Girl in a jacket

Daily Archives: August 3, 2021

ಕೃಷ್ಣನದಿಯಲ್ಲಿ ಎತ್ತುಗಳು ಮುಳುಗಿ ಸಾವು

ಆಲಮಟ್ಟಿ,ಆ,03 : ಮೇಯಲು ಬಿಟ್ಟ ಎರಡು ಎತ್ತುಗಳು ಗಣಿ ಪುನರ್ವಸತಿ ಕೇಂದ್ರದ ಬಳಿ ಇರುವ ಕೃಷ್ಣಾನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ. ರೈತ ನಾಗಪ್ಪ,ಯಮನಪ್ಪ ಕೊಳಮಲಿ ಎನ್ನುವವರು ತಮ್ಮ ಎತ್ತುಗಳನ್ನು ಕೃಷ್ಣಾ ನದಿ ತೀರದಲ್ಲಿ ಮೇಯಲು ಬಿಟ್ಟು ತಮ್ಮ ಕೆಲಸದಲ್ಲಿ ತೊಡಗಿದ್ದರು ಈ ವೇಳೆ ಎತ್ತುಗಳು ಕಾಣದೆ ಇದ್ದ ಸಂದರ್ಭದಲ್ಲಿ ಹುಡುಕಾಡಿದಾಗ ನದಿಯ ನೀರಿನಲ್ಲಿ ಮುಳುಗಿರುವುದು ತಿಳಿದುಬಂದಿದೆ. ಕೂಡಲೆ ತೆಪ್ಪದ ಸಹಾಯದಿಂದ ರಕ್ಷಣೆಗೆ ಧಾವಿಸಿದರೂ ಅಷ್ಟೋತ್ತಿಗಾಗಲೇ ಎರಡೂ ಎತ್ತುಗಳು ಮೃತಪಟ್ಟಿದ್ದವು. ಎರಡು ಲಕ್ಷ ಬೆಲೆಬಾಳುವ ಎತ್ತುಗಳನ್ನು…

ಭಾರತದ ಪುರುಷರ ಹಾಕಿ‌ ಫೈನಲ್ ಕನಸು ಭಗ್ನ: ಕಂಚಿಗಾಗಿ ಫೈಟ್

Reported By: H.D.Savita ಟೋಕಿಯೋ: 41ವರ್ಷಗಳ ನಂತರ ಓಲಂಪಿಕ್ ಹಾಕಿ ಸೆಮಿ ಫೈನಲ್ ಪ್ರವೇಶಿಸಿದ್ದ ಭಾರತದ ಪುರುಷರ ಹಾಕಿ ತಂಡ, ಬೆಲ್ಜಿಯಂ ವಿರುದ್ಧ 5-2 ಗೋಲುಗಳ ಅಂತರದಿಂದ ಸೋತು ನಿರಾಸೆ ಅನುಭವಿಸಿತು. ಇದರೊಂದಿಗೆ ಭಾರತದ ಫೈನಲ್ ಪ್ರವೇಶಿಸುವ ಕನಸು ಭಗ್ನ ಗೊಂಡಿತು. ಭಾರತದ ಪರ ಹರ್ಮನ್ ಪ್ರೀತ್ ಸಿಂಗ್ ಮತ್ತು ಮಂದೀಪ್ ಸಿಂಗ್ ತಲಾ ಒಂದೊಂದು ಗೋಲು ಗಳಿಸಿದರು. ಇನ್ನು ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬೆಲ್ಜಿಯಂ ಫೈನಲ್ ಪ್ರವೇಶಿಸಿತು. ಬೆಲ್ಜಿಯಂ ತಂಡವು ಇಂದು ನಡೆಯಲಿರುವ…

ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು

ಸಿದ್ಧಸೂಕ್ತಿ : ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು. ಅಸಂಖ್ಯಾತ ವಿದ್ಯೆಗಳಲ್ಲಿ ಕೃಷಿಯೇ ಶ್ರೇಷ್ಠ. ಕೃಷಿ ನೀಡುವುದು ಅನ್ನ, ಅನ್ನ ಎಲ್ಲರಿಗೂ ಬೇಕು! ಭೂಮಿ ಬೀಜ ನೀರು ಗೊಬ್ಬರ ಬೆಳಕು ಆಕಾಶ ಗಾಳಿ ಕೃಷಿಗೆ ಮೂಲ. ಹೈನು ಗೊಬ್ಬರಕೆ ಪಶು ಪಕ್ಷಿ ಕ್ರಿಮಿ ಕೀಟ ಇಂಬು! ಹಣ್ಣು ನೀರಿಗೆ ವೃಕ್ಷಸಂಕುಲವೇ ಇಂಬು! ಇದು ಪ್ರಕೃತಿ, ದೈವದತ್ತ! ಕೃಷಿಕನಹೋ ದೈವಭಕ್ತ! ಸದಾ ಬೆವರಿಳಿಸಿ ದುಡಿವ ಯೋಗಿ! ಸುಳ್ಳು ಆಲಸ್ಯ ಲಂಚ ವಂಚನೆ ಅರಿಯದ ಮುಗ್ಧ! ಸಾವಯವ…

ಪೈನಲ್ ಹಂತಕ್ಕೆ ತಲುಪಿದ ಸಚಿವ ಸಂಪುಟ ವಿಸ್ತರಣೆ

ನವದೆಹಲಿ,ಆ,೦೩: ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸೋಮವಾರ ನಡೆದ ಇಡೀ ದಿನದ ಚರ್ಚೆ ಬಳಿಕ ತಡ ರಾತ್ರಿ ಒಂದು ಹಂತಕ್ಕೆ ಬಂದು ನಿಂತಿದ್ದು ಬಹುತೇಕ ಸಚಿವರ ಪಟ್ಟಿ ಫೈನಲ್ ಆಗಿದೆ. ಇಂದೂ ಕೂಡ ಮತ್ತೊಂದು ಸುತ್ತಿನ ಚರ್ಚೆ ನಡೆಸಿದ ಬಳಿಕ ಸಂಜೆ ಹೊತ್ತಿಗೆ ಸಚಿವರ ಹೆಸರುಗಳನ್ನು ಅಂತಿಮಗೊಳಿಸಿ ನಾಳೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ. ಸೋಮವಾರ ಬೆಳಿಗ್ಗೆಯಿಂದ ಕೆಲವು ಮುಖಂಡರನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿದ ಬಳಿಕ ರಾತ್ರಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.…

Girl in a jacket