Browsing: Featured

Flash News

ಮಾತು ಬೆಳ್ಳಿ, ಮೌನ ಬಂಗಾರ

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ‌‌   ಸಿದ್ಧಸೂಕ್ತಿ : ‌ಮಾತು ಬೆಳ್ಳಿ, ಮೌನ ಬಂಗಾರ. ಮಾತು ಅಭಿಪ್ರಾಯಸಾಧನ. ನಾಮಪದ ಕ್ರಿಯಾಪದ ಒಳಗೊಂಡ ಪೂರ್ಣಾರ್ಥ ವಾಕ್ಯ. ಅಕ್ಷರ ಶಬ್ದ ಪದ ವಾಕ್ಯದ ಉಚ್ಚಾರ ತಪ್ಪಿರದ ಸ್ಫುಟವಿರಲಿ, ಭಾಷೆ ಕೊಲೆಯಾಗದಿರಲಿ. ಭಾಷೆಯ ಆಳ ವಿಸ್ತಾರ ಅರಿತರೆ ಚೆನ್ನ! ಕೇಳುಗರಿಗೆ ಅರ್ಥವಾಗದ ಮಾತು ಬೇಡ. ಮಗು ಮೊದಲು ಮಾತನಾಡಿದರೆ ಚಪ್ಪಾಳೆ, ಹಿತ ಮಿತ ಮೀರಿ ಆಡಿದರೆ ಸಾಕು ನಿಲ್ಲಿಸುವ ಪೆಟ್ಟು! ಅಗತ್ಯ ಹಿತ ಮಿತದ ಮಾತು ಅಮೃತ, ಅನಗತ್ಯ ಅಹಿತ ಮನಬಂದಂತೆ…

ಮಾಡಿದವರ ಪಾಪ,ಆಡಿದವರ ಬಾಯಲ್ಲಿ

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ‌‌‌‌‌                    ಸಿದ್ಧಸೂಕ್ತಿ : ಮಾಡಿದವರ ಪಾಪ, ಆಡಿದವರ ಬಾಯಲ್ಲಿ. ಪಾಪ ದುಷ್ಕೃತ್ಯ ಅಪರಾಧ. ನಿಷಿದ್ಧ ಸೇವನೆ, ಪರಹಣ-ವಸ್ತು – ಆಸ್ತಿ-ವ್ಯಕ್ತಿವಗೈರೆ ಅಪಹರಣ, ಬೆಳೆಸಿದ-ಉಪಕರಿಸಿದ – ನಂಬಿದ ಜನಕೆ ದ್ರೋಹ, ಸುಳ್ಳು ಮೋಸ ವಂಚನೆ ಲಂಚ ಭ್ರಷ್ಟಾಚಾರ, ಕರ್ತವ್ಯವಿಮುಖತೆ, ಕೊಲೆ ಸುಲಿಗೆ ಗೌರವ – ವಸ್ತುಹಾನಿ ಧ್ವಂಸ, ಅತ್ಯಾಚಾರ, ಗೋ-ಶಿಶು-ಸ್ತ್ರೀಹತ್ಯೆ ಅಪರಾಧ! ಸ್ವಾರ್ಥ ದ್ವೇಷ ಅಸಹನೆ ಅತಿಯಾಶೆ, ತಿಳಿವಳಿಕೆಯ ಅಭಾವ, ತಪ್ಪು…

ಮನೆ ಗೆದ್ದು ಮಾರು ಗೆಲ್ಲು

ಡಾ ಆರೂಢಭಾರತೀ ಸ್ವಾಮೀಜಿ.ಅಧ್ಯಕ್ಷರು, ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ, ರಾಮೋಹಳ್ಳಿ. ಸಿದ್ಧಸೂಕ್ತಿ : ಮನೆ ಗೆದ್ದು ಮಾರು ಗೆಲ್ಲು. ಮನೆ ಕುಟುಂಬದ ನೆಲೆ,ಮಾರು ಸಮಾಜ. ನೆಲೆ ಇಲ್ಲದಿರೆ ಬೆಲೆ ಇಲ್ಲ. ಮನುಷ್ಯ ಸಂಬಂಧ-ಸಂಸ್ಕಾರ-ಶಿಕ್ಷಣ ಶುರುವಾಗುವುದು ಮನೆಯಿಂದ. ತಾಯಿಯ ಹಾಲು-ಅನ್ನವನುಂಡು, ನುಡಿ ನಡೆ ಕಲಿಯುವುದು ಇಲ್ಲಿ. ಹಿರಿ ಕಿರಿಯರ ಅನುಭವದ ಪಾಠ ರಸಪಾಕ ಲಬಿಸುವುದು ಇಲ್ಲಿ.ಬೆಚ್ಚನೆಯ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನರಿವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಮನೆ ಮಾರ ತೊರೆದು ವನವಾಸ ಬೇಡ ಎಂದರು…

ಬೆಕ್ಕಿಗೆ ಚೆಲ್ಲಾಟ :ಇಲಿಗೆ ಪ್ರಾಣ ಸಂಕಟ.

ಶ್ರೀ ಡಾ.ಆರೂಢಭಾಸರತೀ ಸ್ವಾಮೀಜಿ ಸಿದ್ಧಸೂಕ್ತಿ : ಬೆಕ್ಕಿಗೆ ಚೆಲ್ಲಾಟ :ಇಲಿಗೆ ಪ್ರಾಣ ಸಂಕಟ ಬೆಕ್ಕು ಇಲಿಯ ಕಚ್ಚಿ ಕಚ್ಚಿ ಆಡಿ ನಲಿಯುವುದು,ಇಲಿ ಸಂಕಟದಿ ಒದ್ದಾಡುವುದು! ಚಿರತೆಯಿಂದ ಪಾರಾಗಲು ನಾಯಿ ಶೌಚಾಲಯಕ್ಕೆ ನುಗ್ಗಿತು. ಚಿರತೆಯೂ ಅಲ್ಲಿ ಹೊಕ್ಕಿತು! ಹೊರಗೆ ಮಾಲೀಕ ಕೊಂಡಿ ಹಾಕಿದ. ನಾಯಿಯ ಸಂಕಟ ದೇವರೇ ಬಲ್ಲ! ಚಿರತೆಗೂ ಸಂಕಟ ತಪ್ಪಿದ್ದಲ್ಲ! ಹಿಂಸೆ ನೀಡುವವಗೊಬ್ಬ ಬಲಿಷ್ಠ ಹಿಂಸಕ! ತಿನ್ನುವ ಆಶೆಗೆ ಹಸುವನು ಕುರಿಯನು ಕೊಚ್ಚುವನು, ತಾಜಾ ಮಾಂಸವ ನೋಡುತ ಬಹಳ ಸುಖಿಸುವನು. ಅಂಬಾ ಬ್ಯಾ ಎಂದರಚುತಲಿ…

ಮನೆಕಟ್ಟಿ ನೋಡು ,ಮದುವೆ ಮಾಡಿ ನೋಡು

ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ,ರಾಮೋಹಳ್ಳಿ. ಸಿದ್ಧಸೂಕ್ತಿ ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು. ವಾಸಕ್ಕೆ ಮನೆ, ಆಸರೆಗೆ ಮದುವೆ, ಎಲ್ಲರಿಗೂ ಬೇಕು. ಎಲ್ಲರೂ ಮನೆ ಕಟ್ಟಲಾಗದು. ಬಾಡಿಗೆ ಮನೆಯಲ್ಲಿ, ಅಲ್ಲಿಲ್ಲಿ ಜೀವ ಅಂತ್ಯ!ಕೆಲವರಿಗೆ ಮದುವೆ ಮಾಡಲಾಗದು. ಕನ್ಯೆ ವರ ಸಿಗರು, ಸಿಕ್ಕರೂ ಒಪ್ಪರು. ಒದ್ದಾಟದ ಬದುಕಿಗಂಜಿ ಮದುವೆ ಬೇಡೆಂಬುವರು ಕೆಲರು. ಮದುವೆ ಸ್ವಾತಂತ್ರ್ಯದ ತಡೆ, ಅಡ್ಡದಾರಿಗನ ಸರಿ ದಾರಿಗೆ ತಳ್ಳುವ ಕೋಲು, ದನಗಳ ಕೊರಳಲಿ ಕಟ್ಟುವ ಗುದಿ ! ಅದಕ್ಕೇ ಹೇಳುವುದು “ಮಾಡ್ತಿನಿ ಮದುವೆ”!ಮನೆ ಮಾಡಲು…

ಮನಸ್ಸಿದ್ದರೆ ಮಾರ್ಗ…

ಶ್ರೀ ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ ಮನಸ್ಸಿದ್ದರೆ ಮಾರ್ಗ. ಮನಸ್ಸು ದೇಹ ವಸ್ತುಗಿಂತ ಬಲಿಷ್ಠ. ಅದ್ಭುತ ಸಾಧಕ. ಜಾಂಬವಂತನ ಮಾತಿನಿಂದ ಮನಸ್ಸು ಮಾಡಿದ ಆಂಜನೇಯ ಸಮುದ್ರ ಹಾರಿ, ಸೀತೆಯ ಕಂಡ! ಎತ್ತರಿಳಿಜಾರಿನ ಅಂಕುಡೊಂಕಿನ ಕಲ್ಲು ಬೆಟ್ಟಗಳ ರಸ್ತೆ! ಸುರಂಗಮಾರ್ಗ! ಗಗನಯಾತ್ರೆ! ಸಮುದ್ರದಾಳದ ಈಜು! ಶಿಕ್ಷಣ – ವಿಜ್ಞಾನ ಪ್ರಗತಿ! ಮೊಬೈಲ್ ನಲ್ಲಿ ವಿಶ್ವ! ಕ್ಷಣದಲ್ಲಿ ಹಣ ಸಾವಿರ ಮೈಲಿ ದೂರ ರವಾನೆ! ಕೆಲಸಕ್ಕಾಗಿ ಅಲೆದವರಿಂದ ಸಾವಿರ ಸಾವಿರ ಜನರಿಗೆ ಉದ್ಯೋಗ! ಹಿರಿಯೂರು ತರಕಾರಿ ವ್ಯಾಪಾರಿ ಮಗಳು ಲಲಿತಾ ಏರೋನ್ಯಾಟಿಕ್…

ಬೊಗಳುವ ನಾಯಿ ಕಚ್ಚುವುದಿಲ್ಲ, ಕಚ್ಚುವ ನಾಯಿ ಬೊಗಳುವುದಿಲ್ಲ.

ಶ್ರೀ ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಬೊಗಳುವ ನಾಯಿ ಕಚ್ಚುವುದಿಲ್ಲ, ಕಚ್ಚುವ ನಾಯಿ ಬೊಗಳುವುದಿಲ್ಲ. ಬೊಗಳುವ ನಾಯಿಗೆ ತುತ್ತೆಸೆದರೆ, ಶತ್ರುವನ್ನೂ ಒಳಬಿಡುವುದು! ಬೊಗಳದಿರುವ ನಾಯಿ ಎಲ್ಲಿಂದಲೋ ಎಗರಿ ಕಚ್ಚುವುದು!ಎಲ್ಲ ಹೀಗಲ್ಲ, ಬಹುತೇಕ. ಬೊಗಳಿ ಕಚ್ಚುವುದುಂಟು, ಬೊಗಳದೆ ಕಚ್ಚದಿರುವುದೂ ಉಂಟು! ನೆನಪಿರಲಿ :ಬೊಗಳುವುದು ನಾಯಿ! ಹುಲಿ ಸಿಂಹ ಬೊಗಳವು. ಗರ್ಜಿಸುವವು! ಅವಿತು ಕುಳಿತು ಹಾರಿ ಕುತ್ತಿಗೆ ಸೀಳಿ ರಕ್ತ ಕುಡಿಯುವವು! ಇಲಿ ಹಿಡಿಯುವ ಬೆಕ್ಕು ಒದರದು! ಕಾರ್ಯಸಾಧಿಸುವ ಸಮರ್ಥ ಸಾಧಕ ಹರಟೆ ಹೊಡೆಯಲಾರ! ಜಂಭ ಬಡಾಯಿ ಕೊಚ್ಚಲಾರ! ಉತ್ತರಕುಮಾರನ…

ಸಿದ್ಧಸೂಕ್ತಿ ; ಬೆಳೆಯುವ ಸಿರಿ ಮೊಳಕೆಯಲ್ಲಿ

ಬೆಳಗಿನ ಸೂರ್ಯೋದಯದ ಕಾಲದಲ್ಲಿ ಮನಸಿನ ಭಾವಗಳಿಗೆ ಒಂದಿಷ್ಟು ಹಿತವೆನಿಸುವ ಮಾತುಗಳು..ಸಂದೇಶದ ಅಣಿಮುತ್ತುಗಳನ್ನು ಇನ್ನೂ ಪ್ರತಿ ದಿನ ಬೆಳಗಿನ ಹೊತ್ತು ಡಾ.ಆರೂಢಭಾರತೀ ಸ್ವಾಮೀಜಿ ಅವರು ‘ಸಿದ್ಧಸೂಕ್ತಿ ‘ಯಲ್ಲಿ  ನೀಡುತ್ತಾರೆ. ಡಾ ಆರೂಢಭಾರತೀ ಸ್ವಾಮೀಜಿ. ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ, ರಾಮೋಹಳ್ಳಿ. ಬೆಳೆಯುವ ಸಿರಿ ಮೊಳಕೆಯಲ್ಲಿ. ಉತ್ತಿ ಗೊಬ್ಬರ ಹಾಕಿ ಬಿತ್ತಿ ನೀರುಣಿಸಿದ ಬೀಜ ಸಂಭ್ರಮದಿ ಮೊಳೆಯುವುದು. ಅದು ಉತ್ತಮ ಫಸಲು ನೀಡುವ ಸಂಕೇತ. ಸೊರಗುತಲೆದ್ದ ಮೊಳಕೆ ಬಾಡಿ ಒಣಗುವುದು, ಬದುಕಿದರೆ ಫಲ ಹೀಚು ಜೊಳ್ಳು…

ಚಾಮರಾಜನಗರದಲ್ಲಿ ೨೪ ಮಂದಿ ಸಾವಿಗೆ ಆಮ್ಲಜನಕ ಕೊರತೆಯೇ ಕಾರಣ

ಬೆಂಗಳೂರು,ಮೇ೧೩: ಚಾಮರಾಜ ನಗರದಲ್ಲಿ ಮೇ ೨ ರ ರಾತ್ರಿ ೨೪ ಜನರ ಸಾವಿಗೆ ಆಮ್ಲಜನಕ ಕೊರತೆಯೇ ಕಾರಣ ಎಂದು ಹೈಕೋರ್ಟ್ ನೇಮಿಸಿದ್ದ ಮೂವರು ಸದಸ್ಯರ ಸಮಿತಿ ವರದಿ ನೀಡಿದೆ. ಮೇ ೨ ರ ಮಧ್ಯೆ ರಾತ್ರಿ ಚಾಮರಾಜನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ೨೪ ಮಂದಿ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ್ದರು ಆದರೆ ಅದು ಆಮ್ಲಜನಕದ ಕೊರತೆಯಿಮದಲ್ಲ ಕೇವಲ ೪ ಮಂದಿ ಮಾತ್ರ ಆಮ್ಲಜನಕ ಕೊರತೆಯಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದರು. ಇದು ಹಲವಾರು ವಿವಾದಕ್ಕೆ ಕಾರಣವಾಗಿತ್ತು…

ಕರ್ಮಚಾರಿಗಳಿಗೆ ಏಜೆನ್ಸಿಗಳು ಆದಷ್ಟು ಬೇಗ ಸಂಬಳ ಪಾವತಿಸಲಿ:ಬಿ.ಸಿ.ಪಾಟೀಲ್ ತಾಕೀತು

ಹಾವೇರಿ,ಮೇ.10:ಟ್ಟಿಹಳ್ಳಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಕರ್ಮಚಾರಿಗಳಿಗೆ ಬಾಕಿ ಉಳಿದಿರುವ ಸಂಬಳವನ್ನು ಆದಷ್ಟು ಬೇಗ ಏಜೆನ್ಸಿಗಳು ಪಾವತಿ ಮಾಡುವಂತೆ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ತಾಕೀತು ಮಾಡಿದರು. ಸೋಮವಾರ ಬೆಳ್ಳಂಬೆಳಿಗ್ಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಬಗ್ಗೆ ಸಚಿವರು ಪರಿಶೀಲನೆ ನಡೆಸಿದರು.ಈ ವೇಳೆ ಅಲ್ಲಲ್ಲಿ ಕೆಲವು ಕಡೆ ಅಸ್ವಚ್ಛತೆ ಇರುವುದನ್ನು ಗಮನಿಸಿ ಆಸ್ಪತ್ರೆಗಳು ರೋಗ ಕಾಯಿಲೆಗಳಿಂದ ವಿಮುಕ್ತಿ ಗೊಳಿಸುವ…

ಎರಡು ದಿನಗಳ ನಂತರ ಮತ್ತೆ ಪೆಟ್ರೋಲ್‌-ಡೀಸೆಲ್‌ ದರದಲ್ಲಿ ಏರಿಕೆ

ಮುಂಬೈ,10: ಇಂಧನ ಬೆಲೆ ಏರಿಕೆಗೆ ಎರಡು ದಿನಗಳ ಬ್ರೇಕ್​ ಕೊಟ್ಟಿದ್ದ ತೈಲ ಮಾರುಕಟ್ಟೆ ಕಂಪನಿಗಳು ಇದೀಗ ಮತ್ತೆ ಇಂದು ಲೀಟರ್‌ ಪೆಟ್ರೋಲ್​ಗೆ 26 ಪೈಸೆ ಹಾಗೂ ಡೀಸೆಲ್​ಗೆ 34 ಪೈಸೆ ಹೆಚ್ಚಳ ಮಾಡಿವೆ. ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್​​ ಪೆಟ್ರೋಲ್​ ಬೆಲೆ 91.53 ರೂ. ಹಾಗೂ ಡೀಸೆಲ್​ ಬೆಲೆ 82.06 ರೂ.ಗೆ ಏರಿಕೆಯಾಗಿದೆ. ಇದೇ ನಿಯಮ ದೇಶದ ಎಲ್ಲಾ ಮೆಟ್ರೋ ನಗರಗಳಿಗೂ ಅನ್ವಯವಾಗುತ್ತದೆ. ಬೆಂಗಳೂರು, ಕೋಲ್ಕತ್ತಾ, ಮುಂಬೈ ಹಾಗೂ ಚೆನ್ನೈ ನಗರಗಳಲ್ಲಿನ ಇಂಧನ ಬೆಲೆ…

ಕೋವಿಡ್‌ ಹಳ್ಳಿಗಳೂ ಅವಲಂಬಿತವಾಗಿವೆ –ರಾಹುಲ್ ಗಾಂಧಿ

ನವದೆಹಲಿ10; ಕರೋನಾ ಎರಡನೇ ಅಲೆಯ ಹಟ್ಟಹಾಸ ನಗರಗಳಲ್ಲಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿಯೂ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ಆ ದೇವರ ಕರುಣೆಯಿಂದಲೇ ಇಂದು ನಗರ ಮತ್ತು ಹಳ್ಳಿಗಳು ಉಳಿದಿವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ಚಾಟಿಬೀಸಿದಂತಿದೆ. ಭಾರತದ ಹಳ್ಳಿಗಳಲ್ಲಿಯೂ COVID-19 ಪ್ರಕರಣಗಳು ಶೀಘ್ರವಾಗಿ ಹಬ್ಬುತ್ತಿರುವುದರ ಬಗ್ಗೆ ಟ್ವಿಟರ್‌ನಲ್ಲಿ ಮಾಧ್ಯಮಯೊಂದರ ವರದಿಯನ್ನು ಉಲ್ಲೇಖಿಸಿದ ಅವರು ನಗರಗಳ ನಂತರ ಈಗ ದೇಶದ ಹಳ್ಳಿಗಳೂ ದೇವರ ಮೇಲೆ ಅವಲಂಬಿತವಾಗಿವೆ (ಪರಮಾತ್ಮ ನಿರ್ಭರ್) ಎಂದು ರಾಹುಲ್ ಗಾಂಧಿ ಟ್ವೀಟ್…

ಸಿಎಂ ಬದಲಾವಣೆ ಖಚಿತ ; ಪರ್ಯಾಯ ಮುಖ್ಯಮಂತ್ರಿ ಯಾರು?

ಬೆಂಗಳೂರು,10:ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರ ಬದಲಾವಣೆ ಖಚಿತವಾಗಿದ್ದು ಅವರ ಸ್ಥಾನಕ್ಕೆ ಯಾರು ಸೂಕ್ತ ಎಂಬ ಚರ್ಚೆ ಸೋಶಿಯಲ್ ಮೀಡಿಯಾ ದಲ್ಲಿ ಎರಡು ದಿನಗಳಿಂದ ಆರಂಭವಾಗಿದೆ.ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕೆಲವರು ಖಚಿತವಾಗಿ ಹೇಳುತ್ತಿದ್ದಾರೆ .ಮತ್ತೆ ಕೆಲವರು ಗೋವಿಂದ ಕಾರಜೋಳ,dr ಅಶ್ವತ್ಥ ನಾರಾಯಣ,ಆರ್ ಅಶೋಕ್,ಜಗದೀಶ ಶೆಟ್ಟರ್,ಅರವಿಂದ ಬೆಲ್ಲದ್ ಮುಂತಾದವರ ಹೆಸರುಗಳನ್ನು ಪ್ರಸ್ತಾಪಿಸುತ್ತಿದ್ದಾರೆ.ನಾನೂ ಕೂಡ ನನ್ನ ಆಯ್ಕೆಯನ್ನು ಪ್ರಸ್ತಾಪಿಸುತಿದ್ದೇನೆ.ರಾಜ್ಯದ ಸಚಿವರಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವ ನೈತಿಕ ಶಕ್ತಿಯನ್ನು ಹೊಂದಿರುವ ಏಕೈಕ ವ್ಯಕ್ತಿ ಕೋಟಾ…

ಸಿಎಂಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ

ಬೆಂಗಳೂರು,10; ಲಾಕ್ ಡೌನ್ ಜಾರಿ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಅನೇಕ ಸಲಹೆ ನೀಡಿದ್ದಾರೆ. ದುಡಿಯುವ ವರ್ಗಕ್ಕೆ ನೆರವಾಗಬೇಕು ಎಂದು ಒತ್ತಾಯಿಸಿದ್ದು, 10 ಕೆಜಿ ಅಕ್ಕಿ ಜೊತೆಗೆ ಬೇಳೆ, ಅಡುಗೆ ಎಣ್ಣೆ ಮುಂತಾದ ರೇಷನ್ ಕೊಡಬೇಕು. ಪ್ರತಿ ಬಿಪಿಎಲ್ ಕುಟುಂಬಕ್ಕೆ ಮೊದಲಿಗೆ 10,000 ರೂ., ನಂತರ ತಿಂಗಳಿಗೆ 6 ಸಾವಿರ ರೂಪಾಯಿ ನೀಡಬೇಕು. ಚಾಲಕರಾಗಿ ದುಡಿಯುವ ವರ್ಗಕ್ಕೆ 10 ಸಾವಿರ ರೂಪಾಯಿ ಕೊಡಬೇಕು ಎಂದು ಸಿಎಂಗೆ ಪತ್ರ ಬರೆದು…

1 5 6 7
error: Content is protected !!