Browsing: Featured

Flash News

ದೇಶ ಸುತ್ತಿ ನೋಡು, ಕೋಶ ಓದಿ ನೋಡು

ಸಿದ್ಧಸೂಕ್ತಿ :       ದೇಶ ಸುತ್ತಿ ನೋಡು, ಕೋಶ ಓದಿ ನೋಡು. ನೋಡು=ತಿಳಿ. ಕೋಶ=ಶಬ್ದಕೋಶ, ಗ್ರಂಥ. ಮನುಷ್ಯ ಬುದ್ಧಿಜೀವಿ. ತಿಳಿಯಲೇಬೇಕು. ಇಲ್ಲದಿರೆ ಪಶು. ಹುಟ್ಟಿದಾಗ ಮಾನವ ಸಚೇತನ ಮಾಂಸಪಿಂಡ. ಅದ್ಭುತ ಜ್ಞಾನಗ್ರಹಿಕೆಗೆ, ಕಾರ್ಯಸಾಧನೆಗೆ ಅಗತ್ಯ ಅಂಗಾಂಗ ರಚನೆಯ ಬಳಿಕವೇ ಭುವಿಗವತರಣ. ಜ್ಞಾನ ಗಳಿಸಿದಂತೆ, ಮಾನವ ದೇವಮಾನವ! ಪ್ರತಿ ವ್ಯಕ್ತಿ ವಸ್ತು ಜೀವಿ ಪರಿಸರ ಪ್ರತಿಕ್ಷಣ ಪಾಠ ಕಲಿಸುವುದು! ಗಾಳಿಗೆ ಕಿಡಕಿ ಬಾಗಿಲ ತೆರೆಯಬೇಕು. ಮನ ಇಂದ್ರಿಯಗಳ ತೆರೆದು ಸದಾ ಪಾಠ ಕಲಿಯಬೇಕು! ಬಲ್ಲ…

ಚಿತ್ತವಿನ್ನಲುಗದೆಂಬಾ ಜಂಬ ಬೇಡ!

ಸಿದ್ಧಸೂಕ್ತಿ :       ಚಿತ್ತವಿನ್ನಲುಗದೆಂಬಾ ಜಂಬ ಬೇಡ!  ಚಿತ್ತ=ಮನಸ್ಸು, ಬುದ್ಧಿ. ಮನ ಮಂಗ ಬಲು ಚಂಚಲ. ಒಂದೆಡೆ ನಿಲ್ಲದು! ಸತ್ಯ ಅಸತ್ಯ, ಒಳಿತು ಕೆಡುಕುಗಳ ಸರಿ ತಿಳುವಳಿಕೆ, ತ್ಯಾಗ, ಒಳ ಹೊರ ಇಂದ್ರಿಯ ನಿಗ್ರಹ, ಪೂಜೆ ಧ್ಯಾನ ಜಪ ತಪ ತಪ ನಿಯಮ ಸತತ ಸಾಧನೆಗಳಿಂದ ಮನ ಗೆಲ್ಲಬಹುದು. ಅದು ಒಂದೆಡೆ ನಿಲ್ಲಬಹುದು. ಆದರದು ಎಂದಿಗೂ ಹಾಗೇ ಉಳಿವುದೆಂದು ಒಪ್ಪಲಾಗದು! ಮನಕೆ ರೂಪವಿಲ್ಲ. ಅದು ಸುತ್ತಲು ರಸ್ತೆ ವಾಹನ ಹಣ ಬೇಕಿಲ್ಲ! ತಡೆಗೋಡೆ…

ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ

ಸಿದ್ಧಸೂಕ್ತಿ : ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ ಹೆತ್ತವಳಿಗೆ ಹೆಗ್ಗಣ ಮುದ್ದು! ಕಪ್ಪಿದ್ದರೂ ಚಿನ್ನ! ಎನ್ನುವಳು! ಪರರ ಮಗು ಚಿನ್ನ ಮೀರಿದರೂ ಅಷ್ಟಕ್ಕಷ್ಟೇ! ತಾನು ತನ್ನವರು ತನ್ನದೆಂಬ ವ್ಯಾಮೋಹ ಪ್ರೀತಿ ಇರಬೇಕು ಇರಲಿ.ವ್ಯಾಮೋಹ ಮೀರಿ, ವಿಶಾಲತೆಯ ತಾಳಿ, ಎಲ್ಲೆಡೆ ಎಲ್ಲರನ್ನು ಪ್ರೇಮದಿ ಕಾಣುವುದು ಹೆಗ್ಗಳಿಕೆ! ತನ್ನ ಮಕ್ಕಳನ್ನು ಸಾಕುವುದು ಸರಿ. ಬೇರೆ – ಅನಾಥ ಮಕ್ಕಳನ್ನು ಸಲಹುವುದು ದೊಡ್ಡದು! ಅಲ್ಲಿ ಸ್ವಾರ್ಥ ಮಲಗುವುದು. ಪರಾರ್ಥ ಎದ್ದು ನಿಲ್ಲುವುದು! ಶಬರಿ ರಾಮನಿಗಾಗಿ ಹಣ್ಣು ಕಚ್ಚಿ ರುಚಿ ನೋಡಿದಳು! ಮಹಾರಾಷ್ಟ್ರದ ಡಾ.…

ರಾಮನಿರ್ದಂದು ರಾವಣನೊಬ್ಬನಿರ್ದನಲ!

ಸಿದ್ಧಸೂಕ್ತಿ : ರಾಮನಿರ್ದಂದು ರಾವಣನೊಬ್ಬನಿರ್ದನಲ! ಶತ್ರು ಇಲ್ಲದವ ಅಜಾತಶತ್ರು. ಹಾಗೆನ್ನುವೆವು. ಭೂಮಂಡಲದಲ್ಲಿ ಶತ್ರು ಅನ್ಯಾಯ ದೌರ್ಜನ್ಯವಿರದ ಕಾಲವಿಲ್ಲ, ಶತ್ರು ಇಲ್ಲದವರಿಲ್ಲ! ಬಲಿಷ್ಠನಾಗಿದ್ದರೆ ಶತ್ರುವಿನ ಸದ್ದು ಕೇಳದು. ಶತ್ರು ಹುಟ್ಟಲು ಅನ್ಯಾಯವೆಸಗಬೇಕು, ದುರ್ಬಲರಾಗಿರಬೇಕು ಎಂದಿಲ್ಲ. ಅವರವರ ಆಶೆ ಆಕಾಂಕ್ಷೆಗಳನ್ನು ಈಡೇರಿಸದಿದ್ದರಾಯಿತು! ಶಿವನಿಗೆ ಭಸ್ಮಾಸುರ, ರಾಮನಿಗೆ ರಾವಣ, ಭೀಮನಿಗೆ ದುಶ್ಯಾಸನ ಶತ್ರು! ರಾಮ ರಾವಣನ ಸಂಬಂಧಿಯಲ್ಲ, ಆಸ್ತಿ ವಗೈರೆ ದೋಚಿದವನಲ್ಲ, ದ್ರೋಹ ಅನ್ಯಾಯ ಎಸಗಿದವನಲ್ಲ! ತನ್ನ ಪಾಡಿಗೆ ತಾನು ಸೀತೆ ಲಕ್ಮ್ಮಣರೊಂದಿಗೆ ಕಾಡಿನಲ್ಲಿದ್ದ! ತಂತಾನೇ ಅಲ್ಲಿಗೆ ಬಂದ ಶೂರ್ಪಣಖೆ,…

ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ.

‌‌‌‌       ಸಿದ್ಧಸೂಕ್ತಿ : ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ. ದೇವರು ದೊಡ್ಡವ,ಮಾಲೀಕ,ಮಾರಾಟಗಾರ, ನ್ಯಾಯಾಧೀಶ!ಭಕ್ತ ಸಣ್ಣವ, ಸೇವಕ. ಖರೀದಿದಾರ, ಕಕ್ಷಿದಾರ! ಪೂಜಾರಿ, ಎಜೆಂಟ್, ದಲ್ಲಾಳಿ, ವಕೀಲ, ಇವರೀರ್ವರ ನಡುವೆ! ದೇವ ಭಕ್ತರು ನೇರ ವ್ಯವಹರಿಸಿದರೆ ಪೂಜಾರಿ ಕೆಲಸ? ಅದು ಆಗದಿರುವುದೇ ಪೂಜಾರಿಗೆ ವರ! “ಪತ್ರಂ ಪುಷ್ಪಂ ಫಲಂ ತೋಯಂ =ಎಲೆ, ಹೂವು, ಹಣ್ಣು, ನೀರು, ಭಕ್ತಿಭಾವ, ಯಾವುದನ್ನು ಕೊಟ್ಟರೂ ಸ್ವೀಕರಿಸುವೆ, ನಿನ್ನಲ್ಲೇ ಇರುವೆ” ಎನ್ನುವ ದೇವರು! ಪೂಜಾರಿ ಗತಿ? ಅದಕ್ಕೆ ಪಟ್ಟಿ…

ಏನು ಹಗೆ! ಏನು ಧಗೆ!

ಸಿದ್ಧಸೂಕ್ತಿ :                    ಏನು ಹಗೆ! ಏನು ಧಗೆ! ಮಾನವ ಸರ್ವಶ್ರೇಷ್ಠ. ವಿಚಾರಪರತೆ ಹೊಣೆಗಾರಿಕೆ ಅತ್ಯದ್ಭುತ! ಆದರೇನು? ಕೆಲರ ವರ್ತನೆ ಅಮಾನುಷ! ಹೃದಯ ವಿದ್ರಾವಕ! ಹಸುಳೆ ವೃದ್ಧರ ಮೇಲೆ ಅತ್ಯಾಚಾರ! ಹಾಡಹಗಲು ನಡುರಸ್ತೆಯಲ್ಲಿ ಜನರೆದುರು ಜನರ ಕಗ್ಗೊಲೆ! ಚೆಂದದ ಬಾಳಿನಲಿ ಸುಳ್ಳು ವಿಷಬೀಜ ಬಿತ್ತಿ ದಾಂಪತ್ಯ ಕೌಟುಂಬಿಕ ಸ್ನೇಹ ಸಂಬಂಧಗಳ ಛಿದ್ರಗೊಳಿಪ ಪಿತೂರಿ! ಕಾಷಾಯ ವೇಷದಿ ದೇವರ ಪ್ರಸಾದದಿ ವಿಷವಿಕ್ಕಿ ಕೊಲ್ಲುವಿಕೆ! ನಂಬಿ ಬಳಿ…

ಸಡಿಲುವವು ಬಾಳ್ ಮಾಗೆ ಮಂಕುತಿಮ್ಮ

              ಸಿದ್ಧಸೂಕ್ತಿ :           ಸಡಿಲುವವು ಬಾಳ್ ಮಾಗೆ ಮಂಕುತಿಮ್ಮ. ಬಾಳು ಮಾಗಿದಂತೆ ಸಂಬಂಧ ಶಿಥಿಲ. ಹೊಸತರಲ್ಲಿ ಅದು ಎಳೆ ಸೂಕ್ಷ್ಮ. ಬಲಿತಂತೆ ಗಟ್ಟಿ. ಮಾಗಿದಂತೆ ಸಡಿಲು! ಹೂ ಮಿಡಿ ಕಾಯಿ ಹಣ್ಣು ಮುಟ್ಟಿ ಕಿತ್ತಿ ನೋಡಿ! ಪಕ್ವ ಹಣ್ಣು ತಂತಾನೇ ಭೂಮಿಗೊರಗುವುದು! ಇಷ್ಟಪಟ್ಟ ಪುಸ್ತಕ ಓದುತ್ತ ಮಲಗಿದಾತನ ಕೈ ಮಲಗುವುದು! ಪುಸ್ತಕ ಕಳಚುವುದು! ಕಾಲ ಪಕ್ವವಾಗುತ್ತಲೇ ಸ್ತ್ರೀ ಪುರುಷ ಕುಟುಂಬ…

ಬುದ್ಧಿಮಾತಿದು ನಿನಗೆ

ಸಿದ್ಧಸೂಕ್ತಿ : ಬುದ್ಧಿಮಾತಿದು ನಿನಗೆ. ಬುದ್ಧಿ =ಸರಿಯಾದ ತಿಳುವಳಿಕೆ, ಗೊಂದಲ ರಹಿತ ನಿಶ್ಚಯಾತ್ಮಕ ದೃಢ ಜ್ಞಾನ,ಅಪಾಯಕ್ಕೊಡ್ಡದ ಸುರಕ್ಷಿತದ ಅರಿವು! ಇದು ಬದುಕಿನ ದಿಕ್ಸೂಚಿ! ಆಕಾಶದಲ್ಲಿ ಹಾರುವ ವಿಮಾನಕ್ಕೆ ಸಾಗುವ ಮಾರ್ಗ ತೋರುವುದು ದಿಕ್ಸೂಚಿ! ವಾಹನ ಸಾಗಬೇಕಾದ ದಾರಿ ತೋರುವುದು ಗೂಗಲ್ ನಕ್ಷೆ! ಬಲ್ಲವರು ತೋರುವರು ತಲುಪಬೇಕಾದ ಸ್ಥಳದ ಮಾರ್ಗವನ್ನು! ಬುದ್ಧಿ ಶೂನ್ಯ ಬದುಕು ಕತ್ತಲೆ, ಅಪಾಯ ಪ್ರಪಾತ! ಬುದ್ಧಿಗೆ ಬುದ್ಧಿಮಾತಿಗೆ ತಲೆ ಬಾಗಬೇಕು, ಆ ಮಾರ್ಗದಿ ನಡೆಯಬೇಕು. ಇಲ್ಲಿದೆ ಡಿವಿಜಿ ಯವರ ಬುದ್ಧಿಮಾತು: ಅಧಿಕಾರ ವ್ಯವಹಾರ…

ದುಡ್ಡು ದೊಡ್ಡಪ್ಪ, ವಿದ್ಯೆ ಅದರಪ್ಪ

ಸಿದ್ಧಸೂಕ್ತಿ :              ದುಡ್ಡು ದೊಡ್ಡಪ್ಪ, ವಿದ್ಯೆ ಅದರಪ್ಪ. ದುಡ್ಡು ಎಲ್ಲಕ್ಕೂ ಮಿಗಿಲು ದೊಡ್ಡಪ್ಪ! ಇದು ನಮ್ಮ ತಿಳುವಳಿಕೆ. ಅದಕ್ಕೇ ನಡೆದಿದೆ ಒಬ್ಬರನ್ನೊಬ್ಬರು ಸುಲಿದು ತಿನ್ನುವ ದುಷ್ಕೃತ್ಯ! ಕೇಳಬಾರದ್ದು, ನೋಡಬಾರದ್ದು, ಹೇಳಬಾರದ್ದು ನಡೆಯುತಿದೆ ಮಿತಿಲಜ್ಜೆಗೆಟ್ಟು! ಕೊರೋನಾ ದುಷ್ಕಾಲ ನಿದರ್ಶನ! ಉಸಿರಿಗೆ ಬೇಕು ಆಮ್ಲಜನಕ, ಹಣ ಆಗದು! ಹಣ ಹೊಟ್ಟೆಗೆ ತಿನ್ನಲಾಗದು! ಇದು ತಿಳಿದಿರಲಿ. ಇದೇ ಜ್ಞಾನ ವಿದ್ಯೆ! ಇದು ಹಣದ ಅಪ್ಪ! ವಿದ್ಯೆಗಾಗಿ ಹಣ ಹೋಗುತ್ತೆ. ಹಣವೇ ದೊಡ್ಡದಿರೆ…

ದುಡಿಮೆಯೇ ದುಡ್ಡಿನ ತಾಯಿ

ಸಿದ್ಧಸೂಕ್ತಿ :           ‌‌‌‌‌    ದುಡಿಮೆಯೇ ದುಡ್ಡಿನ ತಾಯಿ. ದುಡ್ಡು, ವಸ್ತು ಸೇವೆ ಪಡೆಯಲು ಬಳಸುವ ವಿನಿಮಯ ಸಾಧನ. ವಸ್ತು ಸೇವೆ ಎಲ್ಲರಿಗೂ ಬೇಕಾದ್ದರಿಂದ ದುಡ್ಡು ಎಲ್ಲರಿಗೂ ಬೇಕು. ರೂಪಾಯಿ ಡಾಲರ್ ಇತ್ಯಾದಿ ನಾಣ್ಯ ನೋಟನು ಬಳಸುತಿವೆ ವಿಭಿನ್ನ ದೇಶಗಳು.ಸರ್ಕಾರ ದುಡ್ಡನು ಯಥೇಷ್ಟ ಮುದ್ರಿಸಿ ಬೇಕೆಂದವರಿಗೆ ಸಾಕಷ್ಟು ಹಂಚಿದರೆ ಹೇಗೆ? ನಿಜ. ದುಡಿಮೆಯೇ ಬೇಕಿಲ್ಲ! ಓದು ಬೇಡ, ತಗ್ಗಿ ಬಗ್ಗಿ ನಡೆವ ಸಂಸ್ಕಾರ ಬೇಡ! ಯಾರಿಗೆ ಯಾರೂ ಕಮ್ಮಿ…

ನೀನೊಂದು ಗಾಳಿ ಪಟ ಮಂಕುತಿಮ್ಮ

ಸಿದ್ಧಸೂಕ್ತಿ :       ನೀನೊಂದು ಗಾಳಿ ಪಟ ಮಂಕುತಿಮ್ಮ. ಗಿಡ ಮರ ಕ್ರಿಮಿ ಕೀಟ ಹುಳು ಹುಪ್ಪಡಿ ಪಶು ಪಕ್ಷಿಗಳಿಗೆ ಆಯ ವ್ಯಯ, ನಕ್ಷೆ ಕ್ರಿಯಾಯೋಜನೆ, ಭೂತ ಭವಿಷ್ಯತ್ತುಗಳ ಭಾರೀ ಲೆಕ್ಕಾಚಾರ ಯಾವುದೂ ಇಲ್ಲ!ಅಂದಂದಿನ ತಾತ್ಕಾಲಿಕ ಜೀವನದ ಯೋಜನೆ ಅವುಗಳದ್ದು. ಮನೆ ಗೂಡು ಸಂಗಾತಿ ಬಟ್ಟೆ ಬರೆ ಹಣ ವಾಹನ ಯಾವುದಕ್ಕೂ ಅಂಟಿರದೇ ನಿಶ್ಚಿಂತೆಯಿಂದ ಬದುಕ ಸಾಗಿಸಿವೆ. ನಮಗಿದೆ ರಸ್ತೆ, ಗೂಗಲ್ ಮ್ಯಾಪ್! ಹಕ್ಕಿ ಗಗನಕ್ಕೆ ಹಾರಲು ಎಲ್ಲಿದೆ ನಕ್ಷೆ? ನಮಗಿದೆ ಸಂಚಾರ ನಿಯಮ!…

ಬದುಕು ಜಟಕಾ ಬಂಡಿ

ಸಿದ್ಧಸೂಕ್ತಿ :                  ಬದುಕು ಜಟಕಾ ಬಂಡಿ. ಬದುಕು ಸಂಕೀರ್ಣ. ಗೆರೆ ಕೊರೆದಂತೆ ಇರದು. ಕಡ್ಡಿ ಮುರಿದಂತಾಗದು. ಅದು ಜಟಕಾ ಬಂಡಿ=ಕುದುರೆ ಗಾಡಿ! ನಾವು ನೀವೆಲ್ಲ ಈ ಗಾಡಿ ಎಳೆವ ಕುದುರೆ! ಯಾರಿಗೂ ಕಾಣದ, ಅರಿಯದ ವಿಧಿ =ಹಣೆಯ ಬರಹ ಗಾಡಿಯ ಸಾಹೇಬ ಸಾರಥಿ! ಸಾರಥಿ ಹೇಳಿದಂತೆ ಕುದುರೆ ಕೇಳಬೇಕು, ನೂಕಿದತ್ತ ಸಾಗಬೇಕು, ಓಡಿಸಿದತ್ತ ಓಡಬೇಕು! ಮದುವೆಗೋ ಮಸಣಕೋ! ಇಲ್ಲದಿದ್ದರೆ ಕುದುರೆ ಬದಲು! ಇಷ್ಟವೋ ಅನಿಷ್ಟವೋ,…

ಇಳೆಗಾಗದಿರು ಭಾರ

ಸಿದ್ಧಸೂಕ್ತಿ :                        ಇಳೆಗಾಗದಿರು ಭಾರ. ಭೂಮಿಗೆ ಭಾರವಾಗಿರಬೇಡ! ಬದುಕು ಅಸ್ಥಿರ ಅಲ್ಪವಾದರೂ ಅದು ಅನಂತ ಸಂಬಂಧಗಳ ಹೆಣಿಕೆ! ಇರಲು ತಿರುಗಲು ಭೂಮಿ ನೆಲೆ! ಅದು ಆಹಾರ ನೀಡಿದೆ, ಗಿಡಮರಗಳ ಮೂಲಕ ಶುದ್ಧ ಆಮ್ಲಜನಕ ಪೂರೈಸಿದೆ. ನೀರು ಗಾಳಿ ಬೆಳಕು ಅಗ್ನಿಗಳು ನೆರವಿತ್ತಿವೆ! ಕುಟುಂಬ ಬಂಧು ಮಿತ್ರ ಸರ್ಕಾರ ಸಮಾಜ ಸಹಕರಿಸಿವೆ! ಪ್ರಕೃತಿ ಪ್ರಾಣಿ ಪಕ್ಷಿ ಕ್ರಿಮಿ ಕೀಟ ಉಪಕರಿಸಿವೆ. ಇಷ್ಟೊಂದು…

ತೆರುವನಸ್ಥಿಯ ಧರೆಗೆ ಮಂಕುತಿಮ್ಮ

ಸಿದ್ಧಸೂಕ್ತಿ :           ತೆರುವನಸ್ಥಿಯ ಧರೆಗೆ ಮಂಕುತಿಮ್ಮ. ಬದುಕು ಸ್ಥಿರವಲ್ಲ. ಬುಗುರಿಯಂತೆ ಅಸ್ಥಿರ! ಗಿರ್ರನೆ ತಿರುಗುವ ಬುಗುರಿ ಸ್ಥಿರದಂತೆ ತೋರುವುದು. ಕ್ರಮೇಣ ಗತಿ ಕಡಿಮೆಯಾಗುವುದು. ಶಕ್ತಿ ಕುಂದುವುದು.ಭೂಶಕ್ತಿಗೆ ಸೋತು ಉರುಳಿ ಮಲಗುವುದು! ಅಂತೆಯೇ ಎಲ್ಲರ ಬದುಕು. ಜನಪತಿ ಭೂಪತಿ ಧನಪತಿ ದನಪತಿ ಜಗಪತಿ ಗೃಹಪತಿ ಮಠಪತಿ ಖಗಪತಿ ಸುರಪತಿ ಬಲಪತಿ ದಳಪತಿ ಗಜಪತಿ ವನಪತಿ ಕುಲಪತಿ ವಿದ್ಯಾಪತಿ ಪತಿ ಪತ್ನಿ ಯಾರಾದರೇನು? ಇದ್ದಂತೆ ಇರಲಾರರು! ಏರಿದವನು ಇಳಿಯಲೇಬೇಕು, ಉಬ್ಬಿದವನು ಸೊರಗಲೇಬೇಕು!…

ದೀಪದ ಕೆಳಗೆ ಕತ್ತಲು

ಸಿದ್ಧಸೂಕ್ತಿ : ದೀಪದ ಕೆಳಗೆ ಕತ್ತಲು. ಸೀಮೆ ಎಣ್ಣೆಯ ಚಿಮಣಿ ಕಾಲದ ಮಾತಿದು. ದೀಪ ಕತ್ತಲೆ ಸರಿಸಿ ಬೆಳಗುವುದು. ಆದರೂ ದೀಪದ ಕೆಳಗೆ / ಹಿಂದೆ ಕತ್ತಲು! ಮುಂದೆ ಬೆಳಗುವ ದೀಪ, ಹಿಂದೆ ಬೆಳಗದು!ಎಲ್ಲರ ಬೆನ್ನು ನೋಡುವ ಕಣ್ಣು, ತನ್ನದೇ ಬೆನ್ನು ನೋಡದು! ವೈದ್ಯರೆಲ್ಲರೂ ತಮ್ಮೆಲ್ಲ ರೋಗ ತಿಳಿಯರು! ಪರರ ಆಡಿಕೊಳ್ಳುವವ, ತನ್ನ ನೋಡಿಕೊಳ್ಳಲಾರ! ಎಲ್ಲ ತಿಳಿದೆ ಎನ್ನುವವ, ತನ್ನನ್ನೇ ತಿಳಿದಿರಲಾರ! ಅವರಿವರ ಅನ್ಯಾಯ ಸರಿಪಡಿಸುವವ, ತನ್ನ ಅನ್ಯಾಯ ಬಚ್ಚಿಟ್ಟು ನಡೆವ! ಆಡಳಿತ ಪಕ್ಷದ ಪ್ರತಿ ಲೋಪ…

ನೆಲೆಯಲ್ಲಿ ನಿದ್ದೆಗೆಲೋ ಮಂಕುತಿಮ್ಮ

‌‌‌‌‌‌       ಸಿದ್ಧಸೂಕ್ತಿ : ನೆಲೆಯಲ್ಲಿ ನಿದ್ದೆಗೆಲೋ ಮಂಕುತಿಮ್ಮ. ನೆಮ್ಮದಿ ಬೇಕು. ನಿದ್ದೆ ನೀಡುವುದು ನೆಮ್ಮದಿ! ನಿದ್ದೆ ಹತ್ತುವುದು ಎಲ್ಲ ಬಿಟ್ಟಾಗ! ಬಿಡದಿದ್ದವರಿಗೆ ಸುಖ ನಿದ್ದೆ ಎಂಬುದು ಕನಸಿನ ಮಾತು! ಪ್ರಕ್ಷುಬ್ಧ ಮನಸ್ಸಿನ ವಿರುದ್ಧ ವಿಭಿನ್ನ ನೂರಾರು ಆಲೋಚನೆ, ಬೇಕು ಬೇಡ ದ್ವಂದ್ವ ಕೊರಗುಗಳು ಕಿವಿಯೊಳಗೆ ಸೇರಿದ ಹುಳುವಿನಂತೆ! ಕಿವಿಗೆ ಅಪ್ಪಳಿಸುವ ನಾನಾ ಹಕ್ಕಿಗಳ ಕಿಲ ಕಿಲ ಗೊರ ಗೊರ ಕಿರಚುವ ಕೂಗಿನಂತೆ! ಒಂದು ಆಲೋಚನೆ ಗಿಳಿಯಂತೆ ಸುಂದರ! ಮತ್ತೊಂದು ಅಣಕಿಸುವ ಅಸಹ್ಯಕರ ಗೂಗೆಯಂತೆ!…

ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ

ಸಿದ್ಧಸೂಕ್ತಿ : ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ. ಬಂಧ ಸಂಬಂಧ. ಬಂಧ ಉಳ್ಳವನು/ಳು ಬಂಧು. ತಾಯಿಯಂಥ ಸಂಬಂಧಿ ಯಾರೂ ಇಲ್ಲ. ಅವಳು ಉಪ್ಪಿನಂತೆ. ಉಪ್ಪು ಎಲ್ಲಕ್ಕೂ ಸೈ. ಸೌತೆ, ಕಲ್ಲಂಗಡಿ ಉಪ್ಪು ಬೆರೆಸಿ ತಿಂದು ನೋಡಿ. ಸಿಹಿ ಅಡಿಗೆಗೂ ಒಂದಿಷ್ಟು ಉಪ್ಪು ಬೇಕು! ಉಪ್ಪಿಲ್ಲದ ಅಡಿಗೆ ಉಂಡು ನೋಡಿ! ತಿಳಿಯುವುದು ಉಪ್ಪಿನ ಮಹಿಮೆ! ಸಿಹಿ ಕಹಿ ಖಾರ ಹುಳಿ ವಗರು ರುಚಿಗಿಂತ ಉಪ್ಪೇ ಹಿರಿ ರುಚಿ! ಅಣ್ಣ ಅತ್ತಿಗೆ ಅಳಿಯ ಅತ್ತೆ ಮಾವಾದಿಗರು ಇರಬಹುದು ನೂರಾರು…

ತನ್ನ‌ಬಿಟ್ಟು ದೇವರಿಲ್ಲ, ಮಣ್ಣ ಬಿಟ್ಟು ಮಡಿಕೆ ಇಲ್ಲ

ಸಿದ್ಧಸೂಕ್ತಿ : ತನ್ನ‌ಬಿಟ್ಟು ದೇವರಿಲ್ಲ, ಮಣ್ಣ ಬಿಟ್ಟು ಮಡಿಕೆ ಇಲ್ಲ. ದೇವರ ರೂಪ ತಿಳಿಪ ಸುಂದರ ಗಾದೆ. ತನ್ನ ಬಿಟ್ಟು, ತನ್ನ ಹೊರತು ದೇವರಿಲ್ಲ. ತಾನು ದೇವರು! ಮಡಿಕೆ ಮಣ್ಣಿನ ಪಾತ್ರೆ. ಮಣ್ಣೇ ಮಡಿಕೆರೂಪಾಯಿತು. ಮಣ್ಣ ಬಿಟ್ಟು, ಮಣ್ಣಿನ ಹೊರತು, ಮಣ್ಣು ಬೇರ್ಪಡಿಸಿದರೆ ಮಡಿಕೆ ಇಲ್ಲ. ಮಡಿಕೆ ಮಣ್ಣು! ತನಗೆ ಮೂಲ ದೇವರು. ದೇವರೇ ತಾನಾಗಿ ರೂಪಾಯಿತು. ತನ್ನಿಂದ ದೇವರನ್ನು ಬೇರ್ಪಡಿಸಿದರೆ ತಾನಿಲ್ಲ! ದೇವರು ದಿವ್ಯ ಅಗೋಚರ ಶಕ್ತಿ! ಎಲ್ಲೆಲ್ಲೂ ಹುದುಗಿದೆ! ಅಕ್ಕಿಯಲಿ ಹುಳು ಹುಟ್ಟುವುದು! ಶಕ್ತವೆಲ್ಲ…

ಘಟವಿದ್ದರೆ ಮಠ

ಸಿದ್ಧಸೂಕ್ತಿ : ಘಟವಿದ್ದರೆ ಮಠ. ಘಟ ಶರೀರ, ಗುರು ಭಕ್ತ ವಿದ್ಯಾರ್ಥಿವೃಂದ. ಮಠ ಅಧ್ಯಾತ್ಮ ಕೇಂದ್ರ, ಘಟನಿಲಯ.ಒಂದಕ್ಕೊಂದು ಶೋಭೆ.ಘಟಕ್ಕೆ ತಕ್ಕ ಮಠಬೇಕು, ಮಠಕ್ಕೆ ತಕ್ಕ ಘಟಬೇಕು. ಘಟ ಮಠಗಳಲ್ಲಿ ಮುಖ್ಯ ಘಟ! ಗುರು ಭಕ್ತ ವಿದ್ಯಾರ್ಥಿಗಳಿಲ್ಲದ ಮಠ ಮಂದಿರ ಮಸೀದಿ ಚರ್ಚ್ ಭೂತಬಂಗಲೆ! ಮಠ ಹುಟ್ಟುವುದು ಘಟದಿಂದ. ಮಠದಿಂದ ಘಟ ಹುಟ್ಟುವುದಲ್ಲ! ಸಿದ್ಧಾರೂಢರು ನೆಲೆ ನಿಂತ ಸ್ಮಶಾನ ಇಂದು ಅತಿ ದೊಡ್ಡ ಮಠ! ಶಂಕರರಿಂದ ಚತುರಾಮ್ನಾಯ ಪೀಠ! ನಿಜಗುಣ ಶಿವಯೋಗಿ ಮಠ ಕಟ್ಟಲಿಲ್ಲ, ನೂರಾರು ಮಠಗಳಲಿ…

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?

                  ಸಿದ್ಧಸೂಕ್ತಿ :         ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಗಿಡ ಮರದ ಸಸಿ. ಮರ ಬೆಳೆದ ಗಿಡ. ಗಿಡ ಬಾಗುವುದು, ಮುಖ ಬದಲಿಸಬಹುದು. ಮರ ಬಾಗದು,ಮುಖ ಬದಲಿಸಲಾಗದು. ಬಗ್ಗಿಸಿದರೆ ಮುರಿದು ಬೀಳುವುದು! ತಳಪಾಯ ಹಂತದಲಿ ಅದ ಬದಲಿಸಬಹುದಲ್ಲದೇ ಕಟ್ಟಡ ಕಟ್ಟಿದಮೇಲಲ್ಲ! ಸಿಮೆಂಟ್, ಅಂಟು ಹಸಿ ಇದ್ದಾಗ ತಿದ್ದ ಬಹುದು,ಕೀಳಬಹುದು, ಒಣಗಿದರಾಗದು!ಎಳೆಯದ್ದು ಬಾಗುವುದು, ಕಲಿಯುವುದು, ತಿದ್ದಿಕೊಳ್ಳುವುದು! ಮಕ್ಕಳ ದೇಹ ಮೃದು. ಬಾಗಿಸಿದಂತೆ…

1 2 3 4 5 7
error: Content is protected !!