Girl in a jacket

Daily Archives: July 8, 2021

ರಾಜ್ಯ ಬಿಜೆಪಿಯಲ್ಲೀಗ ಗೌಡರ ಗದ್ದಲ

ಲಿಂಗಾಯತ ವೀರಶೈವ ಕೇಂದ್ರಿತ ಪಕ್ಷವಾಗಿರುವ ರಾಜ್ಯ ಬಿಜೆಪಿ ಈಗ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಒಕ್ಕಲಿಗ ಪ್ರದೇಶವನ್ನು ಆರಿಸಿಕೊಂಡಿದೆ. ಹಳೆ ಮೈಸೂರು ಭಾಗದಲ್ಲಿ ಕೇಂದ್ರೀಕರಿಸಿರುವ ಒಕ್ಕಲಿಗ ಸಮುದಾಯವನ್ನು ತನ್ನಿಚ್ಚೆಯ ರಾಜಕೀಯಕ್ಕೆ ಬಳಸಿಕೊಳ್ಳುವ ಅದರ ಯತ್ನಕ್ಕೆ ಪಕ್ಷದ ಒಳಗಿನಿಂದಲೇ ಕಿರಿಕಿರಿ ಎದುರಾಗಿದೆ. ಯೋಗೇಶ್ವರ್ ಸಿಡಿಸಿರುವ “ತ್ರಿಪಕ್ಷ ಸರ್ಕಾರ ಯಡಿಯೂರಪ್ಪನವರದು” ಎಂಬ ಬಾಂಬ್‌ನ ಸ್ವಿಚ್ ಎಲ್ಲಿದೆ ಮತ್ತು ಅದನ್ನು ಆನ್ ಆಫ್ ಮಾಡುತ್ತಿರುವವರು ಯಾರೆನ್ನುವುದೇ ಗೊತ್ತಾಗದ ಅಯೋಮಯ  ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಬಿಜೆಪಿಯಲ್ಲೀಗ ಗೌಡರ ಗದ್ದಲ ಲಿಂಗಾಯತ-ವೀರಶೈವ ಗದ್ದಲಕ್ಕೆ ಇದುವರೆಗೆ ಸೀಮಿತವಾದಂತಿದ್ದ…

ಬೆಂಗಳೂರಿನಲ್ಲಿ ಭೀಮಾ ತೀರದ ಬಂದೂಕುಗಳ ಸದ್ದು..!!

writing-ಪರಶಿವ ಧನಗೂರು ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಸಾಫ್ಟವೇರ್ ಸಿಟಿ, ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಬೆಂಗಳೂರು ನಗರ ಈಗ ಕ್ರೈಂಸಿಟಿ..! ಮಾಫಿಯಾಗಳ ಮಹಾಗರ..! ಗ್ಯಾಂಗ್ ಸ್ಟರ್ ಗಳ-ಗ್ಯಾಂಗ್ ವಾರ್ ಗಳ ಗಾರ್ಡನ್ ಸಿಟಿ..!ಕೊಲೆಗಳ ನಗರವೆಂಬ ಕುಖ್ಯಾತಿಗೆ ತುತ್ತಾಗಿದೆ. ಕೋರೋನ ಲಾಕ್ ಡೌನ್ ನಲ್ಲಿ ಯಾವುದೇ ಕ್ರೈಂ ರೇಟ್ ಇಲ್ಲದೆ ತಣ್ಣಗಿದ್ದ ಬೆಂಗಳೂರು ಮಹಾನಗರದಲ್ಲಿ, ಈಗ ಲಾಕ್ ಡೌನ್ ಸಡಿಲಾಗುತ್ತಿದ್ದಂತೆ ಮತ್ತೆ ಎಂದಿನಂತೆ ರೌಡಿಗಳು ತಮ್ಮ ಹಳೇ ಚಾಳಿ ಮುಂದುವರಿಸುತ್ತಿದ್ದು, ಜನಸಾಮಾನ್ಯರು ಬೆಚ್ಚಿ ಬೀಳುವಂತೆ, ಹಾಡುಹಗಲೇ ನಡುಬೀದಿಯಲ್ಲಿ ಕೊಲೆಗಳನ್ನು ಮಾಡೀ…

ಪಾದರಕ್ಷಾಯಣ

ಪಾದರಕ್ಷಾಯಣ ಆಂದು ನಾನು ಮತ್ತು ಸಹ ಶಿಕ್ಷಕಿ ಇಬ್ಬರೂ ಕೂಡಿ ಚಪ್ಪಲಿ ಅಂಗಡಿಗೆ ಹೋದೆವು. ಚಪ್ಪಲಿ ಅವಶ್ಯಕತೆ ನನಗೆ ಸಧ್ಯಕ್ಕೆ ಇರಲಿಲ್ಳ. ಗೆಳತಿಗೆ ಸುಂದರವಾದ ಮತ್ತು ಕೈಗೆಟುಕುವ ಬೆಲೆಗೆ ಚಂದದ ವಿನ್ಯಾಸದ ಚಪ್ಪಲಿ ಸಿಕ್ಕಿತು. ನನಗೂ ಅಂತದ್ದೇ ತೆಗೆದುಕೊಳ್ಳುವ ಮನಸ್ಸಾಯಿತು. ಅಂಗಡಿಯವರನ್ನು ಕೇಳಿದೆ. ಅವರು ಪಾಪ ಹುಡುಕಿ ಹುಡುಕಿ ಸುಸ್ತಾದರು. ನನ್ನ ಅಳತೆಯ ಚಪ್ಪಲಿ ಸಿಗಲಿಲ್ಲ. ನನಗೆ ನಿರಾಶೆಯಾಯಿತು. ಅದನ್ನು ಕಂಡು “ಮೇಡಂ ಏನೂ ಚಿಂತೆ ಮಾಡಬೇಡಿ ಬುಧವಾರದ ನಂತರ ಕರೆ ಮಾಡಿ ತಂದಿಟ್ಟಿರುತ್ತೇನೆ ಬಂದು ತಗೊಂಡು…

‘ಟ್ರ್ಯಾಜಿಡಿ ಕಿಂಗ್ ‘ದಿಲೀಪ್ ಕುಮಾರ್

writing-ಎಂ.ಎಸ್.ರಾವ್.ಅಹಮದಾಬಾದ್ ೧೯೯೫ನೇ ಇಸವಿಯಲ್ಲಿ ದೆಹಲಿಯಲ್ಲಿ ನಡೆದ ವಿಶೇಷ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಅಮೆರಿಕಾದ ರಾಯಭಾರಿಯ ಪತ್ನಿ ಅಲ್ಲಿ ಖ್ಯಾತ ನಟ ದಿಲೀಪ್ ಕುಮಾರ್ ರನ್ನು ನೋಡಿದೊಡಡನೆ ಓ ದೇವದಾಸ್ ಎಂದು ಉದ್ವೇಗದಿಂದ ತಾರಕಸ್ವರದಲ್ಲಿ ಬೊಟ್ಟಿಟ್ಟು ಅವರನ್ನು ಆಲಂಗಿಸಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು.ನನಗೆ ಹಿಂದಿ ಭಾಷೆ ಅರ್ಥವಾಗುವುದಿಲ್ಲ ಆದರೆ ಬದಲಾವಣೆಗೆಂದು ಕಳೆದವಾರ ಪತಿಯೊಂದಿಗೆ ದೇವದಾಸ್ ಚಿತ್ರ ವೀಕ್ಷಿಸಲು ಹೋಗಿದ್ದೆ.ಏನೊಂದು ಶ್ರೇಷ್ಠ ಅಭಿನಯ ನಿಮ್ಮದು,ಶೋಕದ ಸನ್ನಿವೇಶದಲ್ಲಿ ನಿಮ್ಮ ನಟನೆ ನೋಡಿ ಕಣ್ಣಿನಿಂದ ಕರವಸ್ತ್ರ ತಗೆಯಲಿಲ್ಲ ಉತ್ಕ್ರಷ್ಟ ಅಭಿನಯ,ಅದ್ಭುತ, ನಿಮ್ಮನ್ನು ಮುಖತಃ…

ಸರ್ಕಾರಿ ಶಾಲೆಯಲ್ಲಿ ಹೆಚ್ಚುತ್ತಿರುವ ದಾಖಲಾತಿ- ಸುರೇಶ್ ಕುಮಾರ್ ಸಂತಸ

ಬೆಂಗಳೂರು,ಜು,08: ಬೆಂಗಳೂರಿನಂತಹ ಮಹಾನಗರದಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿರುವುದು ಸರ್ಕಾರಿ ಶಾಲೆಗಳ ಮೇಲೆ ಸಾರ್ವಜನಿಕರು ಭರವಸೆ ಹೊಂದಿರುವುದರ ದ್ಯೋತಕ ವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಗುರುವಾರ ಬೆಂಗಳೂರು ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನೆಲಗದೇರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ  ಭೇಟಿ ನೀಡಿ ವಿದ್ಯಾರ್ಥಿಗಳ ಶಾಲಾ ದಾಖಲಾತಿ ಪ್ರಕ್ರಿಯೆಯನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು. ಅತ್ಯಂತ ಗುಣಮಟ್ಟದ ಶಿಕ್ಷಣ …

ಅಕ್ಕಿಯೊಳಗನ್ನವನು ಮೊದಲಾರು ಕಂಡವನು?

ಸಿದ್ಧಸೂಕ್ತಿ : ಅಕ್ಕಿಯೊಳಗನ್ನವನು ಮೊದಲಾರು ಕಂಡವನು? “ಇದು ನನ್ನ ಸಾಧನೆ, ಜನ ನೆನಪಿಟ್ಟುಕೊಳ್ಳಬೇಕು, ಹೊಗಳಬೇಕು, ಪತ್ರಿಕೆಯಲ್ಲಿ-ಕಲ್ಲಿನಲ್ಲಿ, ಅಲ್ಲಿಲ್ಲಿ ನನ್ನ ಹೆಸರಿರಬೇಕು” ಇದು ಬಹುತೇಕರ ಬಯಕೆ. ಇದಕ್ಕಾಗಿ ಏನೇನೋ ಕಸರತ್ತು! ಹೆಸರಿಲ್ಲದ್ದಕ್ಕಾಗಿ, ತನ್ನ ಸಂಪರ್ಕಿಸದಿದ್ದಕ್ಕಾಗಿ, ರಸ್ತೆ ಸೇತುವೆ ಕಟ್ಟಡ ಉದ್ಯಾನಾದಿಗಳ ನಿರ್ಮಾಣ, ಫಲಕ ಅಳವಡಿಕೆ, ಉದ್ಘಾಟನೆಗಳ ರದ್ದು! ಆದರೆ ನೆನಪಿರಲಿ :ಇದಾವುದೂ ಫಲಿಸದು. ವಿಶಾಲ ಜಗತ್ತಿನಲ್ಲಿ ನಾವು ಅದಾವ ಲೆಕ್ಕ? ಸಮುದ್ರದಲ್ಲಿ ಹನಿ ನೀರು ನಾನೆಂದರಾದೀತೇ? ಅಕ್ಕಿಯಲ್ಲಿ ಅನ್ನವನ್ನು ಮೊದಲು ಕಂಡವನ, ಪ್ರಪ್ರಥಮ ಅಕ್ಷರ ಲಿಪಿ ಕಂಡು ಹಿಡಿದವನ…

Girl in a jacket