Girl in a jacket

Daily Archives: July 11, 2021

ಮಳೆಕೊಯ್ದು ಪದ್ದತಿಯನ್ನು ಅಳವಡಿಸಿಕೊಂಡ ಪ್ರಾಚೀನ ತಾಣ ಚಿತ್ರದುರ್ಗ

ಮಳೆಕೊಯ್ದು ಪದ್ದತಿಯನ್ನು ಅಳವಡಿಸಿಕೊಂಡ ಪ್ರಾಚೀನ ತಾಣ ಚಿತ್ರದುರ್ಗ ಇತ್ತೀಚೆಗೆ ಪ್ರಧಾನ ಮಂತ್ರಿಯವರು ಮಳೆ ನೀರು ಹಿಡಿಯಿರಿ(ಕ್ಯಾಚ್ ದ ರೈನ್)” ಎಂಬ ವಿಶೇಷ ಕಾರ್ಯಕ್ರಮದ ಮೂಲಕ ವಿಶ್ವ ಜಲದಿನವನ್ನು ಆಚರಿಸಿದ್ದರು. ಅಲ್ಲದೆ ಜಲ ಪ್ರಮಾಣ ವಚನವನ್ನೂ ಘೋಷಿಸಿದ್ದರು. ಈ ಅಭಿಯಾನವು ನೀರಿನ ಅಗತ್ಯವನ್ನು ಸಾರಿಹೇಳುವ ಮಳೆಕೊಯ್ಲು ಕಾರ್ಯಕ್ರಮವೇ ಆಗಿದ್ದಿತು. ಮಳೆಕೊಯ್ಲು ಎಂಬುದು ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಅನುಸರಿಸಿ ಅಳವಡಿಸಿಕೊಂಡ ಆಧುನಿಕ ಪರಿಭಾಷೆ. ಪರಿಸರ ಮತ್ತು ಹವಾಮಾನದಲ್ಲಾದ ವ್ಯತಿರಿಕ್ತ ಬದಲಾವಣೆಯಿಂದ ಪ್ರಚಲಿತಗೊಂಡ ಪದ್ಧತಿಯೂ ಹೌದು, ಇಡೀ ಭೂಮಂಡಲವು ಮಾನವ ನಿರ್ಮಿತ…

ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್‍ಚಂದ್ ಗೆಹ್ಲೋಟ್ ಪ್ರಮಾಣ ವಚನ

ಬೆಂಗಳೂರು, ಜು, 11:ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್‍ಚಂದ್ ಗೆಹ್ಲೋಟ್ ಅವರು ಇಲ್ಲಿ ಇಂದು ಪ್ರಮಾಣ ವಚನ ಸ್ವಿಕರಿಸಿದರು. ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ರಾಜಭವನದ ಗಾಜಿನ ಮನೆಯಲ್ಲಿ ನಡೆದ ವಿಶೇóಷ ಸಮಾರಂಭದಲ್ಲಿ ಥಾವರ್‍ಚಂದ್ ಗೆಹ್ಲೋಟ್ ಅವರಿಗೆ ಪ್ರಮಾಣ ವಚನವನ್ನು ಬೋಧಿಸಿದರು. ನೂತನ ರಾಜ್ಯಪಾಲರು ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾದ ಸಮಾರಂಭದಲ್ಲಿ ನಿರ್ಗಮಿತ ರಾಜ್ಯಪಾಲ ವಜುಭಾಯಿ ರುಢಾಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಬಿ. ಎಸ್.…

ಬ್ಯಾರೇಜ್ ನಿರ್ಮಾಣಕ್ಕೆ ಭೂಮಿ ಪೂಜೆ

ಹುಬ್ಬಳ್ಳಿ ,ಜು.11: ಸಣ್ಣ ನೀರಾವರಿ ಇಲಾಖೆ ವತಿಯಿಂದ 94 ಲಕ್ಷ ರೂಪಾಯಿ ವೆಚ್ಚದಲ್ಲಿ ಹುಬ್ಬಳ್ಳಿಯ ಉಣಕಲ್ ಗ್ರಾಮದ ಸುಳ್ಳ ರಸ್ತೆಯಲ್ಲಿನ ಹಳ್ಳದ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಭೂಮಿ ಪೂಜೆ ನೆರವೇರಿಸಿದರು.ಬ್ಯಾರೇಜ್ ನಿರ್ಮಾಣದಿಂದ ಸುತ್ತಮುತ್ತಲಿನ ಸುಮಾರು 74 ಎಕರೆ ಕೃಷಿ ಭೂಮಿಗೆ ನೀರು ಲಭಿಸಲಿದೆ. ಸ್ಥಳೀಯ ರೈತರು ಹಳ್ಳವನ್ನು ಹಾದು ಹೊಲಗಳಿಗೆ ತೆರಳಲು ರಸ್ತೆಯ ಅನುಕೂಲವಾಗಲಿದೆ. ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ…

ಆಡಳಿತ ವರ್ಗದ ಕಾರ್ಯ ಕ್ಷಮತೆ, ಖಾಸಗಿ ಕೆಲಸದ ಅದಕ್ಷತೆ

ಆಡಿಳತ ವರ್ಗದ ಕಾರ್ಯಕ್ಷಮತೆ,ಖಾಸಗಿ ಕೆಲಸದ ಅದಕ್ಷತೆ ಕೋಟ ಬಸ್ ನಿಲ್ದಾಣದಲ್ಲಿ ಸನ್ಯಾಲ್ ಕಾರನ್ನು ಹತ್ತಿ ರಾವತ್ ಭಾಟ ಅಣುಶಕ್ತಿ ಸ್ಥಾವರ (RAPP)ಕ್ಕೆ ಹೊರಟ ನನ್ನೊಟ್ಟಿಗಿದ್ದ ಕೋಟ ಆಫೀಸ್ ನ ಅಶೋಕ್ ಕುಮಾರ್ ಕುಲಶ್ರೇಷ್ಠ (AKK) ಬಹಳ ಅಸಮಾಧಾನಗೊಂಡಿದ್ದರು. ಸುಮಾರು 50 ಕಿ. ಮೀ.ಗಳ ದೂರದ ಹಾದಿಯ ಉದ್ದಕ್ಕೂ ನಾನು ಮತ್ತು ಸನ್ಯಾಲ್ ಆಡುತ್ತಿದ್ದ ಮಾತುಗಳನ್ನು ಕೇಳಿಸಿಕೊಳ್ಳುತಿದ್ದರೇ ಹೊರತು ತಾವಾಗಿಯೇ ಒಂದೇ ಒಂದು ಮಾತನ್ನೂ ಆಡಲಿಲ್ಲ. ನಾನು ಮಾಡಿದ ತಪ್ಪಿನ ಅರಿವು ನನಗಾಗಲೆ ಆಗತೊಡಗಿತ್ತು. AKK ಪ್ರತಿರೋಧದ…

ಕಾಣುವ ಬೆಳಕು ಮತ್ತು ಕಾಣದ ಇರುಳು…

ಕಾಣುವ ಬೆಳಕು ಮತ್ತು ಕಾಣದ ಇರುಳು… ಇಳೆ ಮತ್ತು ಮಳೆಗಳ ಕಥನ ಭೂಮಿಯ ಫಲಗಳ ಕಥನ ಮಾತ್ರವಲ್ಲ, ಬಹು ಜೀವಿಗಳ ಬದುಕಿನ ವಿರುದ್ದ ವಿನ್ಯಾಸಗಳ ನೋವಿನ ತಾರ್ಕಿಕ ಕಥನವೂ ಹೌದು.” ರೈತ ಬಡವನಾದರೂ ಭೂಮಿ ಬಡವಲ್ಲ” ಎಂಬ ಗಾದೆ ಉದಾರ ನೆಲೆಯಿಂದ ಕೂಡಿದೆ.ಹಳ್ಳಿಗಳ ಒಡಲಾಳದ ಜಮೀನ್ದಾರಿ ವ್ಯವಸ್ಥೆ ಭೂಮಿ ನಂಬಿದ ಕೂಲಿ ರೈತರನ್ನ ಬಡವರನ್ನಾಗಿಸಿದ ರೀತಿಗಳನ್ನ ಬಗೆಯ ಬೇಕಿದೆ. ಅಶ್ವಿನಿ ಮಳೆ ಆರಂಭದಂದು ಕೂರಿಗೆ,ರಂಟೆ,ಕುಂಟೆಗಳ ಪೂಜೆಯನ್ನ ಪ್ರಾರಂಭಿಸುವಂತೆಯೇ ದನಕರುಗಳಿಗೆ ನೇಗಿಲು,ನೊಗಗಳಿಗೆ,ಕೃಷಿಯ ಎಲ್ಲಾ ಪರಿಕರಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನೆಲ…

ದೈವ ಗುಟ್ಟದು ತಿಳಿಯೆ ಮಂಕುತಿಮ್ಮ!

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ದೈವ ಗುಟ್ಟದು ತಿಳಿಯೆ ಮಂಕುತಿಮ್ಮ! ದೈವರಹಸ್ಯ ನಾ ತಿಳಿಯಲಾರೆ! ಎಲ್ಲೋ ಯಾವುದೋ ತಣ್ಣೀರನ್ನು ಹೀರಿ ಬೆಳೆದ ಬೇಳೆ, ಮತ್ತಿನ್ನೆಲ್ಲೋ ಯಾವುದೋ ಬಿಸಿ ನೀರಿನಲ್ಲಿ ಕ್ವಥ ಕ್ವಥ ಬೇಯುವುದು! ಯಾವನೋ ಬೆಳೆಯುವನು, ಯಾವನೋ ತಿನ್ನುವನು! ಯಾವನೋ ಕಟ್ಟುವನು ಯಾವನೋ ನೆಲೆಸುವನು! ಮನೆಯಲ್ಲಿ ಮಗು ಮೇಕೆ ದನ ಕರುಗಳನ್ನು ಮುದ್ದಿಸಿ ಬೆಳೆಸುವ ಕೈಗಳು, ಕಸಾಯಿಖಾನೆಯಲ್ಲಿ ಹಸು ಕುರಿ ಕರುಗಳ ತುಂಡರಿಸುವವು! ಹಾಲುಂಡು ನುಡಿಗಲಿತು ನಕ್ಕು ನಲಿಸಿದ ಮುದ್ದು ಮುಖದಿಂದ, ಹೆತ್ತ-ಹಿರಿಯರಿಗೆ ಕಠೋರ ವಾಗ್ಬಾಣ!…

Girl in a jacket