ರಾಜಕೀಯವಿಡಂಬನೆಚಿತ್ರವೊಂದರಸುತ್ತ..!
ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾರ್ಟೂನ್ ಮಹತ್ವ ಕುರಿತು ಮತ್ತು ಅದರ ಹಿಂದಿನ ಮತ್ತು ಇಂದಿನ ಬಳಕೆ ಪತ್ರಿಕೋದ್ಯಮದಲ್ಲಿ ಅದಕ್ಕಿರುವ ಮಾನ್ಯತೆ ಕುರಿತು ಹಿರಿಯ ಪತ್ರಕರ್ತರು ಅಂತ ಕಾರ್ಟೂನ್ಗಳಿಗೆ ಸಾಕ್ಷಿಯಾದ ಸಿ.ರುದ್ರಪ್ಪ ಅವರು ಅದರ ಕುರಿತು ನೀಡಿರುವ ಮಾಹಿತಿ ಇಲ್ಲಿದೆ ರಾಜಕೀಯವಿಡಂಬನೆಚಿತ್ರವೊಂದರಸುತ್ತ..! ಸಿ.ರುದ್ರಪ್ಪ ಇದುಪ್ರಸಿದ್ಧಕಲಾವಿದಶ್ರೀಯುತಪಿಮಹಮ್ಮದ್ಅವರುಸುಮಾರು೮ ವರ್ಷಗಳಹಿಂದೆರಚಿಸಿದರಾಜಕೀಯವಿಡಂಬನೆಯಚಿತ್ರ.ಆರ್ಕೆಲಕ್ಷ್ಮಣ್,ಕೆಶಂಕರಪಿಳ್ಳೈ,ಅಬುಅಬ್ರಹಾಂಮೊದಲಾದವರಸಾಲಿಗೆಸೇರುವಮಹಮ್ಮದ್ಅದ್ಭುತವಾದಕಾರ್ಟೂನಿಸ್ಟ್.”ಸರ್ಈಚಿತ್ರನನಗೆಬೇಕಿತ್ತು”ಎಂದುಮನವಿಮಾಡಿಕೊಂಡಾಗಅದನ್ನುತಕ್ಷಣಕಳುಹಿಸಿಕೊಟ್ಟರು.ನಾನುಅವರೊಂದಿಗೆಸ್ವಲ್ಪಹೊತ್ತುಲೋಕಾಭಿರಾಮವಾಗಿಮಾತನಾಡುತ್ತಾ”ಪ್ರಜಾವಾಣಿಯಲ್ಲಿನಿಮ್ಮಕಾರ್ಟೂನ್ಗಳು ಯಾವಾಗಲೂ ಪೊಬ್ಲಿಷ್ ಆಗುತ್ತಿದ್ದವು.ಆಯಾಕಾಲಘಟ್ಟದ ರಾಜಕೀಯ ಕಾಮೆಂಟರಿಯನ್ನುನಿಮ್ಮಕಾರ್ಟೂನ್ಗಳೇಹೇಳಿಬಿಡುತ್ತಿದ್ದವು.ಆದರೆವಿಜಯಕರ್ನಾಟಕದಲ್ಲಿನಿಮ್ಮಕಾರ್ಟೂನ್ಗಳುಒಂದುಮೂಲೆಯಲ್ಲಿಚಿಕ್ಕದಾಗಿಬರುತ್ತಿದ್ದವು.ಆದ್ದರಿಂದಹೆಚ್ಚು ಅನ್ ಆಕ್ಟೀವ್ ಆಗಿರಲಿಲ್ಲ”ಎಂದೆ.ಆದರೆಮಹಮ್ಮದ್ ಅವರು”ವಿಜಯಕರ್ನಾಟಕಒಂದುಕಾರ್ಪೊರೇಟ್ಸಂಸ್ಥೆಗೆಸೇರಿದಪತ್ರಿಕೆ.ಅವರಿಗೆಅವರದ್ದೇಆದಕೆಲವುನಿಲುವುಗಳುಇರುತ್ತವೆ”ಎಂದುವಿವರಿಸಿದರು.ಅವರದ್ದುಸ್ಥಿತಪ್ರಜ್ಞೆ,ಸರಳಮತ್ತುಸಹಜನಡವಳಿಕೆ ಹಾಗೂ ಮಾಗಿದವ್ಯಕ್ತಿತ್ವ. ಈ ಕಾರ್ಟೂನ್ಅನ್ನುಮಹಮ್ಮದ್ ವರು ಯಡಿಯೂರಪ್ಪ ಬಿಜೆಪಿವರಿಷ್ಠರ ವಿರುದ್ಧ ಬಂಡಾಯವೆದ್ದು kjp ರಚಿಸಿದಾಗಪ್ರಕಟಿಸಿದ್ದರು.ತಮಗೆದ್ರೋಹಮಾಡಿರುವ ಬಿಜೆಪಿ ವಿರುದ್ಧಸೇಡುತೀರಿಸಿಕೊಳ್ಳಲುಯಡಿಯೂರಪ್ಪಹೊಸಪಕ್ಷಕಟ್ಟಲುಮುಂದಾಗಿದ್ದರು.ತಮ್ಮೊಂದಿಗೆಹೊಸಪಕ್ಷಕ್ಕೆಸುಮಾರುಹತ್ತುಸಚಿವರುಮತ್ತುಐವತ್ತಕ್ಕೂಹೆಚ್ಚುಬಿಜೆಪಿಶಾಸಕರುಬರುತ್ತಾರೆಎಂಬಅತೀವವಿಶ್ವಾಸವನ್ನುಯಡಿಯೂರಪ್ಪಹೊಂದಿದ್ದರು.ಆದರೂಮನಸ್ಸಿನಒಂದು ಮೂಲೆಯಲ್ಲಿತಮ್ಮಬೆನ್ನಿಗೆಕೆಲವರುಚೂರಿಹಾಕಬಹುದೆಂಬಸಂಶಯಅವರಿಗೆಇದ್ದೇಇತ್ತು.ಆದರೆತಮಗೆಅಖಂಡನಿಷ್ಠೆಪ್ರದರ್ಶಿಸುತ್ತಿದ್ದಬಸವರಾಜಬೊಮ್ಮಾಯಿ,ಮುರುಗೇಶನಿರಾಣಿ,ವಿ.ಸೋಮಣ್ಣ,ಉಮೇಶ್ಕತ್ತಿಮುಂತಾದವರಬಗ್ಗೆಅವರಿಗೆಕಿಂಚಿತ್ತೂಸಂಶಯವಿರಲಿಲ್ಲ.ಸಮೃದ್ಧಖಾತೆಗಳನ್ನುನಿರ್ವಹಿಸಿದ್ದಈಸಚಿವರುಚುನಾವಣಾಖರ್ಚಿಗೆಸಂಪನ್ಮೂಲಒದಗಿಸಬಹುದೆಂಬವಿಶ್ವಾಸವೂಅವರಿಗೆಇತ್ತು.ಕನಿಷ್ಠ೨೫…