ಸಂವಿಧಾನ ಕಾರ್ಯಾಗಾರದಲ್ಲಿ ನರೇನಹಳ್ಳಿ ಅರುಣ್ ಕುಮಾರ್ ಗೆ ಸನ್ಮಾನ

Share

ಚಿತ್ರದುರ್ಗ, ಜೂ,01-ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ,ಸಮಾಜ ಕಲ್ಯಾಣ ಇಲಾಖವತಿಯಿಂದ ಭಾಯಾಗಡ್,ಸೂರಗೊಂಡನಕೊಪ್ಪದಲ್ಲಿ ಹಮ್ಮಿಕೊಳ್ಳಲಾಗಿದ್ದ.ಕೌಶಲ್ಯ ತರಬೇತಿ ಮತ್ತು ಸಂವಿಧಾನ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಸಂತ ಸೇವಾಲಾಲ್ ಜನ್ಮ ಸ್ಥಾನ ಮಹಾಮಠ ಸಮಿತಿಯ ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್ ಕುಮಾರ್ ರವರಿಗೆ ಸನ್ಮಾನಿಸಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಲಹೆಗಾರರಾದ ಇ.ವೆಂಕಟಯ್ಯ ನವರು,ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್.ಜಯದೇವ ನಾಯಕ್,ಮಠದ ಧರ್ಮದರ್ಶಿ ಪರಿಷತ್ ಅಧ್ಯಕ್ಷರಾದ ಬಿ.ಹೀರಾನಾಯಕ್,ಭೋಜ್ಯಾನಾಯ್ಕ,ಮಹಾಮಠ ನಿರ್ವಹಣಾ ಸಮಿತಿ ಅಧ್ಯಕ್ಷರಾದ ಹನುಮಂತನಾಯ್ಕ,ಹಿರಿಯ ನಿರ್ದೇಶಕರಾದ ರಾಘವೇಂದ್ರ ನಾಯ್ಕ,ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ರಾಜು,ನಂಜ್ಯಾನಾಯಕ್,ಯೋಜನಾಧಿಕಾರಿ ಹರೀಶ್ ,ಸೇವ್ಯಾನಾಯಕ್,ಅಂಬೇಡ್ಕರ್ ನಿಗಮದ ಬಸವರಾಜ್,ಶಿಕ್ಷಕ ಮಂಜಾನಾಯ್ಕ,ಸೇರಿ ಹಲವರು ಹಾಜರಿದ್ದರು

Girl in a jacket
error: Content is protected !!