Browsing: Featured

Flash News

ಆಟ ಆಡಿ ಪಾಠ ಕಲಿ

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಆಟ ಆಡಿ ಪಾಠ ಕಲಿ. ವ್ಯಕ್ತಿ ಸದಾ ಬೆಳೆಯಬೇಕು. ದೈಹಿಕ ಬೆಳವಣಿಗೆಯ ಜೊತೆ ಜೊತೆಗೆ ಬೌದ್ಧಿಕ ನೈತಿಕ ಬೆಳವಣಿಗೆಯೂ ಆಗಬೇಕು. ದೇಹಬೆಳವಣಿಗೆಗೆ ಆಹಾರವಷ್ಟೇ ಸಾಲದು. ದೈಹಿಕ ಚಟುವಟಿಕೆ ಆಹಾರ ಜೀರ್ಣ ಮಾಡಿ ದೇಹದ ಒಳಹೊರಗನ್ನು ಬೆಳೆಸುವುದು. ಆಟೋಟಗಳು ದೈಹಿಕ ಚಟುವಟಿಕೆ ನೀಡಿ ಆರೋಗ್ಯ ನೀಡುವವು,ಸ್ಪರ್ಧಾತ್ಮಕ ಮನೋಭಾವ ಉತ್ತೇಜಿಸುವವು, ಪಾಠ ಕಲಿಸುವವು! ಆಟ ಪ್ರಾಯೋಗಿಕ! ಅದು ಬೌದ್ಧಿಕ ಜ್ಞಾನ ವೃದ್ಧಿಸುವುದು, ಗಟ್ಟಿಗೊಳಿಸುವುದು.ಓದಿನಲ್ಲೂ ಪೈಪೋಟಿ ಹುಟ್ಟಿಸುವುದು! ಬದುಕೇ ನಿಜ ಆಟ. ಬದುಕಾಟ…

ಆಗುವುದೆಲ್ಲ ಒಳ್ಳೆಯದಕ್ಕೆ

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ‌‌‌‌   ಸಿದ್ಧಸೂಕ್ತಿ : ಆಗುವುದೆಲ್ಲ ಒಳ್ಳೆಯದಕ್ಕೆ. ಅನಗತ್ಯ ತೊಂದರೆ ನಿರಾಶೆಯುಂಟಾಗಿ ಕೊನೆಯಲಿ ಒಳಿತುಂಟಾದಾಗ ಆಡುವ ಮಾತಿದು. ಸಜ್ಜನ ಸತ್ಕಾರ್ಯಗಳಿಗೆ ಅನೇಕ ಅಡ್ಡಿಯುಂಟಾಗಿ ಅಂತ್ಯದಲಿ ಜಯ ಪ್ರಾಪ್ತಿ ಸಹಜ. ಅಡ್ಡಿ ಆತಂಕಾದಿಗಳು ವ್ಯಕ್ತಿಯ ಸತ್ತ್ವ ಮಹಿಮೆಗಳನು ಹಿರಿದಾಗಿಸುತ್ತವೆ! ಆಗಲಿದ್ದ ಅನಾಹುತಗಳನ್ನು ತಪ್ಪಿಸುತ್ತವೆ! ಬಸ್ಸು ತಪ್ಪಿಸಿಕೊಂಡವನಿಗೆ ಸುದ್ದಿ ಬಂತು, ಬಸ್ಸು ನದಿಗೆ ಬಿತ್ತು! ಒಂದು ಪಕ್ಷದ ದೌರ್ಜನ್ಯ ಮತ್ತೊಂದು ಪಕ್ಷಕ್ಕೆ ಅನುಕಂಪ ಜಯ! ಕೌರವರ ದೌರ್ಜನ್ಯ, ಪಾಂಡವರಿಗೆ ಜಯ! ರಾಜ ಮಂತ್ರಿ ಕಾಡಲಿ ಹೋಗುವಾಗ…

ಆಕಳು ಕಪ್ಪಾದರೆ ಹಾಲು ಕಪ್ಪೇ?

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಆಕಳು ಕಪ್ಪಾದರೆ ಹಾಲು ಕಪ್ಪೇ? ವೈವಿಧ್ಯದಲ್ಲೂ ಏಕ ಸಮಾನತೆ ತೋರಿ ಸಾರುವ ಮಾತಿದು. ವಿಭಿನ್ನ ಆಕಳ ಬಣ್ಣ ಬಗೆ ಬಗೆ, ಹಾಲು ಎಲ್ಲ ಬಿಳಿ ಬಿಳಿ, ಸತ್ತ್ವವೆಲ್ಲ ಒಂದೇ. ಕಬ್ಬು ಡೊಂಕು, ಸಿಹಿ ಒಂದು. ಮೈ ಬಣ್ಣ ಕಪ್ಪು ಬಿಳಿ ಕೆಂಪು ಮತ್ತೊಂದು, ಎಲ್ಲರ ರಕ್ತ ಕೆಂಪೇ ಕೆಂಪು! ಗಂಡು ಹೆಣ್ಣು ಮುಸ್ಲಿಂ ಹಿಂದು ಕ್ರೈಸ್ತ ಹೀಗೆ ಮನುಷ್ಯ ಬೇರೆ, ಒಳಗಿನ ಮನುಷ್ಯತ್ವ ಒಂದೇ ಒಂದು! ಜಾತಿ ಜಾತಿಗರ ಜ್ಯೋತಿ…

ಅಳಿಲು ಸೇವೆ

        ಶ್ರೀ.ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಅಳಿಲು ಸೇವೆ. ಸೀತೆಯ ಕರೆತರಲು ರಾಮ ರಾವಣನ ಲಂಕೆಗೆ ತೆರಳಲು ಸಮುದ್ರಕ್ಕೆ ಸೇತುವೆ ನಿರ್ಮಿಸಿದನಂತೆ. ಸಾಧ್ಯವೇ? ಪ್ರಶ್ನೆ ಬದಿಗಿರಲಿ. ಪುಣ್ಯಮಹತ್ಕಾರ್ಯಕ್ಕೆ ನಮ್ಮದೂ ಇರಲಿ ಸೇವೆ ಎಂದು ಬಾಯಲಿ ಮರಳ ತಂದು ಸುರಿದವಂತೆ! ರಸ್ತೆಯ ಮರದ ಹೂ ಹಣ್ಣು ನೆರಳುಗಳು, ಬಳಿ ಬಂದ ಎಲ್ಲರವು. ಹನಿ ನೀರ ಗೊಬ್ಬರ ನೀಡಿ ರಕ್ಷಿಪುವ ಹೊಣೆಯೂ ಎಲ್ಲರದು! ಮಠಮಂದಿರ ಆಶ್ರಮ ಆಸ್ಪತ್ರೆ ಶಾಲೆ ರಸ್ತೆ ಸೇತುವೆಗಳು, ಜಾತಿ ಪಂಗಡ ಎಲ್ಲೆ…

ಹರ ಮುನಿದರೂ ಗುರು ಕಾಯುವನು

        ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ ಹರ ಮುನಿದರೂ ಗುರು ಕಾಯುವನು. ಹರ ಶಿವ ಪರಮಾತ್ಮ ದೇವರು. ಅಂತ್ಯಗಾಣಿಸುವ, ಪಾಪ ಕಳೆಯುವ ವರನೀಡುವ ಕರುಣಾಮಯಿ ದೀನಾದಿ ರಕ್ಷಕ! ಆಯುಷ್ಯ ತೀರಿದ ಮಾರ್ಕಂಡೇಯನ ಹರ ಬದುಕಿಸಿದ! ಗುರು =ಅರಿವು, ಜ್ಞಾನದಾತ. ಸಿಟ್ಟಿನಲಿ ಧ್ವಂಸಕೆ ಕೈ ಹಾಕಿದವ, ಅರಿವಾಗುತ್ತಲೇ ರಕ್ಷಿಸುವ!ಉರಿಗಣ್ಣಿನಿಂದ ಮನ್ಮಥನ ಸುಟ್ಟ ಹರ, ರತಿದೇವಿ ಅಂಗಲಾಚಿ ಗೋಳಿಟ್ಟುದ ಕಂಡು ಕರಗಿ ಗುರುವಾಗಿ ಬದುಕಿಸಿದ! ಇಂದ್ರ ತ್ರಿಶಂಕುವಿಗೆ ಸ್ವರ್ಗ ಪ್ರವೇಶ ತಿರಸ್ಕರಿಸಿ ನೂಕಿದ! ಗುರು ವಿಶ್ವಾಮಿತ್ರ…

ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ.

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ‌‌‌‌‌               ಸಿದ್ಧಸೂಕ್ತಿ : ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ. ಅಕ್ಷಿ=ಕಣ್ಣು. ಸಾಕ್ಷಿ=ಪ್ರತ್ಯಕ್ಷದರ್ಶಿ. ಘಟನೆಯಲ್ಲಿ ಭಾಗಿಯಾಗದ ಪ್ರತ್ಯಕ್ಷದರ್ಶಿ, ರಾಗ ದ್ವೇಷ ಪಕ್ಷಪಾತರಹಿತ, ಯಥಾವತ್ತಾಗಿ ನುಡಿಯುವಾತ ನಿಜ ಸಾಕ್ಷಿ. ಸತ್ಯ ಸುಳ್ಳೆಂಬ ವ್ಯಾಜ್ಯ ತೀರ್ಪಿಗೆ ಬೇಕು ಬಲಸಾಕ್ಷಿ! ಸಾಕ್ಷಿ ಹೆದರಿ, ಕೈಯೊಡ್ಡಿ ಶಾಮೀಲಾಗಿ ತಿರುಗಿಬಿದ್ದರೆ ನ್ಯಾಯ ಸತ್ತಿತು! ಅಷ್ಟು ಕೊಟ್ಟರೆ ಅವರಂತೆ, ಇಷ್ಟು ಕೊಟ್ಟರೆ ಇವರಂತೆ ಹೇಳುವ ಹಿರಿಯರು ಸಾಕ್ಷಿಗಳು ಜಗದಗಲ! ಕಳ್ಳನ ಬಿಡಿಸಲು,…

ಅಳಿಯ ಅಲ್ಲ ,ಮಗಳ ಗಂಡ

ಶ್ರೀ .ಡಾ. ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಅಳಿಯ ಅಲ್ಲ, ಮಗಳ ಗಂಡ ಶಬ್ದ ಬೇರೆ, ವಸ್ತು ಒಂದು! ವಸ್ತು ಬೇರೆ, ಕ್ರಿಯೆ ಬೇರೆ, ಫಲ ಒಂದು! ಒಂದಾದರೂ, ಹಾಗಲ್ಲ ಹೀಗಲ್ಲ ಅದಲ್ಲ ಇದಲ್ಲ ಎಂದಾಗ ಮಾತಿದು. ನಾವವರಿಗೆ ಮೇಲು, ನಾವು ಕೋಳಿ ಮಾತ್ರ.., ಅವರು ಆಡು.. ತಿನ್ನುವುದು ಒಪ್ಪಿತ! ನಾವ್ ಬಾರ್ಗೆ ಹೋಗೆವು, ಮನೆಯಲ್ಲೇ ಪಾರ್ಟಿ, ಮಾಡುವುದೊಂದೇ! ಹೊಲಸು ತಿಂದರೆ ಹೋಗಲ್ಲ, ತಿಂದರೆ ಸ್ನಾನ ಮಾಡೇ ಹೋಗೋದು, ತಿಂದಿದ್ದೆಲ್ಲಿಗೋಡುವುದು? ಮೂಲ ಬೆಲೆಗೆ ಒಂದು ವಸ್ತು,…

ಅಲ್ಪರ ಸಂಗ,ಅಭಿಮಾನ ಭಂಗ

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ                                            ಸಿದ್ಧಸೂಕ್ತಿ : ಅಲ್ಪರ ಸಂಗ, ಅಭಿಮಾನ ಭಂಗ. ಏಕಾಂಗಿ ಯಾವುದೂ ಇರದು. ಸಂಗ ಬಯಸುವುದು. ಅದಕ್ಕೇ ದೈವ ಲೀಲೆ.ಮರಕ್ಕೆ ಬೇಕು ಭೂಮಿ. ಒಬ್ಬರಿಗೊಬ್ಬರ ಎರವಿರಬೇಕು. ಒಳಿತ ಸಂಗ ಒಳಿತಿಗೆ, ಕೆಡುಕ ಸಂಗ ಕೆಡುಕಿಗೆ. ಬೆಂಕಿಯ ಸಂಗ ಭಸ್ಮ! ನೀರಿನ ಸಂಗ ತಂಪು! ಗಂಧದ…

ಅರಿವೇ ಗುರು

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಅರಿವೇ ಗುರು. ಅರಿವು ತಿಳಿವು ದೊಡ್ಡದು ಗುರು ದೊಡ್ಡವ. ಅಜ್ಞಾನ ಕಳೆ ಕೊಳೆ ಕತ್ತಲೆ ಕಳೆದು, ಸುಜ್ಞಾನ ಬೆಳಕ ಬೀಜ ಬಿತ್ತಿ ಬೆಳಗುವನು ಸದ್ಗುರು. ಹಾಲಿನಂತೆ ವಿಷ ಕುಡಿಯಲಾಗದು. ಬೆಣ್ಣೆಯಂತೆ ಬೆಂಕಿ ನುಂಗಲಾಗದು. ಒಳಿತು ಕೆಡುಕುಗಳ ಅರಿವು ಇದರ ಮೂಲ. ಅರಿವಿಲ್ಲದ ಬಾಳು ಗೋಳು, ಯಾತನೆಯ ಗೂಡು!ಅರಿವಿರಬೇಕು ಸಕಲಕೂ ಅದು ದಾರಿ ತೋರುವುದು. ತಲೆ ಬಾಗಬೇಕು ಅರಿವಿಗೆ ಅರಿವು ತೋರುವ ಗುರುವಿಗೆ. ಶಂಕರ ಬಸವ ಸಿದ್ಧ ವಿವೇಕ ಸತ್ಪುರುಷರೂ…

ಅತ್ತೆಗೊಂದು ಕಾಲ ,ಸೊಸೆಗೊಂದು ಕಾಲ

       ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ. ಅತ್ತೆಯಾದವಳು ನಾಳೆ ಹತ್ತೆಯಾಗುವಳು, ಮನೆಯ ಮೂಲೆ ಸೇರುವಳು. ಸೊಸೆ ನಾಳೆ ಅತ್ತೆಯಾಗುವಳು, ಮನೆಯ ಅಧಿಕಾರ ಹಿಡಿಯುವಳು. ಯಾವುದೂ ಯಾರಿಗೂ ಸ್ಥಿರವಲ್ಲ. ಇಂದು ನಮ್ಮದಾಗಿರಬಹುದು. ನಾಳೆ ಯಾರದೆಂದು ತಿಳಿದಿಲ್ಲ. ಪರಿವರ್ತನೆ ನಿರಂತರ ಪ್ರಕ್ರಿಯೆ. ಸ್ಥಾನದಲ್ಲಿದ್ದವರು ನಶ್ವರತೆ ಮರೆಯದೇ ಮಾಡುವ ಕರ್ತವ್ಯ ಮಾಡಲೇಬೇಕು. ವೈಯಕ್ತಿಕ ದ್ವೇಷ ಸೇಡು ಪ್ರತೀಕಾರ ನಿರ್ಲಕ್ಷ್ಯ ಅಸ್ತ್ರ ಬಳಸಿದರೆ ನಾಳೆ ಅವೇ ತದ್ವಿರುದ್ಧ ಕೈಸೇರಿ ಎರಗುವವು ನಮಗೇ.…

ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು

 ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ                                             ಸಿದ್ಧಸೂಕ್ತಿ : ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು. ತಿನ್ನುವ ಅಡಿಕೆ ಸಣ್ಣದು, ಬೆಲೆ ಕಡಿಮೆ. ಅದಕ್ಕಾಗಿ ಕೈ ಒಡ್ಡುವುದು, ಕದಿಯುವುದೂ ಉಂಟು. ಇದು ವ್ಯಕ್ತಿಯ ಮನಸ್ಸ್ಥಿತಿ ಯೋಗ್ಯತೆಗಳನ್ನಳೆಯುವುದು. ಯೋಗ್ಯಾಯೋಗ್ಯತೆ, ಪಾಪ ಪುಣ್ಯ, ಒಳಿತು ಕೆಡಕು, ಅಪರಾಧ – ನಿರಪರಾಧಗಳು…

ಅಕ್ಕಿ ಮೇಲೆ ಆಶೆ, ನೆಂಟರ ಮೇಲೆ ಪ್ರೀತಿ

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ                                               ಸಿದ್ಧಸೂಕ್ತಿ : ಅಕ್ಕಿ ಮೇಲೆ ಆಶೆ, ನೆಂಟರ ಮೇಲೆ ಪ್ರೀತಿ. ಸಮಾರಂಭ ಸತ್ಕಾರಗಳು ಅದ್ದೂರಿಯಾಗಬೇಕು, ಹೆಚ್ಚು ಜನ ಸೇರಬೇಕು, ಅಲ್ಲಿ ತಾ ಮಿಂಚಬೇಕು, ಇದು ಜನರ ಆಶೆ. ಇದಕೆ ಶ್ರಮಪಡಬೇಕು, ಖರ್ಚು ಮಾಡಬೇಕು. ಶ್ರಮ ಪಡೆ, ಖರ್ಚು ಮಾಡೆ, ಎಂದರೆ…

ಸತ್ಯಕ್ಕೆ ಸಾವಿಲ್ಲ,ಸುಳ್ಳಿಗೆ ಸುಖವಿಲ್ಲ

. ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಬಸಿದ್ಧಸೂಕ್ತಿ : ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ. ಸತ್ಯ =ಇರುವುದು, ಭೂತ ವರ್ತಮಾನ ಭವಿಷ್ಯ, ಸೃಷ್ಟಿ ಸ್ಥಿತಿ ಲಯಕಾಲಗಳಲ್ಲಿ ಇರುವುದು. ಸುಳ್ಳು =ಇಲ್ಲದಿರುವುದು, ಇಲ್ಲದ್ದು ಇದ್ದು ಇಲ್ಲದಂತಾಗುವುದು. ಪರಮಾತ್ಮನು ಎಲ್ಲ ಚೇತನ – ಅಚೇತನಗಳಲ್ಲಿ ವಿಶೇಷ-ಸಾಮಾನ್ಯ ಚೈತನ್ಯರೂಪದಲ್ಲಿರುವುದರಿಂದ ಆತ ನಿಜ ಸತ್ಯ! ನಮ್ಮ ಸತ್ಯಗಳು ಪ್ರಾಪಂಚಿಕ. ಸತ್ಯ ಬಹುಕಾಲ ಮುಚ್ಚಿಡಲಾಗದು. ಹತ್ತು ಹತ್ಯಗೈದು ಸಿಲುಕದವ ಹನ್ನೊಂದರಲ್ಲಿ ಸಿಲುಕಿ ಸತ್ಯ ಬಾಯ್ಬಿಟ್ಟ! ಪರಮಾತ್ಮನಲ್ಲಿ ತೋರುವ ಜಗತ್ತು ಸುಳ್ಳು. ಶಾಶ್ವತವಲ್ಲ. ಹುಟ್ಟಿದ್ದು ತೋರಿದ್ದು ನಶಿಸುತ್ತಿದೆಯಲ್ಲ!…

ಜೀವೋ ಜೀವಸ್ಯ ಜೀವನಮ್

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಜೀವೋ ಜೀವಸ್ಯ ಜೀವನಮ್. ಜೀವ ಜೀವಕ್ಕೆ ಜೀವನ. ಜೀವ ಜೀವವ ಹುಟ್ಟಿಸುವುದು! ಜೀವ ಜೀವವ ನುಂಗುವುದು! ಎಲೆ ಧಾನ್ಯದಲಿ ಹುಳುಗಳು ಹುಟ್ಟುವವು.ಹುಳು ಎಲೆ ಧಾನ್ಯವ ತಿಂದು ನುಂಗುವುದು! ಬೀಜಜೀವ ಅಂಕುರಜೀವ ಉತ್ಪಾದಿಸುವುದು, ಅಂಕುರ ಬೀಜವನುದುರಿಸಿ ತಾನ್ ಬೆಳೆಯುವುದು! ಅಪ್ಪ ಅಮ್ಮ ಮಗು ಹಡೆಯುವರು, ಮಗು ಬೆಳೆದು ಮಗು ಹುಟ್ಟಿಸಿ ಅದು ಅಪ್ಪ ಅಮ್ಮ ಎನಿಸುವುದು! ಹೊಸ ಹೊಸ ಜೀವ ಮುನ್ನೆಲೆಗೆ, ಹಳೆ ಹಳೆ ಜೀವ ಹಿನ್ನೆಲೆಗೆ! ಹೊಸತಿಗಾಗಿ ಹಳೆಯದರ ತೆರವು!…

ಶರಣರ ಬಾಳು ಮರಣದಲ್ಲಿ ಕಾಣು

  ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಶರಣರ ಬಾಳು, ಮರಣದಲ್ಲಿ ಕಾಣು. ಶರಣ=ಲಿಂಗ ಪರಮಾತ್ಮ ಗುರು ಹಿರಿಯರಿಗೆ ಬಾಗಿದ, ಸಾಧು ಸಜ್ಜನ ನ್ಯಾಯಮಾರ್ಗದ ಸಾತ್ತ್ವಿಕ. ಶರಣರ ಮಹಾತ್ಮ್ಯ ಅವರ ಅಂತ್ಯದಲ್ಲಿ ಗೋಚರ! ಮರಣಕ್ಕಂಜರು, ಸಂತಸದಿ ಸ್ವಾಗತಿಸುವರು. ಮರಣ ಬಹುತೇಕ ಸುಖಾಂತ್ಯ! ಜನ ಸೇರುವರು ಅಸಂಖ್ಯ! ಪಾರ್ಥಿವ ಶರೀರದ ಗೌರವ ಮೆರವಣಿಗೆ! “ಪುಣ್ಯಾತ್ಮ ಅಮರ! ಇರಬೇಕಿತ್ತು, ಇನ್ನೂ ಜನಕಲ್ಯಾಣ!ಮತ್ತೆ ಹುಟ್ಟಿ ಬರಲಿ” ಎಂದು ಜನರುದ್ಗಾರ! ದುರ್ಜನರ ಮರಣ ಬಹುತೇಕ ದುಃಖಾಂತ್ಯ,ಭೀಕರ! ಹೆಣ ಹೊರಲು ಜನ ಸಿಗರು. “ಪಾಪಿ…

ವೇದ ಸುಳ್ಳಾದರೂ ಗಾದೆ ಸುಳ್ಳಾಗದು

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ‌‌‌‌‌           ಸಿದ್ಧಸೂಕ್ತಿ : ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಹತ್ತಾರು ಸಾವಿರ ವರ್ಷಗಳ ಹಿಂದೆ ತಪೋಮಗ್ನ ಋಷಿಮುಖದಿಂದ ಹೊರಹೊಮ್ಮಿದ ದಿವ್ಯ ವಾಣಿ ವೇದ. ಋಗ್ವೇದ ಯಜುರ್ವೇದ ಸಾಮವೇದ ಮೂರು ಪ್ರಾಚೀನ ವೇದಗಳು. ಧಾರ್ಮಿಕ ಆಧ್ಯಾತ್ಮಿಕ ವಿಷಯ ಇಲ್ಲಿದೆ. ಅಥರ್ವವೇದ ನಾಲ್ಕನೇ, ಅನಂತರದ್ದು. ಆಯುರ್ವೇದದಂಥ ಲೌಕಿಕ ವಿಷಯ ಇಲ್ಲಿದೆ. “ವೇದಗಳು ಚತುರ್ಮುಖ ಬ್ರಹ್ಮನ ಮುಖದಿಂದ ಬಂದವು, ಪುರುಷ ರಚಿತವಲ್ಲ. ಅವು ನಿತ್ಯ. ಒಂದಕ್ಷರ ಕದಲಿಸಲಾಗದು” ಇದು ಸಂಪ್ರದಾಯ ವಾದ.…

ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ. ಧರ್ಮ ಅಧ್ಯಾತ್ಮದ ವಿಶೇಷ ಉತ್ಸವ ಜಾತ್ರೆ. ಹಲವೆಡೆ ಹೆಸರಿಗೆ ಜಾತ್ರೆ, ನಡೆಯುವುದು ವಿಲಾಸ, ಕಿವಿ ಕಣ್ಣು ನಾಲಿಗೆಯ ಹಬ್ಬ! ಊರಹಬ್ಬ ಹುಟ್ಟು ಹಬ್ಬಗಳಲ್ಲಿ ಕೆಲರು ನೀಡುವರು ಸಾವಿರ – ಲಕ್ಷ ಜನರಿಗೆ ಮದ್ಯ ಮಾಂಸ! ಅದು ಹತ್ತು ರೂ ವಸ್ತುವನ್ನು ಸಾವಿರ ರೂ ಗೆ ಮಾರಿ ಹಿರಿದ, ಬೀದಿ ವ್ಯಾಪಾರಿಗಳಿಗೆ ದಿನಕ್ಕೆ ಪ್ರತಿಶತ ಹತ್ತು ರೂಗಳಂತೆ ಬಡ್ಡಿ ಕಿತ್ತಿದ,ಚಿನ್ನದ ಸ್ವತ್ತಿನ ಸಾಲ ನೀಡಿ ಸರ್ವಸ್ವ…

ಮೂಗಿಗಿಂತ ಮೂಗುತಿ ದೊಡ್ಡದು

ಶ್ರೀ. ಡಾ. ಆರೂಢಭಾರತೀ ಸ್ವಾಮೀಜಿ. ಬಸಿದ್ಧಸೂಕ್ತಿ : ಮೂಗಿಗಿಂತ ಮೂಗುತಿ ದೊಡ್ಡದು. ಮೂಗಿನ ಚಂದಕ್ಕೆ ಮೂಗುತಿ. ಮೂಗು ಉಸಿರಾಡುತ್ತೆ, ಮೂಗುತಿಯಲ್ಲ.ಮೂಗು ಮುಖ್ಯ, ಮೂಗುತಿಯಲ್ಲ. ಈ ಪರಿಜ್ಞಾನವಿಲ್ಲದೇ ಮೂಗು ಲೆಕ್ಕಕ್ಕಿಲ್ಲವೆಂಬಂತೆ ಕೆಲರು ಅದ್ದೂರಿ ದೊಡ್ಡ ಮೂಗುತಿಯೊಂದಿಗೆ ಸಂಭ್ರಮಿಸುವರು! ಹನುಮಂತನಿಗಿಂತ ಆತನ ಬಾಲ ಉದ್ದದಂತೆ! ಮೂಗು ಮಾಡಿದ ದೇವರ ನೆನೆಯರು,ಮೂಗುತಿ ಮಾಡಿದ ಅಕ್ಕಸಾಲಿಗನ ಹೊಗಳುವರು! ಕೆಲರಿಗೆ ತಾಯಿಗಿಂತ ಹೆಂಡತಿ, ಹೆತ್ತವರಿಗಿಂತ ಹೊರಗಿನವರೇ ಮುಖ್ಯವೆನಿಸುವರು! 50 ಕೆಜಿ ತೂಕದವರಿಗೆ ಸಾವಿರ ಕೆಜಿ ತೂಕದ ಹಾರ! ಕೆಲ ಹೋಟೆಲ್ಗಳಲ್ಲಿ ತಿಂಡಿ ತೀರ್ಥಕ್ಕಿಂತ ಥಳಕು…

ಮುಗ್ಗಲಗೇಡಿಗೆ ಶಾಸ್ತ್ರ ಹೇಳಿದರೆ,.. ತೊಳಕೊಳ್ಳುದ ಬಿಟ್ಟಿತಂತೆ

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಮುಗ್ಗಲಗೇಡಿಗೆ ಶಾಸ್ತ್ರ ಹೇಳಿದರೆ,.. ತೊಳಕೊಳ್ಳುದ ಬಿಟ್ಟಿತಂತೆ. ಮುಗ್ಗಲಗೇಡಿ=ಸೋಮಾರಿ. ಶಾಸ್ತ್ರ =ವೈರಾಗ್ಯ ಬೋಧಕ ವೇದಾಂತ. ಗುರುಗಳು ಪ್ರವಚನ ಮಾಡುತ್ತಿದ್ದರು:ಹುಟ್ಟು ಸಾವು, ಹಸಿವು ಬಾಯಾರಿಕೆ, ಸುಖ ದುಃಖ, ಇವೆಲ್ಲ ದೇಹಕ್ಕೆ. ಆತ್ಮನಿಗಲ್ಲ. ನಾನು ಆತ್ಮಾ, ದೇಹವಲ್ಲ. ಆತ್ಮಾ ನಿತ್ಯ, ಪರಿಪೂರ್ಣ, ನಿತ್ಯತೃಪ್ತ,ಸದಾ ಪರಿಶುದ್ಧ! ಹತ್ತಿರದ ಹುಟ್ಟು ಸೋಮಾರಿಯ ಕಿವಿಗೆ ಈ ಮಾತು ಬಿತ್ತು! ಪುಳಕಿತಗೊಂಡ, ಸಂತಸಪಟ್ಟ! ಶೌಚದ ನಂತರ ಒತ್ತಾಯಕ್ಕೆ… ತೊಳೆದುಕೊಳ್ಳುತ್ತಿದ್ದ ಆತ ಅಂದಿನಿಂದ ಅದನ್ನು ಬಿಟ್ಟ! “ನಾನು ಆತ್ಮಾ, ಪರಿಶುದ್ಧ” ಎಂದ…

ಮಾನವ ಕೊಟ್ಟಿದ್ದು ಮನೆತನಕ, ದೇವರು ಕೊಟ್ಟಿದ್ದು ಕೊನೆತನಕ

ಶ್ರಿ.ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ: ಮಾನವ ಕೊಟ್ಟಿದ್ದು ಮನೆತನಕ, ದೇವರು ಕೊಟ್ಟಿದ್ದು ಕೊನೆತನಕ. ಅವರಿವರು ನೆರವಾಗಬೇಕೆಂದು ಬಯಸುತ್ತೇವೆ,ಹಾತೊರೆಯುತ್ತೇವೆ.ಪಡೆಯಲು ಪುಸಲಾಯಿಸುತ್ತೇವೆ, ಹೊಗಳುತ್ತೇವೆ, ಸಲಾಂ ಹಾಕುತ್ತೇವೆ, ಅಂಗಲಾಚಿ ಬೇಡುತ್ತೇವೆ, ಹರಸಾಹಸ ಪಡುತ್ತೇವೆ! ಅವರಿವರು ಕೊಡುವುದೂ ಉಂಟು! ನೆರವು- ದಾನ-ಅನುದಾನ, ಅಗತ್ಯತೆ-ಲಭ್ಯತೆ-ಕೊಡುವವರ ಮನದಧೀನ. ಅವರು ಕೊಟ್ಟಷ್ಟು, ನಮಗೆ ಸಿಕ್ಕಷ್ಟು! ನೆರವು ನೀಡಿದವನ, ನೀಡಿಸಿದವನ ಹಂಗು! ನೆರವು ಪಡೆದರೆಂದು ಅವರಿವರ ಕೊಂಕು ನುಡಿ! ನೆರವಿನ ಭಾಗಾಂಶಕ್ಕಾಗಿ ಹಾತೊರೆಯುವವರ ಕಾಟ! ನೆರವು ಎಷ್ಟು ಸಿಕ್ಕರೂ ಅಷ್ಟು ಸಿಗಲಿಲ್ಲವೆಂಬ ದಾಹ! ನೆನಪಿರಲಿ :ನೆರವು ಸಾಂದರ್ಭಿಕ, ಉತ್ತೇಜಕ!…

1 4 5 6 7
error: Content is protected !!