ಮುಡಾ ಹಗರಣ; ಸಿಬಿಐಗೆ ವಹಿಸಲು ಕೋರ್ಟ್ ನಿರಾಕರಣೆ,ಸಿದ್ದು ನಿರಾಳ

Share

ಮುಡಾ ಹಗರಣ; ಸಿಬಿಐಗೆ ವಹಿಸಲು ಕೋರ್ಟ್ ನಿರಾಕರಣೆ,ಸಿದ್ದು ನಿರಾಳ

by -ಕೆಂಧೂಳಿ

ಬೆಂಗಳೂರು, ಫೆ,07-ಸಿಎಂ ಸಿದ್ದರಾಮಯ್ಯ ವಿರುದ್ದದ ಮುಡಾ ಹಗರಣ ವನ್ನು ಸಿಬಿಐಗೆ ನೀಡಲು ನ್ಯಾಯಲಯ ನಿರಾಕರಿಸಿದೆ.ಈ ಮೂಲಕ ಅವರು ನಿರಾಳವಾದಂತಾಗಿದೆ.
ಸಿದ್ದರಾಮಯ್ಯ ವಿರುದ್ದಸ ಮುಡಾ ಹಗರಣ ಸಂಬಂಧ ತನಿಖೆಯನ್ನ ಸಿಬಿಐಗೆ ನೀಡುವಂತೆ ಕೋರಿ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಗೆ
ಅರ್ಜಿಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಲಯ ತನಿಖೆ ನಡೆಸುವ ಅಗತ್ಯ ಕಾಣುತ್ತಿಲ್ಲ ಎಂದು ಪರಿಗಣಿಸಿ ಸಿಬಿಐಗೆ ವಹಿಸಲು ನಿರಾಕರಿಸಿದೆ.ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ.

Girl in a jacket
error: Content is protected !!