ಚಿತ್ತವಿನ್ನಲುಗದೆಂಬಾ ಜಂಬ ಬೇಡ!
ಸಿದ್ಧಸೂಕ್ತಿ : ಚಿತ್ತವಿನ್ನಲುಗದೆಂಬಾ ಜಂಬ ಬೇಡ! ಚಿತ್ತ=ಮನಸ್ಸು, ಬುದ್ಧಿ. ಮನ ಮಂಗ ಬಲು ಚಂಚಲ. ಒಂದೆಡೆ ನಿಲ್ಲದು! ಸತ್ಯ ಅಸತ್ಯ, ಒಳಿತು ಕೆಡುಕುಗಳ ಸರಿ ತಿಳುವಳಿಕೆ, ತ್ಯಾಗ, ಒಳ ಹೊರ ಇಂದ್ರಿಯ ನಿಗ್ರಹ, ಪೂಜೆ ಧ್ಯಾನ ಜಪ ತಪ ತಪ ನಿಯಮ ಸತತ ಸಾಧನೆಗಳಿಂದ ಮನ ಗೆಲ್ಲಬಹುದು. ಅದು ಒಂದೆಡೆ ನಿಲ್ಲಬಹುದು. ಆದರದು ಎಂದಿಗೂ ಹಾಗೇ ಉಳಿವುದೆಂದು ಒಪ್ಪಲಾಗದು! ಮನಕೆ ರೂಪವಿಲ್ಲ. ಅದು ಸುತ್ತಲು ರಸ್ತೆ ವಾಹನ ಹಣ ಬೇಕಿಲ್ಲ! ತಡೆಗೋಡೆ…