ್ನವರು ತನ್ನದೆಂಬ ವ್ಯಾಮೋಹ ಪ್ರೀತಿ ಇರಬೇಕು ಇರಲಿ.ವ್ಯಾಮೋಹ ಮೀರಿ, ವಿಶಾಲತೆಯ ತಾಳಿ, ಎಲ್ಲೆಡೆ ಎಲ್ಲರನ್ನು ಪ್ರೇಮದಿ ಕಾಣುವುದು ಹೆಗ್ಗಳಿಕೆ! ತನ್ನ ಮಕ್ಕಳನ್ನು ಸಾಕುವುದು ಸರಿ. ಬೇರೆ – ಅನಾಥ ಮಕ್ಕಳನ್ನು ಸಲಹುವುದು ದೊಡ್ಡದು! ಅಲ್ಲಿ ಸ್ವಾರ್ಥ ಮಲಗುವುದು. ಪರಾರ್ಥ ಎದ್ದು ನಿಲ್ಲುವುದು! ಶಬರಿ ರಾಮನಿಗಾಗಿ ಹಣ್ಣು ಕಚ್ಚಿ ರುಚಿ ನೋಡಿದಳು! ಮಹಾರಾಷ್ಟ್ರದ ಡಾ.…

Girl in a jacket