Girl in a jacket

Daily Archives: August 23, 2021

1-8ನೇ ತರಗತಿ ಆರಂಭಕ್ಕೆ ಶೀಘ್ರ ತೀರ್ಮಾನ

ಬೆಂಗಳೂರು ,ಆ,23: ರಾಜ್ಯದಲ್ಲಿ ಇಂದಿನಿಂದ 9,10 ಮತ್ತು ಪಿಯುಸಿ ಭೌತಿಕ ತರಗತಿಗಳು ಆರಂಭವಾಗಿದ್ದು, 1-8 ನೇ ತರಗತಿ ಆರಂಭಿಸುವ ಬಗ್ಗೆಯೂ ತಜ್ಞರ ಸಲಹೆ ಕೇಳಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದಿನಿಂದ 9-12 ನೇ ತರಗತಿಗಳು ಆರಂಭದ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಕೊವಿಡ್ ಕಡಿಮೆಯಾದರೆ ಗಡಿ ಜಿಲ್ಲೆಗಳಲ್ಲೂ ಶಾಲೆ ಆರಂಭಿಸಲಾಗುವುದು. 1-8 ನೇ ತರಗತಿ ಆರಂಭಿಸುವ ಬಗ್ಗೆಯೂ ತಜ್ಞರ ಸಲೆಹ ಕೇಳಿದ್ದೇವೆ. ಅವರ…

ಸಾಮಾಜಿಕ ತಾರತಮ್ಯವನ್ನು ಹೋಗಲಾಡಿಸಿದ ನಾರಾಯಣ ಗುರು

ಜಿ.ಕೆ.ಹೆಬ್ಬಾರ್, ಶಿಖಾರಿಪುರ ಇಂದು ಸಮಾಜಿಕ ಹರಿಕಾರ ಸಮಾಜದಲ್ಲಿನ ಜಾತಿ ಜಾತಿಗಳ ನಡುವಿನ ಕಂದಕವನ್ನು ಹೋಗಲಾಡಿಸಿ ಸಾಮಾಜಿಕ ತಾರತಮ್ಯ ಹೋಗಲಾಡಿಸಿದವರು ನಾರಾಯಣ ಗುರು ಅವರ ಜನ್ಮದಿನ ಇಂದು ಆ ಪ್ರಯುಕ್ತ ಜಿ.ಕೆ.ಹೆಬ್ಬಾರ್ ಅವರು ಬರೆದ ಲೇಖನ ಸಾಮಾಜಿಕ ತಾರತಮ್ಯ ಹೋಗಲಾಡಿಸಿದ ನಾರಾಯಣ ಗುರು ಕೇರಳರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ‘ನಾರಾಯಣ ಗುರು,’ ವೆಂಬ, ಒಬ್ಬ ಸಮಾಜಕ ಸುಧಾರಕ, ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿರುವುದು, ” ಒಂದೇಜಾತಿ, ಒಂದೇ ಮತ,…

ಇಂದಿನಿಂದ ಶಾಲಾ- ಕಾಲೇಜು ಆರಂಭ

ಬೆಂಗಳೂರು,ಆ23: ರಾಜ್ಯದಲ್ಲಿ ಕೋವಿಡ್ ದೃಢ ಪ್ರಮಾಣ ಶೇ 2ಕ್ಕಿಂತ ಹೆಚ್ಚಿರುವ ಐದು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ 9 ರಿಂದ 12 ರವರೆಗಿನ ಭೌತಿಕ ತರಗತಿಗಳು ಇಂದಿನಿಂದ ಆರಂಭವಾಗಲಿವೆ. ಶಾಲಾ–ಕಾಲೇಜುಗಳಲ್ಲಿ ಭೌತಿಕ ತರಗತಿಗಳ ಆರಂಭಕ್ಕೆ ಜಿಲ್ಲಾ ಆಡಳಿತಗಳು ಸಕಲ ತಯಾರಿ ನಡೆಸಿವೆ. ಈ ಕುರಿತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ‘ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಕೋವಿಡ್‌ ದೃಢ ಪ್ರಮಾಣ ಶೇ 2ಕ್ಕಿಂತಲೂ ಹೆಚ್ಚು ಇದೆ. ಈ…

ದುಡಿಮೆಯೇ ದುಡ್ಡಿನ ತಾಯಿ

ಸಿದ್ಧಸೂಕ್ತಿ :           ‌‌‌‌‌    ದುಡಿಮೆಯೇ ದುಡ್ಡಿನ ತಾಯಿ. ದುಡ್ಡು, ವಸ್ತು ಸೇವೆ ಪಡೆಯಲು ಬಳಸುವ ವಿನಿಮಯ ಸಾಧನ. ವಸ್ತು ಸೇವೆ ಎಲ್ಲರಿಗೂ ಬೇಕಾದ್ದರಿಂದ ದುಡ್ಡು ಎಲ್ಲರಿಗೂ ಬೇಕು. ರೂಪಾಯಿ ಡಾಲರ್ ಇತ್ಯಾದಿ ನಾಣ್ಯ ನೋಟನು ಬಳಸುತಿವೆ ವಿಭಿನ್ನ ದೇಶಗಳು.ಸರ್ಕಾರ ದುಡ್ಡನು ಯಥೇಷ್ಟ ಮುದ್ರಿಸಿ ಬೇಕೆಂದವರಿಗೆ ಸಾಕಷ್ಟು ಹಂಚಿದರೆ ಹೇಗೆ? ನಿಜ. ದುಡಿಮೆಯೇ ಬೇಕಿಲ್ಲ! ಓದು ಬೇಡ, ತಗ್ಗಿ ಬಗ್ಗಿ ನಡೆವ ಸಂಸ್ಕಾರ ಬೇಡ! ಯಾರಿಗೆ ಯಾರೂ ಕಮ್ಮಿ…

Girl in a jacket