Browsing: Featured

Flash News

ಸಂದಿರುವುದನ್ನ ಋಣ ಮಂಕುತಿಮ್ಮ

ಸಿದ್ಧಸೂಕ್ತಿ : ಸಂದಿರುವುದನ್ನ ಋಣ ಮಂಕುತಿಮ್ಮ. ಅನ್ನ=ಭೋಗ. ಋಣ=ಸಂಬಂಧ. ಪಾರಣಿ/ಣೆ=ವ್ರತ ಉಪವಾಸದ ನಂತರದ ಊಟ. ಬದುಕು ಅನಿಶ್ಚಿತ. ಇವರು ಹೀಗಿರುವರೆಂದು ಹೇಳಲಾಗದು! ಏರಿಳಿವು ತಪ್ಪದು. ಬೆಳಿಗ್ಗೆ ಮದುವೆ, ಸಂಜೆ ಮರಣ! ನಿನ್ನೆ ಹುಟ್ಟು, ಇಂದು ಸಾವು, ನಾಳೆ ಸತ್ತವರ ತಿಥಿ! ಇಂದು ಮೃಷ್ಟಾನ್ನ ಭೋಜನ, ನಾಳೆ ಭಿಕ್ಷಾನ್ನ, ಅನ್ನಕ್ಕೆ ಪರದಾಟ! ಇಂದು ಉಪವಾಸ, ನಾಳೆ ಊಟ! ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ! ಧಾನ್ಯ ಧಾನ್ಯ ಮೇ ಲಿಖಾ ಹೈ ಖಾನೇವಾಲಾ ಕಾ ನಾಮ್! ಬೆಳೆದ ಮಗನ/ಮಗಳ…

ಸ್ವಾಮಿ- ಒಡೆಯ

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ             ‌‌‌ ಸಿದ್ಧಸೂಕ್ತಿ : ಸ್ವಾಮಿ- ಒಡೆಯ ಸ್ವಾಮಿ=ಒಡೆಯ. ಈ ಸ್ವತ್ತಿಗೆ ಈತ ಸ್ವಾಮಿ, ಆ ಸ್ವತ್ತಿಗೆ ಆತ ಒಡೆಯ. ಸ್ವಾಮಿ =ಯಜಮಾನ. ನಾಯಿಗಿರುವ ಸ್ವಾಮಿನಿಷ್ಠೆ ಕೂಲಿಗನಿಗಿಲ್ಲ! ಸ್ವಾಮಿ =ಗಂಡ. ಪಾರ್ವತೀ ಲಕ್ಷ್ಮೀ ಸರಸ್ವತಿಯರು ತಮ್ಮ ಪತಿದೇವರ ಪಾದಗಳಿಗೆ ನಮಸ್ಕರಿಸಿ”ಸ್ವಾಮಿ, ಆಶೀರ್ವದಿಸಿ” ಎನ್ನುವರಂತೆ. ಸುಸಂಸ್ಕೃತ ಭಾರತೀಯ ನಾರಿ ಪತಿ ಹೆಸರ ನೇರ ಹೇಳಳು! ಒತ್ತಾಶೆಗೆ ಹೇಳಬೇಕೆಂದಾಗ ಒಡಪು ಬಳಸುವುದುಂಟು! ಸ್ವಾಮಿ =ಅಧಿಕಾರಿ,ನ್ಯಾಯಾಧೀಶ, ಮಂತ್ರಿ ಇತ್ಯಾದಿ. ವಕೀಲ ವಾದಿಸುವಾಗ,ನ್ಯಾಯಾಧೀಶನಿಗೆ,…

ಜೀವನ ವಿಧಾನ

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಜೀವನವಿಧಾನ. ಹಿರಿಯರು ಹೇಳಿದ್ದು :ನೂರು ವರ್ಷದ ಆಯುಷ್ಯವನ್ನು ನಾಲ್ಕು ಸಮಭಾಗ ಮಾಡಿ. ಮೊದಲ ಭಾಗ ಶಿಕ್ಷಣ – ಸಂಸ್ಕಾರ ಕಲಿಕೆಗಿರಲಿ. ಎರಡನೆಯ ಭಾಗ ಸಂಸಾರಹೊಣೆ ಸಂಪಾದನೆಗಿರಲಿ. ಮೂರನೆಯ ಭಾಗ ಧ್ಯಾನ ಜಪ ತಪ ಸೇವೆ ಧರ್ಮ ಅಧ್ಯಾತ್ಮಕ್ಕಿರಲಿ. ನಾಲ್ಕನೆಯ ಭಾಗ ತ್ಯಾಗ – ಆನಂದಮಯ! ಹೀಗಿಲ್ಲದಿರೆ ಬಾಳು ಚಿಂತೆ ದುಃಖದ ಸಾಗರ! ಪ್ರಥಮೇ ವಯಸಿ ನಾಧೀತಂ. ದ್ವಿತೀಯೇ ನಾರ್ಜಿತಂ ಧನಂ. ತೃತೀಯೇ ನ ತಪಸ್ತಪ್ತಂ. ಚತುರ್ಥೇ ಕಿಂ ಕರಿಷ್ಯತಿ?. ಬ್ರಹ್ಮಚರ್ಯ…

ಹೆಂಡ ಸಾರಾಯಿ ಸಹವಾಸ, ಹೆಂಡತಿ ಮಕ್ಕಳು ಉಪವಾಸ

     ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಹೆಂಡ ಸಾರಾಯಿ ಸಹವಾಸ, ಹೆಂಡತಿ ಮಕ್ಕಳು ಉಪವಾಸ. ಮದ್ಯಸೇವನೆ ಎಲ್ಲೆಡೆ ಹರಡಿದ ಹೆಚ್ಚು ಅಪಾಯದ ದುಶ್ಚಟ. ಸಿರಿವಂತ ವಿದ್ಯಾವಂತರು ಹತ್ತಾರು ಸಾವಿರ ರೂ ಮೌಲ್ಯದ ಉತ್ತಮ ಮದ್ಯವನ್ನು ಹಿತಮಿತ ಸೇವಿಸುವುದುಂಟು. ಇದು ರಟ್ಟಾಗದೆಯೂ ಇರಬಹುದು! ಬಡವ ಕಡಿಮೆ ಮೌಲ್ಯದ ಕಳಪೆ ಮದ್ಯ ಸೇವಿಸಿ, ಎಚ್ಚರ ತಪ್ಪಿ, ಅಸಂಬದ್ಧ ಮಾತಾಡಿ, ಒದೆ ತಿಂದು, ರಸ್ತೆ – ಚರಂಡಿಯಲ್ಲಿ ಬಿದ್ದು ಉರುಳಾಡಿ, ತನ್ನ – ಕುಟುಂಬದ ಮರ್ಯಾದೆಯ ಹರಾಜಿಗಿಕ್ಕುವನು! ಮತ್ತು…

ದೈವ ಗುಟ್ಟದು ತಿಳಿಯೆ ಮಂಕುತಿಮ್ಮ!

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ದೈವ ಗುಟ್ಟದು ತಿಳಿಯೆ ಮಂಕುತಿಮ್ಮ! ದೈವರಹಸ್ಯ ನಾ ತಿಳಿಯಲಾರೆ! ಎಲ್ಲೋ ಯಾವುದೋ ತಣ್ಣೀರನ್ನು ಹೀರಿ ಬೆಳೆದ ಬೇಳೆ, ಮತ್ತಿನ್ನೆಲ್ಲೋ ಯಾವುದೋ ಬಿಸಿ ನೀರಿನಲ್ಲಿ ಕ್ವಥ ಕ್ವಥ ಬೇಯುವುದು! ಯಾವನೋ ಬೆಳೆಯುವನು, ಯಾವನೋ ತಿನ್ನುವನು! ಯಾವನೋ ಕಟ್ಟುವನು ಯಾವನೋ ನೆಲೆಸುವನು! ಮನೆಯಲ್ಲಿ ಮಗು ಮೇಕೆ ದನ ಕರುಗಳನ್ನು ಮುದ್ದಿಸಿ ಬೆಳೆಸುವ ಕೈಗಳು, ಕಸಾಯಿಖಾನೆಯಲ್ಲಿ ಹಸು ಕುರಿ ಕರುಗಳ ತುಂಡರಿಸುವವು! ಹಾಲುಂಡು ನುಡಿಗಲಿತು ನಕ್ಕು ನಲಿಸಿದ ಮುದ್ದು ಮುಖದಿಂದ, ಹೆತ್ತ-ಹಿರಿಯರಿಗೆ ಕಠೋರ ವಾಗ್ಬಾಣ!…

ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ‌‌‌‌‌‌‌                    ಸಿದ್ಧಸೂಕ್ತಿ : ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ ಬದುಕಿಗೆ ಬೇಕು ನೆಲ ಜಲ ಗಾಳಿ ಆಕಾಶ ಅಗ್ನಿ ಆಹಾರ! ಪರಮಾತ್ಮ ಸೃಜಿಸಿ ಸೃಜಿಸುತ್ತಲಿಹನು. ಎಲ್ಲವನು ತಾನು ತನ್ನವರೇ ನುಂಗುವ ದಾಹ ನರನಿಗೆ. ಹೊಟ್ಟೆ ತುಂಬುವಷ್ಟು ಉಣ್ಣುವ ತವಕ ತಪ್ಪಲ್ಲ! ತಾನು ತನ್ನವರೇ ಉಣುವ ಆಶೆ ಇಣುಕುವುದು ತಪ್ಪು! ಪಂಕ್ತಿಯಲಿ ಲಾಡು ಕೈಚೀಲ ಸೇರುವುದು! ಇತರ ಜೀವರಾಶಿಗೆ ಅಂದಂದಿನ ಆಹಾರ, ಸ್ವಲ್ಪ…

ಎಲ್ಲಾರ ಮನೆ ದೋಸೆ ತೂತು!

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ‌‌        ಸಿದ್ಧಸೂಕ್ತಿ : ಎಲ್ಲಾರ ಮನೆ ದೋಸೆ ತೂತು! ಮನೆ ಯಾರದಾದರೇನು?, ಮಠಕುಟೀರವಾದರೇನು?, ಅಲ್ಲಿ ಮಾಡಿದ ದೋಸೆ ತೂತು! ತೂತಿಲ್ಲದ ದೋಸೆ ಎಲ್ಲಿ? ಕಂಚಿಗೆ ಹೋದರೂ ಮಂಚಕ್ಕೆ ಕಾಲು ನಾಲ್ಕು. ಮೂರೆರಡೈದು ಕಾಲುಳ್ಳದ್ದು ಮಂಚವೆನಿಸದು. ಭಾರತ ಅಮೆರಿಕ ಮತ್ತೊಂದಿರಲಿ, ಹಿಂದು ಮುಸ್ಲಿಂ ಕ್ರೈಸ್ತ ಮತ್ತೊಬ್ಬನಿರಲಿ, ಬಡವ ಶ್ರೀಮಂತನಿರಲಿ, ಸಂಸಾರದಲ್ಲಿ ಜಗಳ ವೈಮನಸ್ಸು ಇದ್ದದ್ದೇ. ಹೆಚ್ಚು ಕಡಿಮೆ, ಹಿಂದೆ ಮುಂದೆ ಇರಬಹುದು. ಇಂಥ ಸಂದರ್ಭದಲ್ಲಿ ಒಬ್ಬರು ಮತ್ತೊಬ್ಬರಿಗೆ ತಿಳಿ…

ಅಕ್ಕಿಯೊಳಗನ್ನವನು ಮೊದಲಾರು ಕಂಡವನು?

ಸಿದ್ಧಸೂಕ್ತಿ : ಅಕ್ಕಿಯೊಳಗನ್ನವನು ಮೊದಲಾರು ಕಂಡವನು? “ಇದು ನನ್ನ ಸಾಧನೆ, ಜನ ನೆನಪಿಟ್ಟುಕೊಳ್ಳಬೇಕು, ಹೊಗಳಬೇಕು, ಪತ್ರಿಕೆಯಲ್ಲಿ-ಕಲ್ಲಿನಲ್ಲಿ, ಅಲ್ಲಿಲ್ಲಿ ನನ್ನ ಹೆಸರಿರಬೇಕು” ಇದು ಬಹುತೇಕರ ಬಯಕೆ. ಇದಕ್ಕಾಗಿ ಏನೇನೋ ಕಸರತ್ತು! ಹೆಸರಿಲ್ಲದ್ದಕ್ಕಾಗಿ, ತನ್ನ ಸಂಪರ್ಕಿಸದಿದ್ದಕ್ಕಾಗಿ, ರಸ್ತೆ ಸೇತುವೆ ಕಟ್ಟಡ ಉದ್ಯಾನಾದಿಗಳ ನಿರ್ಮಾಣ, ಫಲಕ ಅಳವಡಿಕೆ, ಉದ್ಘಾಟನೆಗಳ ರದ್ದು! ಆದರೆ ನೆನಪಿರಲಿ :ಇದಾವುದೂ ಫಲಿಸದು. ವಿಶಾಲ ಜಗತ್ತಿನಲ್ಲಿ ನಾವು ಅದಾವ ಲೆಕ್ಕ? ಸಮುದ್ರದಲ್ಲಿ ಹನಿ ನೀರು ನಾನೆಂದರಾದೀತೇ? ಅಕ್ಕಿಯಲ್ಲಿ ಅನ್ನವನ್ನು ಮೊದಲು ಕಂಡವನ, ಪ್ರಪ್ರಥಮ ಅಕ್ಷರ ಲಿಪಿ ಕಂಡು ಹಿಡಿದವನ…

ಊಟಬಲ್ಲವನಿಗೆ ರೋಗವಿಲ್ಲ

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಊಟಬಲ್ಲವನಿಗೆ ರೋಗವಿಲ್ಲ. ಊಟ ಆಹಾರ ಪಾನೀಯ ವ್ಯಸನ ವಿಚಾರ. ಆಹಾರ ಪರಿಣಾಮ ಅನ್ನಮಯ ಶರೀರ, ವ್ಯಸನ ವಿಚಾರ ಪರಿಣಾಮ ಮನೋಬುದ್ಧಿ. ಆಯುರ್ವೇದ ಸಾರುವುದು ಆಹಾರ ಗುಣಧರ್ಮ. ನೀತಿ ವೇದಾಂತ ಸಾರುವವು ವ್ಯಸನ ವಿಚಾರ ಮರ್ಮ! ಹಾಲು ಬದುಕಿಸುವುದು, ವಿಷ ಸಾಯಿಸುವುದು! ಹದವರಿತ ಊಟವಿರೆ ರೋಗವಿಲ್ಲ, ಬಂದರೆ ಆಹಾರ ಪಥ್ಯ!ಮಧುಮೇಹಕ್ಕೆ ಸಕ್ಕರೆ ವರ್ಜ್ಯ, ಹಾಗಲ ಗ್ರಾಹ್ಯ! ಲಂಘನಂ ಪರಮಮೌಷಧಂ=ಉಪವಾಸ ಶ್ರೇಷ್ಠ ಔಷಧ! ಚಿಂತಿ ವ್ಯಸನಕೆ ಮನ ದಿವಾಳಿ, ಸುಜ್ಞಾನ ಸುವಿಚಾರದಿ ಮನಬುದ್ಧಿ…

ಎಲ್ಲರೊಳಗೊಂದಾಗು ಮಂಕುತಿಮ್ಮ

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ‌‌‌        ಸಿದ್ಧಸೂಕ್ತಿ : ಎಲ್ಲರೊಳಗೊಂದಾಗು ಮಂಕುತಿಮ್ಮ. ಡಿವಿಜಿ ಎಂದೇ ಖ್ಯಾತರಾದವರು ಡಿ. ವಿ. ಗುಂಡಪ್ಪ. ಇವರ ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ! ಬಾಲ್ಯ ಯೌವನ, ರೋಗಿ ನಿರೋಗಿ, ಶಿಕ್ಷಿತ ಅಶಿಕ್ಷಿತ, ಬಡವ ಶ್ರೀಮಂತ, ಸ್ತ್ರೀ ಪುರುಷ, ಆ ಧರ್ಮ ಈ ಧರ್ಮ, ವೈವಿಧ್ಯದ ಪ್ರತಿ ವ್ಯಕ್ತಿಯ ಬದುಕು ತರ ತರ! ಸುಖಕ್ಕಿಂತ ದುಃಖ ಹೆಚ್ಚು! ಯಾವುದು ಸರಿ? ಯಾವುದು ತಪ್ಪು? ಎಂದು ನಿರ್ಧರಿಸಲಾಗದ ಗೊಂದಲದ ಗೂಡು! ಅದಕ್ಕಿಲ್ಲಿದೆ…

ಹೆಂಡ ಸಾರಾಯಿ ಸಹವಾಸ, ಹೆಂಡತಿ ಮಕ್ಕಳು ಉಪವಾಸ

– ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ                        ‌‌‌‌‌             ಸಿದ್ಧಸೂಕ್ತಿ : ಹೆಂಡ ಸಾರಾಯಿ ಸಹವಾಸ, ಹೆಂಡತಿ ಮಕ್ಕಳು ಉಪವಾಸ. ಮದ್ಯಸೇವನೆ ಎಲ್ಲೆಡೆ ಹರಡಿದ ಹೆಚ್ಚು ಅಪಾಯದ ದುಶ್ಚಟ. ಸಿರಿವಂತ ವಿದ್ಯಾವಂತರು ಹತ್ತಾರು ಸಾವಿರ ರೂ ಮೌಲ್ಯದ ಉತ್ತಮ ಮದ್ಯವನ್ನು ಹಿತಮಿತ ಸೇವಿಸುವುದುಂಟು. ಇದು ರಟ್ಟಾಗದೆಯೂ ಇರಬಹುದು! ಬಡವ ಕಡಿಮೆ ಮೌಲ್ಯದ ಕಳಪೆ ಮದ್ಯ ಸೇವಿಸಿ,…

ಹುಟ್ಟು ಗುಣ ಸುಟ್ಟರೂ ಹೋಗದು

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಹುಟ್ಟು ಗುಣ ಸುಟ್ಟರೂ ಹೋಗದು. ವ್ಯಕ್ತಿ ವಸ್ತು ಜೀವಿಯ ಬಾಲ್ಯ ಆರಂಭದ ಗುಣ ಸ್ವಭಾವ ಸುಟ್ಟರೂ ಏನೇ ಮಾಡಿದರೂ ಬದಲಾಗದು. ಮಾಂಸ ಮುಟ್ಟುವುದಿಲ್ಲ ಎಂಬ ಷರತ್ತು ಒಪ್ಪಿ ದೇವರ ಅನುಗ್ರಹದಿಂದ ನಾಯಿ ರಾಜನಾಗಿ ಸಿಂಹಾಸನ ಏರಿತಂತೆ! ಸಭೆ ನಡೆಯುತ್ತಿರಲು ಮೂಳೆ ಕಂಡೊಡನೆ ಮಾತು ಮರೆತ ನಾಯಿ ಸಿಂಹಾಸನದಿಂದ ಜಿಗಿದು ಮೂಳೆ ಕಚ್ಚಿತಂತೆ! ಹಾಗೆಂದು ಆರಂಭಿಕ ಗುಣ ಸ್ವಭಾವ ಪರಿವರ್ತನೆ ಅಸಾಧ್ಯವೆಂದಲ್ಲ.ಹಾಗಿದ್ದಲ್ಲಿ ಶಿಕ್ಷಣ ತರಬೇತಿಯ ಅಗತ್ಯ ಏನು? ಸುಲಿಗೆ ದರೋಡೆ ಮಾಡುತ್ತಿದ್ದ…

ಹಿರಿಯರಿಲ್ಲದ ಮನೆ ಮನೆಯಲ್ಲ

‌‌   ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ‌‌‌‌‌‌                     ಸಿದ್ಧಸೂಕ್ತಿ : ‌ಹಿರಿಯರಿಲ್ಲದ ಮನೆ ಮನೆಯಲ್ಲ. ಮನೆ = ಸಮಾಜದ ಪ್ರಾಥಮಿಕ ಘಟಕ. ತಂದೆ ತಾಯಿ, ಗಂಡ ಹೆಂಡತಿ, ಮಕ್ಕಳು ಮೊಮ್ಮಕ್ಕಳು, ಅಜ್ಜ ಅಜ್ಜಿ, ಸಹೋದರ ಸಹೋದರಿ ಮುಂತಾದವರ ನೆಲೆ. ಅವಿಭಕ್ತ ಕುಟುಂಬದಲ್ಲಿ ಕಾಣಸಿಗುವ ಸುಮಧುರ ಸಂಬಂಧಗಳನ್ನು, ಸುಂದರ ಬಾಳನ್ನು ಭಾವಿಸಿ! ಹಿರಿಯರು ಕಿರಿಯರನ್ನು ಹುಟ್ಟುಹಾಕುವರು, ತುತ್ತು ನೀಡುವರು, ನಡೆ ನುಡಿಗಲಿಸಿ, ಕಾಲ ಕಾಲಕ್ಕೆ ಪಡೆವ ಬಾಳಿನ…

ಈಸಬೇಕು ,ಇದ್ದು ಜಯಿಸಬೇಕು

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಈಸಬೇಕು, ಇದ್ದು ಜಯಿಸಬೇಕು. ಹಳ್ಳ ನದಿ ಕೆರೆ ನೀರ ದಾಟಲು ಈಸಬೇಕು. ಈಜು ಬಾರದವರು ನೀರಲಿ ಬಿದ್ದರೆ ಕಷ್ಟ.ಮುಳುಗಿದರೆ ಮುಗಿದಂತೆ! ಈಸಿ ದಾಟಿದರೆ ಮುಂದೆ ಸುಂದರದ ಬದುಕು! ಪ್ರಪಂಚ ಸಾಗರ! ದಾಟಲು ಈಸಬೇಕು, ನಿರಂತರ ಹೋರಾಡಬೇಕು! ಆಗಲೇ ಗೆಲುವು! ಗೆದ್ದವರಿಗಿದೆ ನೀರಾಚೆಯ ಸುಖ ಸಾಗರ! ಸವಿಯಲು ಇರಬೇಕು, ಇದ್ದು ಜಯಿಸಬೇಕು! ಇಲ್ಲದವರಿಗೆ ಏನಿಲ್ಲ. ಬದುಕುವಾಶೆಯುಂಟು! ಎದುರಾಗುವ ರೋಗ ಬಡತನ ಸಾಲ ಹಗೆ ಧಗೆ ಕಾಲೆಳೆತ ವಿಷಸಂಕೋಲೆಗೆ ಸುಸ್ತಾಗಿ ಕೊನೆಯಾಗುವರು ಕೆಲರು!…

ಇಬ್ಬರ ನ್ಯಾಯ, ಮೊರನೆಯವನಿಗೆ ಆಯ!

         ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ                                         ಸಿದ್ಧಸೂಕ್ತಿ : ಇಬ್ಬರ ನ್ಯಾಯ, ಮೊರನೆಯವನಿಗೆ ಆಯ! ನ್ಯಾಯ=ಜಗಳ.ಆಯ=ಲಾಭ.ಇಬ್ಬರ, ಎರಡು ಪಂಗಡಗಳ ಜಗಳ ಮತ್ತೊಬ್ಬರಿಗೆ ಲಾಭ. ಜಗಳವಾಡಿದವರ ಬಾಯಿಗೆ ಮಣ್ಣು! ಗಂಡ ಹೆಂಡತಿ ಜಗಳ ಮಕ್ಕಳಿಗೆ ಲಾಭ. ಇಬ್ಬರಿಂದಲೂ ಓಲೈಕೆ, ಇಬ್ಬರ ಮೇಲೂ ಹಿಡಿತ! ಅವರಿವರ ಜಗಳ ವಕೀಲರಿಗಾಯ್ತು ಸಂಬಳ!…

ಆಳಾಗಿ ದುಡಿ,ಅರಸನಾಗಿ ಉಣ್ಣು

ಡಾ.ಆರೂಢಭಾರತೀ ಸ್ವಾಮೀಜಿ ‌‌         ಸಿದ್ಧಸೂಕ್ತಿ : ಆಳಾಗಿ ದುಡಿ, ಅರಸನಾಗಿ ಉಣ್ಣು. ಸೇವಕ ಮಂತ್ರಿ ಯಾರೇ ಇರಲಿ, ದುಡಿಮೆ ಬದುಕಿಗೆ ಶೋಭೆ! ದುಡಿಸಿಕೊಳ್ಳುವವರು ದುಡಿಯಬಾರದು, ಅದು ತಮ್ಮ ಗೌರವಕ್ಕೆ ಧಕ್ಕೆ ಎಂದು ಭಾವಿಪರು ಹಲವರು. ಅನಿವಾರ್ಯತೆ ಇಲ್ಲದೆಯೂ ಮನೆಗೆಲಸದಾಕೆ! ತಾನುಂಡ ತಟ್ಟೆ, ಉಟ್ಟ ಬಟ್ಟೆ, ತೊಳೆಯುವುದವಮಾನ! ಮಲಗೇಳುವ ಹಾಸಿಗೆ ಹಾಸಿ ಮಡಚಿ ಸುತ್ತಲು, ಇರುವ ನೆಲ ಶುಚಿಗೊಳಿಸಲು, ತನ್ನದೇ ಹಸು ಎಮ್ಮೆ ಎತ್ತುಗಳ ಶೆಗಣಿ ಎತ್ತಿ ಮೈತೊಳೆದು ಮೇವು ನೀರುಣಿಸಲು ಕೆಲಸದಾಳೇ…

ಆರೋಗ್ಯವೇ ಭಾಗ್ಯ

ಸಿದ್ಧಸೂಕ್ತಿ : ಆರೋಗ್ಯವೇ ಭಾಗ್ಯ. ಆರೋಗ್ಯ ಬದುಕ ಬುನಾದಿ. ದೀರ್ಘ ಬಾಳು. ಅದಿರೆ ಸಾಧ್ಯ ಸಾಧನೆ ಸಿದ್ಧಿ! ಇಲ್ಲದಿರೆ ಪರಪೀಡೆ, ಭುವಿಗೆ ಭಾರ! ಹಣ ಆಸ್ತಿ ಹೆಣ್ಣು ಗಂಡು ಮಕ್ಕಳು ಮಿತ್ರ ಭಾಂಧವರಿಗಾಗಿ ಎಲ್ಲ ಎನ್ನುವೆವು. ಆರೋಗ್ಯ ತಪ್ಪಿದಾಗ ಕೈಬಿಟ್ಟು ಎಲ್ಲವನು ಮಾರಿ, ಸಾಲ ಮಾಡಿ, ವಿದೇಶದಲಿ ಚಿಕಿತ್ಸೆ! ಬೆಲೆ ಕಟ್ಟದ ಕಣ್ಣು ಕಿವಿ ನಾಲಿಗೆ ಮೆದುಳು ರಕ್ತ ಹೃದಯ ಕಿಡ್ನಿ ಶ್ವಾಸನಾಳ ನಿರ್ಮಿಸಿದ ಅಗೋಚರ ಶಕ್ತಿ ಭಗವಂತ ಇಲ್ಲೆನ್ನುವೆವು! ತಿನ್ನಬಾರದ್ದನ್ನು ತಿಂದು, ಕುಡಿಯಬಾರದ್ದನ್ನು ಕುಡಿದು, ಆಡಬಾರದ್ದನ್ನು…

ಹಿತ್ತಲ ಗಿಡ ಮದ್ದಲ್ಲ

ಶ್ರೀ.ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಹಿತ್ತಲ ಗಿಡ ಮದ್ದಲ್ಲ. ಮನೆಯ ಹಿಂಭಾಗದ ಖಾಲಿ ಜಾಗ ಹಿತ್ತಲ. ಹಿಂದಿನ ಕಾಲದಲ್ಲಿ ವಿಶಾಲ ಹಿತ್ತಲ. ಅಲ್ಲಿ ಹೀರೆ, ತಿಪ್ಪರೆ, ಅವರೆ, ಸೌತೆ, ಕುಂಬಳದಂಥ ತರಕಾರಿ ಬಳ್ಳಿ. ಅರಿಷಿಣ, ಶುಂಠಿ, ಪುದಿನ, ಕರಿಬೇವು, ಲಿಂಬೆ, ತುಳಸಿ, ಅಮೃತಬಳ್ಳಿಯಂಥ ಔಷಧೀಯ ಗಿಡಬಳ್ಳಿ! ಅನೇಕ ಕಾಯಿಲೆಗಳಿಗೆ ಮನೆ ಮದ್ದೇ ರಾಮಬಾಣ! ಪಾಶ್ಚಾತ್ಯ ವಿಜ್ಞಾನ ಬೆಳೆದಂತೆ ಭಾರತೀಯ ಆಯುರ್ವೇದ, ಹಿತ್ತಲ ಗಿಡ ಕಡೆಗಣಿಸಲ್ಪಟ್ಟಿತು. ಕೊರೊನಾ ವಕ್ಕರಿಸಿದ್ದೇ ತಡ! ಆಯುರ್ವೇದಕ್ಕೆ, ಹಿತ್ತಲ ಗಿಡಕ್ಕೆ ಬಂತು ದಿಢೀರ್ ಬೆಲೆ!…

ಹಾಸಿಗೆ ಇದ್ದಷ್ಟು ಕಾಲು ಚಾಚು

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ           ‌‌ ಸಿದ್ಧಸೂಕ್ತಿ : ಹಾಸಿಗೆ ಇದ್ದಷ್ಟು ಕಾಲು ಚಾಚು. ಹಾಸಿಗೆ =ಆದಾಯ, ಸಂಪತ್ತು, ಶಕ್ತಿ, ಸಾಮರ್ಥ್ಯ. ಚಿಕ್ಕ ಹಾಸಿಗೆಯಲ್ಲಿ ಎತ್ತೆಂದರತ್ತ ಕಾಲು ಚಾಚಿದರೆ ಹಾಸಿಗೆ ಸಾಲದು. ಹಾಸಿಗೆ ದೊಡ್ಡದಿರಬಾರದೆಂದಿಲ್ಲ! ಆದರೆ ಮನ ಬಂದಂತೆ ಕಾಲು ಚಾಚಿದೆಡೆಯಲ್ಲೆಲ್ಲ ಹಾಸಿಗೆ ಇರಲಾದೀತೇ? ಎಲ್ಲೆಂದರಲ್ಲಿ, ನಮ್ಮದಲ್ಲದರಲ್ಲೂ, ಕಾಲು ಚಾಚುವ, ಮೂಗು ತೂರಿಸುವ, ಕಣ್ಣು ಇಣುಕಿಸುವ, ನಾಲಿಗೆ ಹರಿಬಿಡುವ, ಕಿವಿ ಕೊಡುವ, ಕೈ ತೂರಿಸುವ, ಚಪಲ! ಚಪಲ ಚನ್ನಿಗರಾಯರಿಗೆ ಎಂದಿಗೂ ಇಲ್ಲ ತೃಪ್ತಿ!…

ಹಾಲಿಂದು ಹಾಲಿಗೆ,ನೀರಿಂದು ನೀರಿಗೆ

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಹಾಲಿಂದು ಹಾಲಿಗೆ, ನೀರಿಂದು ನೀರಿಗೆ. ಹೆಚ್ಚಿನ ಹಣದಾಶೆಗೆ ಹಾಲಿಗೆ ನೀರು ಬೆರೆಸುವುದುಂಟು! ಅಕ್ಕಿ ಬೇಳೆ ಎಣ್ಣೆ, ತುಪ್ಪ ಜೇನು ಔಷಧಿ, ಹಣ ಬಂಗಾರ ಕಟ್ಟಿಗೆ, ಬಣ್ಣ ಇಂಧನ ಸಿಮೆಂಟ್, ವಿಭೂತಿ ರುದ್ರಾಕ್ಷಿ ಕುಂಕುಮ ಮಂತ್ರ ದೇವರು ಧರ್ಮ, ಶ್ಲೋಕ ಸಾಹಿತ್ಯ, ಸಂನ್ಯಾಸ ರಾಜಕಾರಣ ಅಧಿಕಾರ, ಕೃಷಿ ವ್ಯಾಪಾರ, ಎಲ್ಲೆಲ್ಲೂ ಇದೆ ಕಲಬೆರಕೆಯ ಹಾವಳಿ! ನೆನಪಿರಲಿ :ಕಲಬೆರಕೆ ಕೈ ಹಿಡಿಯದು! ಹಾಲಿನ ವ್ಯಾಪಾರಿಯ ಹಣದ ಚೀಲ ಕದ್ದ ಮಂಗ, ಒಂದು ನಾಣ್ಯವ…

1 3 4 5 6 7
error: Content is protected !!