Girl in a jacket

Daily Archives: July 2, 2021

ಸುಧೀಂದ್ರಹಾಲ್ದೊಡ್ಡೇರಿ ಇನ್ನೂ ನೆನಪು

ವಿಜ್ಞಾನಿ ಮತ್ತು ವಿಜ್ಞಾನ ವಿಷಯಗಳ ಅತ್ಯುತ್ತಮ ಕನ್ನಡದ ಸಮಕಾಲೀನ ಬರಹಗಾರರಾಗಿದ್ದ ಹಾಲದೊಡ್ಡೇರಿ ಸುಧೀಂದ್ರ ಇಂದು ನಮ್ಮನ್ನು ಅಗಲಿದ್ದಾರೆ. ಇಂದಿನ ಮಾಧ್ಯಮದ ಓದುಗರಿಗೆ ಮತ್ತು ವೀಕ್ಷಕರಿಗೆ ಭಾರತೀಯ ವಿಜ್ಞಾನದ ಸಾಧನೆ ಮತ್ತು ಪ್ರಯೋಗಗಳನ್ನು ಪರಿಚಯಿಸಲು ಸುಧೀಂದ್ರ ವಹಿಸುತ್ತಿದ್ದ ಆಸಕ್ತಿ, ಶ್ರದ್ಧೆ ಮತ್ತು ಅಧ್ಯಯನ ಅಸಾಧಾರಣವಾಗಿತ್ತು. ಸುಧೀಂದ್ರ ಹಾಲ್ದೊಡ್ಡೇರಿ 1961ರ ಡಿಸೆಂಬರ್ 3ರಂದು ಜನಿಸಿದರು. ಕನ್ನಡ ಪತ್ರಕರ್ತ ದಿವಂಗತ ನಾಗೇಶರಾಯರು ಇವರ ತಂದೆ. ಸುಧೀಂದ್ರ ಹಾಲ್ದೊಡ್ಡೇರಿ ತಂದೆಯವರು ಮನೆಗೆ ತರಿಸುತ್ತಿದ್ದ ದೇಶ-ವಿದೇಶಗಳ ಪತ್ರಿಕೆಗಳನ್ನು ಓದುತ್ತಾ ಬೆಳೆದರು. ಅವುಗಳಲ್ಲಿರುವ ವಿಜ್ಞಾನ…

ಜಲ ಸಂಸ್ಕೃತಿಯ ಪ್ರಾರ್ಥನೆ ಮತ್ತು ಬಲಿದಾನಗಳು

ಜಲ ಸಂಸ್ಕೃತಿಯ ಪ್ರಾರ್ಥನೆ ಮತ್ತು ಬಲಿದಾನಗಳು ನೀರನ್ನ ಮುಗಿಲಿಗೇರಿಸಿ ದೈವೀಕರಿಸಿ ಪ್ರಾರ್ಥಿಸುವ,ನೀರನ್ನ ನೆಲದಲ್ಲೇ ಕಂಡು ಸಂಭ್ರಮದಿಂದ ಹಾಡುವ ಇಬ್ಬಗೆಯ ಸಂಸ್ಕೃತಿಗಳು ನಮ್ಮೊಳಗಿವೆ.ನೀರನ್ನ ಪಂಚಭೂತಗಳಲ್ಲಿ ಒಂದೆಂದು ಅದು ಪಶು,ಪಕ್ಷಿ,ಮೊದಲಾದ ಕೋಟ್ಯಾಂತರ ಜೀವರಾಶಿಗೂ ಸಸ್ಯ ಸಂಕುಲಕ್ಕೂ ಅಗತ್ಯವೆಂಬಂತೆಯೇ ನೀರಿನಿಂದಲೇ ಇವುಗಳೆಲ್ಲದವರ ನಾಶ ಎಂಬ ಇಬ್ಬಗೆಯ ಸತ್ಯಗಳೂ ಇವೆ. ಒಂದಕ್ಕೆ ಮನೋಹರ ರೂಪ ಅಂಟಿಕೊಂಡರೆ ಮತ್ತೊಂದಕ್ಕೆ ಭೀಕರ ಸ್ವರೂಪವಿದೆ. ” ಮಳೆಯಿಂದ ಅನ್ನ,ಯಜ್ಞದಿಂದ ಮಳೆ “ಎಂದು ಭಗದ್ಗೀತೆ ಹೇಳಿದರೆ,”ಬಿಸಿಲು ಕುಣಿದು ಬೆವತಾದ ಈಗ ಬಂದಾದ ಮಳಿಯ ಹದಕ” ಎಂದು ಬೇಂದ್ರೆಯವರ ಕವಿತೆ…

ತೈಲಬೆಲೆ ಏರಿಕೆ ರಾಜ್ಯಸರ್ಕಾರಗಳ ಕೈಯಲ್ಲಿದೆ ; ನಿರ್ಮಲ ಸೀತಾರಾಮನ್

ಬೆಂಗಳೂರು,ಜು,02: ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ರಾಜ್ಯ ಸರ್ಕಾರಗಳು ಸೆಸ್,ತೆರಿಗೆ ದರಗಳನ್ನು ಕಡಿಮೆ ಮಾಡಿದರೆ ದರ ಕಡಿಮೆಯಸಗುತ್ತದೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು,ತೈಲ ಬೆಲೆ ಏರಿಕೆ ಸಂಬಂಧ,ರಾಜ್ಯ ಸರ್ಕಾರಗಳನ್ನ ಹೊಣೆ ಮಾಡಿದ್ದಾರೆ. ರಾಜ್ಯ ಸರ್ಕಾರಗಳ ಸೆಸ್ ಹೆಚ್ಚಳವಾಗಿದೆ. ರಾಜ್ಯಗಳು ತಮ್ಮ ತೆರಿಗೆ ಪಾಲು ಕಡಿಮೆ ಮಾಡಬಹುದು. ದರ ನಿಯಂತ್ರಣ ರಾಜ್ಯ ಸರ್ಕಾರಗಳ ಕೈಯಲ್ಲಿ ಇದೆ ಎಂದು ತಿಳಿಸಿದರು. ಕಚ್ಚಾ ತೈಲದ ಬೆಲೆ ತೀವ್ರ ಗತಿಯಲ್ಲಿ ಏರುತ್ತಿದೆ.…

ವಚನ ಸಾಹಿತ್ಯ ಬೆಳಕಿಗೆ ತಂದವರು ಹಳಕಟ್ಟಿ;ಎಂ.ಬಿ.ಪಾಟೀಲ್

ವಿಜಯಪುರ ,ಜು,02: ಹರಿದು ಹಂಚಿ ಹೋಗಿದ್ದ ವಚನ ಸಾಹಿತ್ಯವನ್ನು ಹುಡುಕಿ ಪ್ರಕಟಿಸಿ, ಪ್ರಚಾರ ಮಾಡಿ, ಬೆಳಕಿಗೆ ತಂದವರು ವಚನಪಿತಾಮಹರೆಂದೇ ಖ್ಯಾತರಾದವರು ಡಾ.ಫ.ಗು.ಹಳಕಟ್ಟಿವರು ಎಂದು ಬಿ.ಎಲ್.ಡಿ.ಇ ಅಧ್ಯಕ್ಷ, ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಹೇಳಿದರು. ಡಾ.ಫ.ಗು.ಹಳಕಟ್ಟಿಯವರ ಜನ್ಮದಿನದ ನಿಮಿತ್ತ ಬಿ.ಎಲ್.ಡಿ.ಇ ಸಂಸ್ಥೆ ಆವರಣದಲ್ಲಿರುವ ಅವರ ಸಮಾಧಿಗೆ ಪೂಜೆ ಸಲ್ಲಿಸಿ, ಮಾತನಾಡಿದ ಅವರು, ಬಸವಣ್ಣ ಹಾಗೂ ಬಸವಾದಿ ಶರಣರು ಬರೆದಂತದಹ ವಚನ ಕಟ್ಟುಗಳು ಕಲ್ಯಾಣ ಕ್ರಾಂತಿಯ ನಂತರ ಮಠ-ಮಂದಿರಗಳಲ್ಲಿ, ಗುಡಿ-ಗುಂಡಾರಗಳಲ್ಲಿ, ಅಂಗಡಿ-ಮನೆಗಳಲ್ಲಿ, ಅಲ್ಲಲ್ಲಿ ಜಗುಲಿಗಳಲ್ಲಿ ಇದ್ದವು. ವಕೀಲಿ ವೃತ್ತಿಯ ನಿಮಿತ್ತ…

ಬೆಂಗಳೂರಿನ ಭಕ್ಷಿಗಾರ್ಡನ್ನಿನ ರಕ್ತಚರಿತ್ರೆ..!

writing-ಪರಶಿವ ಧನಗೂರು ಭಕ್ಷಿಗಾರ್ಡನ್..! ಬೆಂಗಳೂರಿನ ಭಯಾನಕ ರಕ್ತಚರಿತ್ರೆಯ ಪುಟಗಳಿರುವ ವಿಚಿತ್ರವಾದ ವಿಭಿನ್ನ ಏರಿಯಾ! ಈ ಗಾರ್ಡನ್ ಗ್ಯಾಂಗ್ ವಾರ್ ನ ಮಾಫಿಯಾದ ಇತಿಹಾಸದ ಪುಟಗಳಲ್ಲಿ ಬೆಳಕಿಗೆ ಬರದ ಎಷ್ಟೋ ನಿಗೂಢ ಗುಪ್ತ ಕ್ರೂರ ಕತೆಗಳಿವೆ. ಪದೇ ಪದೇ ತನ್ನ ಅಪರಾಧ ಕೈತ್ಯಗಳಿಗಾಗಿ ಬೆಂಗಳೂರಿಗರನ್ನೂ ಬೆಚ್ಚಿ ಬೀಳಿಸುತ್ತ , ಹೆದರಿಸುತ್ತ ನರಳುತ್ತಾ ಹೊರಳುತ್ತಿದ್ದ ಬೆಂಗಳೂರಿನ ಹೈದಯ ಭಾಗದಲ್ಲಿರುವ ಭಕ್ಷಿಗಾರ್ಡನ್ ಈಗ ಮಾಜಿ ಮಹಿಳಾ ಕಾರ್ಪೋರೇಟರ್ ಬೀಕರ ಕೊಲೆಗೆ ಸಾಕ್ಷಿಯಾಗಿ, ರಾಜ್ಯದ ಜನಪ್ರತಿನಿಧಿಗಳನ್ನೇ ಬೆದರಿಸಿ, ನಿದ್ದೆಗೆಡಿಸಿದೆ. ಆಳುವ ಸರ್ಕಾರವೇ ತಣ್ಣಗೆ…

ಸಿದ್ದು-ಡಿಕೆಶಿ ಹಾವು ಏಣಿ ಆಟ

ಮುಂದಿನ ಮುಖ್ಯಮಂತ್ರಿ ಯಾರೆಂಬ ಬಹಿರಂಗ ಹೇಳಿಕಾ ಸಮರ ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೆ ತಣ್ಣಗಾಗಿದೆ. ಆದರೆ ಒಳಗೊಳಗೆ ಪರಸ್ಪರ ಇರಿಯುವ ಹುನ್ನಾರ ಸಾಗಿದೆ. ಪಕ್ಷವನ್ನು ಗೆಲ್ಲಿಸುವ ಸಾಮೂಹಿಕ ಯೋಚನೆಯಾಗಲೀ ಯೋಜನೆಯಾಗಲೀ ಕಾರ್ಯತಂತ್ರವಾಗಲೀ ಕಾಣಿಸುತ್ತಿಲ್ಲ. ಹೈಕಮಾಂಡ್ ಕೂಡಾ ಈ ವಿಚಾರದಲ್ಲಿ ಸ್ಪಷ್ಟ ನಿಲುವು ನಿರ್ಧಾರ ವ್ಯಕ್ತಪಡಿಸದೆ ಇರುವುದನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಸಿದ್ದು-ಡಿಕೆಶಿ ಹಾವು ಏಣಿ ಆಟ ಹೈಕಮಾಂಡ್ ಸೂಚನೆಗೆ ಜಗ್ಗದಬಗ್ಗದ ರೀತಿಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರೆಂಬ ಚರ್ಚೆ ಕರ್ನಾಟಕದಲ್ಲಿ ಮುಂದುವರಿದಿದೆ. ಕೆಲವರು ಬಹಿರಂಗದಲ್ಲಿ ತಮ್ಮ ಅಂತರಂಗವನ್ನು ಬಿಚ್ಚಿಡುತ್ತಿದ್ದರೆ ಹಲವರು ಅಂತರಂಗದಲ್ಲಿ…

ದುಷ್ಟರ ಸಂಹಾರ ಎಂಬುದು ಬಿಎಸ್‌ವೈ ಪತನವಾ?

ದುಷ್ಟರ ಸಂಹಾರ ಆಗಬೇಕು ಅದರಿಂದ ದೇಶ, ರಾಜ್ಯ ಮತ್ತು ಪಕ್ಷಕ್ಕೆ ಒಳ್ಳಯದಾಗುತ್ತದೆ’ ಇದು ಬಿಜೆಪಿ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಈ ಹೇಳಿಕೆಗೆ ಹಲವಾರು ಅರ್ಥಗಳು ಇವೆ,ಇನ್ನು ಅವರೇ ಹೇಳುವ ರೀತಿ ಜೈಲಿಗೆ ಹೋಗಿಬಂದ ಯಡಿಯೂರಪ್ಪ ಮತ್ತೇ ಜೈಲಿಗೆ ಹೋಗಬಾರದು ಎಂಬುದು ನಮ್ಮ ಕಾಳಜಿ ಎನ್ನುವ ಮುಂದುವರೆದ ಹೇಳಿಕೆಗಳಿಗೆ ನಾನಾಅರ್ಥಗಳು ಮೂಡುತ್ತವೆ. ಇದು ಹೇಳುವ ಒಂದು ದಿನ ಮುಂಚೆ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಯೋಗೇಶ್ವರ್ ಅವರು ಭೇಟಿ ಮಾಡಿದ್ದು ಕೂಡ ಕುತೂಹಲ ಮೂಡಿಸಿದೆ,…

ಆದಿವಾಸಿಗಳ ನರಮೇಧ- ನ್ಯಾಯವಿನ್ನೂ ಬಿಸಿಲುಗುದುರೆ!

೨೦೧೨ ಛತ್ತೀಸಗಢದ ಬಿಜಪುರ ಜಿಲ್ಲೆ ಸರ್ಕೇಗುಡದಲ್ಲಿ ನಡೆದ ಹುಸಿಬಾಂಬ್ ಎನೌಂಟರ್ ನಡೆದು ಒಂಬತ್ತು ವರ್ಷಗಳಾಗಿವೆ ಈ ಕುರಿತು ವರದಿ ನೀಡಿದ ಆಯೋಗ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ೧೭ ಮಂದಿಯ ಪೈಕಿ ಯಾರೂ ಮೌವೋವಾದಿಗಳಾಗಿರಲಿಲ್ಲ ಎಂದು ಹೇಳಿದೆ ಆದರೂ ಈ ಬಗ್ಗೆ ಅವರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಇದೇ ಈ ದೇಶದ ದುರಂತ ಆದಿವಾಸಿಗಳ ನರಮೇಧ- ನ್ಯಾಯವಿನ್ನೂ ಬಿಸಿಲುಗುದುರೆ! ಈ ದೇಶದಲ್ಲಿ ದಲಿತರು ಆದಿವಾಸಿಗಳು ಅಲ್ಪಸಂಖ್ಯಾತರು ಮಲತಾಯಿ ಮಕ್ಕಳು. ಛತ್ತೀಸಗಢದ ಬಿಜಾಪುರ ಜಿಲ್ಲೆಯ ಸರ್ಕೇಗುಡದಲ್ಲಿ ೨೦೧೨ರಲ್ಲಿ ನಡೆದ ಹುಸಿ ಎನ್ಕೌಂಟರೊಂದು…

ಹಿರಿಯರಿಲ್ಲದ ಮನೆ ಮನೆಯಲ್ಲ

‌‌   ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ‌‌‌‌‌‌                     ಸಿದ್ಧಸೂಕ್ತಿ : ‌ಹಿರಿಯರಿಲ್ಲದ ಮನೆ ಮನೆಯಲ್ಲ. ಮನೆ = ಸಮಾಜದ ಪ್ರಾಥಮಿಕ ಘಟಕ. ತಂದೆ ತಾಯಿ, ಗಂಡ ಹೆಂಡತಿ, ಮಕ್ಕಳು ಮೊಮ್ಮಕ್ಕಳು, ಅಜ್ಜ ಅಜ್ಜಿ, ಸಹೋದರ ಸಹೋದರಿ ಮುಂತಾದವರ ನೆಲೆ. ಅವಿಭಕ್ತ ಕುಟುಂಬದಲ್ಲಿ ಕಾಣಸಿಗುವ ಸುಮಧುರ ಸಂಬಂಧಗಳನ್ನು, ಸುಂದರ ಬಾಳನ್ನು ಭಾವಿಸಿ! ಹಿರಿಯರು ಕಿರಿಯರನ್ನು ಹುಟ್ಟುಹಾಕುವರು, ತುತ್ತು ನೀಡುವರು, ನಡೆ ನುಡಿಗಲಿಸಿ, ಕಾಲ ಕಾಲಕ್ಕೆ ಪಡೆವ ಬಾಳಿನ…

Girl in a jacket