Girl in a jacket

Daily Archives: June 29, 2021

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು!

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು! ನೇರಳೆ ತೋಟದಿಂದ ಸಿದ್ಧಬಾಲಕನು ಹುಡುಗರೊಂದಿಗೆ ಮನೆಯಕಡೆಗೆ ಹೊರಟನು. ದಾರಿಯಲ್ಲಿ ಒಂದು ಹಾವು ಬಿದ್ದಿತ್ತು. ಅದನ್ನು ಕಂಡೊಡನೆಯೇ ಹುಡುಗರೆಲ್ಲಾ ಭಯಪಟ್ಟು ಕಂಗಾಲಾಗಿ ಅತ್ತಿತ್ತ ದೂರಕ್ಕೆ ಓಡಿಹೋದರು. ಸಿದ್ಧನು ಹೆದರಲಿಲ್ಲ.ಹತ್ತಿರಕ್ಕೆ ಹೋಗಿ ಪರಿಶೀಲಿಸಿದನು. ಒಂದು ಸಣ್ಣ ಕಲ್ಲನ್ನು ಎಸೆದನು. ಅದು ಅಲುಗಾಡಲಿಲ್ಲ.ಹಾವು ಸತ್ತಿರುವುದನ್ನು ಮನಗಂಡನು.ಬಳಿಕ ಮಿತ್ರರನ್ನೆಲ್ಲಾ ಕೂಗಿ ಕರೆದನು. “ಏಕೆ ಹೆದರುತ್ತೀರೋ? ಬನ್ನಿ! ಇದು ಸತ್ತ ಹಾವು” ಎಂದನು. ಹುಡುಗರು ನಂಬಲಿಲ್ಲ. ಮುಂದಕ್ಕೆ ಹೆಜ್ಜೆ ಇಡಲು ಹಿಂಜರಿದರು. ಆಗ ಸಿದ್ಧನು, ಆ ಸತ್ತ ಹಾವನ್ನು…

ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್ ಯೋಜನೆ ಜಾರಿಗೆ ಸುಪ್ರೀಂ ಗಡವು

ನವದೆಹಲಿ,ಜೂ,೨೯: ಮುಂದಿನ ಜುಲೈ ೩೧ ರೊಳಗೆ ’ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್’ಯೋಜನೆಯನ್ನು ಜಾರಿಗೆ ತರುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್, ಮಂಗಳವಾರ ಗಡುವು ನೀಡಿದೆ. ಸಾಂಕ್ರಾಮಿಕ ರೋಗ ಮುಂದುವರಿಯುವವರೆಗೆ ಪಡಿತರವನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದ್ದು, ಇದರ ಜೊತೆಗೆ ವಲಸೆ ಕಾರ್ಮಿಕರನ್ನು ನೋಂದಾಯಿಸಲು ಪೋರ್ಟಲ್ ಸ್ಥಾಪಿಸುವಂತೆಯೂ ಕೇಂದ್ರಕ್ಕೆ ಸೂಚನೆ ಕೊಟ್ಟಿದೆ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ವಿಭಾಗೀಯ ಪೀಠ ಕೋವಿಡ್-೧೯ ರಿಂದ ಬಾಧಿತರಾದ ವಲಸೆ ಕಾರ್ಮಿಕರ…

ರಾಜಕೀಯವಿಡಂಬನೆಚಿತ್ರವೊಂದರಸುತ್ತ..!

ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾರ್ಟೂನ್ ಮಹತ್ವ ಕುರಿತು ಮತ್ತು ಅದರ ಹಿಂದಿನ ಮತ್ತು ಇಂದಿನ ಬಳಕೆ ಪತ್ರಿಕೋದ್ಯಮದಲ್ಲಿ ಅದಕ್ಕಿರುವ ಮಾನ್ಯತೆ ಕುರಿತು ಹಿರಿಯ ಪತ್ರಕರ್ತರು ಅಂತ ಕಾರ್ಟೂನ್‌ಗಳಿಗೆ ಸಾಕ್ಷಿಯಾದ ಸಿ.ರುದ್ರಪ್ಪ ಅವರು ಅದರ ಕುರಿತು ನೀಡಿರುವ ಮಾಹಿತಿ ಇಲ್ಲಿದೆ ರಾಜಕೀಯವಿಡಂಬನೆಚಿತ್ರವೊಂದರಸುತ್ತ..! ಸಿ.ರುದ್ರಪ್ಪ ಇದುಪ್ರಸಿದ್ಧಕಲಾವಿದಶ್ರೀಯುತಪಿಮಹಮ್ಮದ್‌ಅವರುಸುಮಾರು೮ ವರ್ಷಗಳಹಿಂದೆರಚಿಸಿದರಾಜಕೀಯವಿಡಂಬನೆಯಚಿತ್ರ.ಆರ್ಕೆಲಕ್ಷ್ಮಣ್,ಕೆಶಂಕರಪಿಳ್ಳೈ,ಅಬುಅಬ್ರಹಾಂಮೊದಲಾದವರಸಾಲಿಗೆಸೇರುವಮಹಮ್ಮದ್‌ಅದ್ಭುತವಾದಕಾರ್ಟೂನಿಸ್ಟ್.”ಸರ್‌ಈಚಿತ್ರನನಗೆಬೇಕಿತ್ತು”ಎಂದುಮನವಿಮಾಡಿಕೊಂಡಾಗಅದನ್ನುತಕ್ಷಣಕಳುಹಿಸಿಕೊಟ್ಟರು.ನಾನುಅವರೊಂದಿಗೆಸ್ವಲ್ಪಹೊತ್ತುಲೋಕಾಭಿರಾಮವಾಗಿಮಾತನಾಡುತ್ತಾ”ಪ್ರಜಾವಾಣಿಯಲ್ಲಿನಿಮ್ಮಕಾರ್ಟೂನ್‌ಗಳು ಯಾವಾಗಲೂ ಪೊಬ್ಲಿಷ್ ಆಗುತ್ತಿದ್ದವು.ಆಯಾಕಾಲಘಟ್ಟದ ರಾಜಕೀಯ ಕಾಮೆಂಟರಿಯನ್ನುನಿಮ್ಮಕಾರ್ಟೂನ್ಗಳೇಹೇಳಿಬಿಡುತ್ತಿದ್ದವು.ಆದರೆವಿಜಯಕರ್ನಾಟಕದಲ್ಲಿನಿಮ್ಮಕಾರ್ಟೂನ್ಗಳುಒಂದುಮೂಲೆಯಲ್ಲಿಚಿಕ್ಕದಾಗಿಬರುತ್ತಿದ್ದವು.ಆದ್ದರಿಂದಹೆಚ್ಚು ಅನ್ ಆಕ್ಟೀವ್ ಆಗಿರಲಿಲ್ಲ”ಎಂದೆ.ಆದರೆಮಹಮ್ಮದ್ ಅವರು”ವಿಜಯಕರ್ನಾಟಕಒಂದುಕಾರ್ಪೊರೇಟ್ಸಂಸ್ಥೆಗೆಸೇರಿದಪತ್ರಿಕೆ.ಅವರಿಗೆಅವರದ್ದೇಆದಕೆಲವುನಿಲುವುಗಳುಇರುತ್ತವೆ”ಎಂದುವಿವರಿಸಿದರು.ಅವರದ್ದುಸ್ಥಿತಪ್ರಜ್ಞೆ,ಸರಳಮತ್ತುಸಹಜನಡವಳಿಕೆ ಹಾಗೂ ಮಾಗಿದವ್ಯಕ್ತಿತ್ವ. ಈ ಕಾರ್ಟೂನ್‌ಅನ್ನುಮಹಮ್ಮದ್  ವರು ಯಡಿಯೂರಪ್ಪ ಬಿಜೆಪಿವರಿಷ್ಠರ ವಿರುದ್ಧ ಬಂಡಾಯವೆದ್ದು kjp ರಚಿಸಿದಾಗಪ್ರಕಟಿಸಿದ್ದರು.ತಮಗೆದ್ರೋಹಮಾಡಿರುವ ಬಿಜೆಪಿ ವಿರುದ್ಧಸೇಡುತೀರಿಸಿಕೊಳ್ಳಲುಯಡಿಯೂರಪ್ಪಹೊಸಪಕ್ಷಕಟ್ಟಲುಮುಂದಾಗಿದ್ದರು.ತಮ್ಮೊಂದಿಗೆಹೊಸಪಕ್ಷಕ್ಕೆಸುಮಾರುಹತ್ತುಸಚಿವರುಮತ್ತುಐವತ್ತಕ್ಕೂಹೆಚ್ಚುಬಿಜೆಪಿಶಾಸಕರುಬರುತ್ತಾರೆಎಂಬಅತೀವವಿಶ್ವಾಸವನ್ನುಯಡಿಯೂರಪ್ಪಹೊಂದಿದ್ದರು.ಆದರೂಮನಸ್ಸಿನಒಂದು ಮೂಲೆಯಲ್ಲಿತಮ್ಮಬೆನ್ನಿಗೆಕೆಲವರುಚೂರಿಹಾಕಬಹುದೆಂಬಸಂಶಯಅವರಿಗೆಇದ್ದೇಇತ್ತು.ಆದರೆತಮಗೆಅಖಂಡನಿಷ್ಠೆಪ್ರದರ್ಶಿಸುತ್ತಿದ್ದಬಸವರಾಜಬೊಮ್ಮಾಯಿ,ಮುರುಗೇಶನಿರಾಣಿ,ವಿ.ಸೋಮಣ್ಣ,ಉಮೇಶ್ಕತ್ತಿಮುಂತಾದವರಬಗ್ಗೆಅವರಿಗೆಕಿಂಚಿತ್ತೂಸಂಶಯವಿರಲಿಲ್ಲ.ಸಮೃದ್ಧಖಾತೆಗಳನ್ನುನಿರ್ವಹಿಸಿದ್ದಈಸಚಿವರುಚುನಾವಣಾಖರ್ಚಿಗೆಸಂಪನ್ಮೂಲಒದಗಿಸಬಹುದೆಂಬವಿಶ್ವಾಸವೂಅವರಿಗೆಇತ್ತು.ಕನಿಷ್ಠ೨೫…

ಇಬ್ಬರ ನ್ಯಾಯ, ಮೊರನೆಯವನಿಗೆ ಆಯ!

         ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ                                         ಸಿದ್ಧಸೂಕ್ತಿ : ಇಬ್ಬರ ನ್ಯಾಯ, ಮೊರನೆಯವನಿಗೆ ಆಯ! ನ್ಯಾಯ=ಜಗಳ.ಆಯ=ಲಾಭ.ಇಬ್ಬರ, ಎರಡು ಪಂಗಡಗಳ ಜಗಳ ಮತ್ತೊಬ್ಬರಿಗೆ ಲಾಭ. ಜಗಳವಾಡಿದವರ ಬಾಯಿಗೆ ಮಣ್ಣು! ಗಂಡ ಹೆಂಡತಿ ಜಗಳ ಮಕ್ಕಳಿಗೆ ಲಾಭ. ಇಬ್ಬರಿಂದಲೂ ಓಲೈಕೆ, ಇಬ್ಬರ ಮೇಲೂ ಹಿಡಿತ! ಅವರಿವರ ಜಗಳ ವಕೀಲರಿಗಾಯ್ತು ಸಂಬಳ!…

Girl in a jacket