Girl in a jacket

Daily Archives: August 21, 2021

ಆಲಮಟ್ಟಿ ಡ್ಯಾಂಗೆ ಸಿಎಂ ಬೊಮ್ಮಾಯಿ ಅವರಿಂದ ಬಾಗಿನ

ಆಲಮಟ್ಟಿ,ಆ,21:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಉತ್ತರ ಕರ್ನಾಟಕದ ಜೀವ ನದಿ ಎನಿಸಿರುವ ಕೃಷ್ಣಾ ನದಿಗೆ ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸಿದರು. ಆಲಮಟ್ಟಿಲಾಲಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ಭೇಟಿ ನೀಡಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ಸಂಸದ ಪಿ.ಸಿ. ಗದ್ದಿಗೌಡರ,ಶಾಸಕ ವೀರಣ್ಣ ಚರಂತಿಮಠ, ಶಾಸಕರಾದ ದೊಡ್ಡನಗೌಡ ಪಾಟೀಲ್, ಬಸನಗೌಡ ಪಾಟೀಲ ಯತ್ನಾಳ, ಯಶವಂತರಾಯಗೌಡ ಪಾಟೀಲ, ಸೋಮನಗೌಡ ಪಾಟೀಲ ಸಾಸನೂರ, ಅರುಣ ಶಾಹಪೂರ, ಶಿವಾನಂದ…

ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ . . .

ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ . .  ಮುಂದುವರಿದ ಭಾಗ. . . ವಿಜಯನಗರ ಅರಸರು ಕೃಷಿ ನೀರಾವರಿಗೆ ಆದ್ಯತೆ ನೀಡಿದ್ದುದು ತಿಳಿದ ಸಂಗತಿ. ಅದು ಮಳೆಯ ನೀರನ್ನು ಕೆರೆ, ಕಾಲುವೆಗಳ ಮೂಲಕ ತಡೆದು ಕೃಷಿ ಬೆಳೆ ಮತ್ತು ಗ್ರಾಮ-ನಗರಗಳ ಬಳಕೆಗೆ ಅತ್ಯಂತ ವ್ಯವಸ್ಥಿತವಾಗಿ ನಿರ್ಮಿಸಿಕೊಂಡಿದ್ದರು. ಅದರಲ್ಲೂ ರಾಜಧಾನಿಯ ಪಕ್ಕದಲ್ಲೇ ಹರಿಯುತ್ತಿದ್ದ ತುಂಗಭದ್ರಾ ನದಿಯನ್ನು, ಅದರ ನೀರನ್ನು ವಿನಿಯೋಗಿಸಿಕೊಂಡ ಕ್ರಮ ಅನನ್ಯವಾದದ್ದು. ಅವರ ಪ್ರಯತ್ನದಿಂದ ಅನೇಕ ಅಣೆಕಟ್ಟೆಗಳು ಐದುನೂರು ವರ್ಷಗಳ ಹಿಂದೆಯೇ ನಿರ್ಮಾಣವಾಗಿವೆ. ಅಲ್ಲದೆ…

ಬದುಕು ಜಟಕಾ ಬಂಡಿ

ಸಿದ್ಧಸೂಕ್ತಿ :                  ಬದುಕು ಜಟಕಾ ಬಂಡಿ. ಬದುಕು ಸಂಕೀರ್ಣ. ಗೆರೆ ಕೊರೆದಂತೆ ಇರದು. ಕಡ್ಡಿ ಮುರಿದಂತಾಗದು. ಅದು ಜಟಕಾ ಬಂಡಿ=ಕುದುರೆ ಗಾಡಿ! ನಾವು ನೀವೆಲ್ಲ ಈ ಗಾಡಿ ಎಳೆವ ಕುದುರೆ! ಯಾರಿಗೂ ಕಾಣದ, ಅರಿಯದ ವಿಧಿ =ಹಣೆಯ ಬರಹ ಗಾಡಿಯ ಸಾಹೇಬ ಸಾರಥಿ! ಸಾರಥಿ ಹೇಳಿದಂತೆ ಕುದುರೆ ಕೇಳಬೇಕು, ನೂಕಿದತ್ತ ಸಾಗಬೇಕು, ಓಡಿಸಿದತ್ತ ಓಡಬೇಕು! ಮದುವೆಗೋ ಮಸಣಕೋ! ಇಲ್ಲದಿದ್ದರೆ ಕುದುರೆ ಬದಲು! ಇಷ್ಟವೋ ಅನಿಷ್ಟವೋ,…

Girl in a jacket