Girl in a jacket

Author kendhooli_editor

ಶ್ರಾವಣ ಮಾಸದ ಕೃಷ್ಣಾಷ್ಟಮಿ ಮತ್ತು ಮತ್ತು ಆಚರಣೆ

ಕೃಷ್ಟಜನ್ಮಾಷ್ಟಮಿ ಮತ್ತು ಅದರ ಆಚರಣೆ ಹೇಗೆ .ಈ ಆಚರಣೆ ಹೇಗೆ ಬಂತು ಎನ್ನುವ ಕುರಿತು ಸರ್ವಮಂಗಳ ಅವರು ಇಲ್ಲಿ ವಿವರವಾಗಿ ತಿಳಿಸಿದ್ದಾರೆ ಶ್ರಾವಣ ಮಾಸದ ಕೃಷ್ಣಾಷ್ಟಮಿ ಮತ್ತು ಮತ್ತು ಆಚರಣೆ ಸರ್ವಮಂಗಳ ಶ್ರಾವಣ ಮಾಸ ಕೃಷ್ಣ ಪಕ್ಷದ ಅಷ್ಟಮಿ ತಿಥಿ ಯಂದು ಮದ್ಯರಾತ್ರಿಯಲ್ಲಿ ವಸುದೇವನ ಪತ್ನಿಯಾದ ದೇವಕಿಯು ಶ್ರೀಕೃಷ್ಣನಿಗೆ ಜನ್ಮವಿತ್ತಳು…. ಸೂರ್ಯನು ಸಿಂಹ ರಾಶಿಯಲ್ಲಿರುವಾಗ ಜನ್ಮೋತ್ಸವವನ್ನು ವೈಭವದಿಂದ ಆಚರಿಸಬೇಕು. .. ಕೃಷ್ಣ ಜನ್ಮಾಷ್ಟಮಿ ವ್ರತ ಆಚರಿಸುವವರು ಸಪ್ತಜನ್ಮಗಳಲ್ಲಿ ಮಾಡಿದ ಪಾಪಗಳಿಂದ ಮುಕ್ತರಾಗುವರು. ಕೃಷ್ಣ ಜನ್ಮಾಷ್ಟಮಿ ಉಪವಾಸ…

ವಿಕಲಾಂಗ ಭಾಗ್ಯ ಯೋಜನೆಗೆ ಆಗ್ರಹ

meet ಬೆಂಗಳೂರು,ಆ,30:ಸಂಕಷ್ಟದಲ್ಲಿರುವ ಕಿವಿ ಕಣ್ಣು ಕಾಲು ಇಲ್ಲದ ವಿಕಲಾಂಗರಿಗೆ ಶ್ರವಣ ಸಾಧನ, ವ್ಹೀಲ್ ಚೇರ್ ಮೊದಲಾದವುಗಳನ್ನು ಉಚಿತವಾಗಿ ವಿತರಿಸುವ ವಿಕಲಾಂಗ ಭಾಗ್ಯ ಯೋಜನೆಯನ್ನು ಸರ್ಕಾರವು ಜಾರಿಗೆ ತರಬೇಕೆಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಆಗ್ರಹಿಸಿದರು. ಅವರು ಭಾನುವಾರ ಕೆಂಗೇರಿಯಲ್ಲಿ, ವಂಡರಿಂಗ್ ಟು ದಿ ಲೈಟ್ ಫೌಂಡೇಶನ್ ನೀಡಿದ ಶ್ರವಣ ಸಾಧನಗಳನ್ನು ವಿಕಲಾಂಗ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.” ಪಂಚ ಜ್ಞಾನೇಂದ್ರಿಯಗಳಲ್ಲಿ ಕಿವಿಯು ಒಂದಾಗಿದ್ದು, ಅದು ಕೇಳದಿದ್ದಲ್ಲಿ ಬಾಳು ಶೂನ್ಯ ಎನಿಸುತ್ತದೆ. ಶ್ರವಣ…

ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ.

‌‌‌‌       ಸಿದ್ಧಸೂಕ್ತಿ : ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ. ದೇವರು ದೊಡ್ಡವ,ಮಾಲೀಕ,ಮಾರಾಟಗಾರ, ನ್ಯಾಯಾಧೀಶ!ಭಕ್ತ ಸಣ್ಣವ, ಸೇವಕ. ಖರೀದಿದಾರ, ಕಕ್ಷಿದಾರ! ಪೂಜಾರಿ, ಎಜೆಂಟ್, ದಲ್ಲಾಳಿ, ವಕೀಲ, ಇವರೀರ್ವರ ನಡುವೆ! ದೇವ ಭಕ್ತರು ನೇರ ವ್ಯವಹರಿಸಿದರೆ ಪೂಜಾರಿ ಕೆಲಸ? ಅದು ಆಗದಿರುವುದೇ ಪೂಜಾರಿಗೆ ವರ! “ಪತ್ರಂ ಪುಷ್ಪಂ ಫಲಂ ತೋಯಂ =ಎಲೆ, ಹೂವು, ಹಣ್ಣು, ನೀರು, ಭಕ್ತಿಭಾವ, ಯಾವುದನ್ನು ಕೊಟ್ಟರೂ ಸ್ವೀಕರಿಸುವೆ, ನಿನ್ನಲ್ಲೇ ಇರುವೆ” ಎನ್ನುವ ದೇವರು! ಪೂಜಾರಿ ಗತಿ? ಅದಕ್ಕೆ ಪಟ್ಟಿ…

ಟೋಕಿಯೋ ಪ್ಯಾರಾಲಿಂಪಿಕ್ಸ್ : ಒಂದೇ ದಿನ ಮೂರು ಪದಕಗಳು, ಭಾರತಕ್ಕೆ ಸೂಪರ್ ಸಂಡೇ..!

Reported By :H.D.Savita ಟೋಕಿಯೋ: ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾನುವಾರ ಭಾರತದ‌ಪಾಲಿಗೆ ಸೂಪರ್‌ ಸಂಡೇ‌ಅಂತಾನೇ ಹೇಳಬಹುದು. ಒಂದಲ್ಲ, ಎರಡಲ್ಲ ಬರೋಬ್ಬರಿ 3 ಪದಕಗಳು ದೊರೆತಿದ್ದು, ಭಾರತಕ್ಕೆ ಅತ್ಯಂತ ವಿಶೇಷವಾದ ದಿನವಾಗಿತ್ತು. ಭಾರತ ಒಂದಲ್ಲ, ಎರಡಲ್ಲ, ಮೂರು ಪದಕಗಳನ್ನು ಗೆದ್ದಿದೆ. ಭವೀನ ಪಟೇಲ್, ನಿಶಾದ್ ಕುಮಾರ್ ಮತ್ತು ವಿನೋದ್ ಕುಮಾರ್ ಭಾನುವಾರ ಹ್ಯಾಟ್ರಿಕ್ ಪದಕಗಳನ್ನು ಗೆದ್ದು ದೇಶಕ್ಕೆ ಭಾನುವಾರ ಸೂಪರ್ ಸಂಡೆ ಮಾಡಿದರು. ಟೇಬಲ್ ಟೆನಿಸ್ ನಲ್ಲಿ ಭವಿನಾ ಪಟೇಲ್ ಅವರ ಬೆಳ್ಳಿ ಪದಕದೊಂದಿಗೆ ಭಾನುವಾರ ದಿನ ಆರಂಭವಾಯಿತು. ಚಿನ್ನ…

ಶ್ರಾವಣಮಾಸದಲ್ಲಿ ಶನಿಮಹಾತ್ಮೆ ಪುರಾಣದ ವೈಶಿಷ್ಟ್ಯ

ಶ್ರಾವಣಮಾಸದಲ್ಲಿ ಶನಿಮಹಾತ್ಮೆ ಪುರಾಣದ ವೈಶಿಷ್ಟ್ಯ ವಾಡಿಕೆಯಂತೆ ಆ ವರ್ಷವೂ ದಸರೆಯ ಒಂದು ದಿನ ಮನೆಯಲ್ಲಿ ಶ್ರೀ ಶನಿಮಹಾತ್ಮನ ಪುರಾಣವನ್ನು ಓದುವ ವಾರ್ಷಿಕ ಮಹತ್ವದ ಧಾರ್ಮಿಕ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಪುರಾಣಪಾರಾಯಣಕ್ಕೆ ಮುನ್ನ ಮನೆಯಲ್ಲಿ ಹಿರಿಯರೊಬ್ಬರು ಪಾವಗಡದ ಶನಿದೇವರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುವುದೂ ಕೂಡ ನಾವು ಹಲವಾರು ವರ್ಷಗಳಿಂದ ತಪ್ಪದೇ ನಡೆಸಿಕೊಂಡು ಬಂದಿದ್ದ ನೇಮ. ಅದರ ಪ್ರಕಾರವಾಗಿಯೇ ಕಳೆದ ವಾರದ ಹಿಂದೆಯಷ್ಟೇ ನನ್ನ ತಾತನವರು ಪಾವಗಡಕ್ಕೆ ಹೋಗಿ ಬಂದಿದ್ದರು. ಸುಮಾರು ಎರಡು ತಾಸುಗಳ ಪುರಾಣಪಾರಾಯಣವಿತ್ತಾರೂ ಅದಕ್ಕಾಗಿ ಹತ್ತು…

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಚೊಚ್ಚಲ ಪದಕ: ಭವಿನಾಗೆ ‘ಬೆಳ್ಳಿ’ಹಾರ

Reported By : H.D.Savita ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್ 2020 ಕ್ರೀಡಾಕೂಟದಲ್ಲಿ ಭಾರತಕ್ಕೆ ಚೊಚ್ಚಲ ಪದಕ ದೊರೆತಿದೆ. ಭಾರತದ ಪ್ಯಾರಾ ಟೇಬಲ್‌ ಟೆನಿಸ್‌ ಆಟಗಾರ್ತಿ ಭಾವಿನಾ ಪಟೇಲ್‌ ಅವರು ಬೆಳ್ಳೆ ಪದಕಕ್ಕೆ ಕೊರಳೊಡ್ಡಿದ್ದಾರೆ. ಟೇಬಲ್ ಟೆನಿಸ್​ನ ಫೈನಲ್‌ ಪಂದ್ಯದಲ್ಲಿ ಚೀನಾದ ಝೋ ಯಿಂಗ್ ವಿರುದ್ಧ 4-3 ಅಂತರದಿಂದ ಸೋಲು ಕಾಣುವ ಮೂಲಕ ಭಾವಿನಾ ಚಿನ್ನ ಗೆಲ್ಲುವಲ್ಲಿ ಎಡವಿದರು. ಆದರೆ, ಪ್ಯಾರಾಲಿಂಪಿಕ್ಸ್​ನ ಟೇಬಲ್ ಟೆನಿಸ್​ನಲ್ಲಿ ಭಾರತ ಈವರೆಗೆ ಫೈನಲ್​ಗೆ ಲಗ್ಗೆಯಿಟ್ಟಿದ್ದೇ ಇಲ್ಲ. ಇದೇ ಮೊದಲ ಬಾರಿಗೆ ಫೈನಲ್​ಗೆ ತಲುಪಿ…

ಜಮೀನು ವಿವಾದಕ್ಕೆಒಂದೇ ಕುಟುಂಬದ ನಾಲ್ವರು ಹತ್ಯೆ

ಬಾಗಲಕೋಟೆ,ಆ,28: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ನಾಲ್ವರು ಹತ್ಯೆಯಾಗಿರುವ ಬೆಚ್ಚಿ ಬೀಳಿಸುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದ ಜಮೀನೊಂದರಲ್ಲಿ ನಡೆದಿದೆ. ಜಮೀನು ವಿಚಾರಕ್ಕೆ ಎರಡು ಕುಟುಂಬದ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಮುದರೆಡ್ಡಿ ಎಂಬುವರ ಕುಟುಂಬದ ನಾಲ್ವರನ್ನು ಮತ್ತೊಂದು ಕಡೆಯವರು ಹತ್ಯೆ ಮಾಡಿದ್ದಾರೆ. ಹನುಮಂತ (48), ಮಲ್ಲಪ್ಪ (44), ಈಶ್ವರ (40) ಹಾಗೂ ಬಸವರಾಜ್ (36) ಎಂಬುವರು ಕೊಲೆಗೀಡಾಗಿದ್ದಾರೆ.ಪುಠಾಣಿ ಎಂಬ ಕುಟುಂಬಸ್ಥರು ಈ ನಾಲ್ವರನ್ನು ಕೊಲೆ ಮಾಡಿರುವ ಆರೋಪಿಗಳಾಗಿದ್ದಾರೆ. ಸ್ಥಳಕ್ಕೆ ಜಮಖಂಡಿ…

ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ . . .

ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟೆ ಮತ್ತು ಕಾಲುವೆಗಳಿಗೆ ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಆದರೆ ವಿಜಯನಗರ ಕಾಲz ಮೊದಲ ಅಣೆಕಟ್ಟೆಯಾಗಿ ನಿರ್ಮಾಣಗೊಂಡದ್ದು ಹಂಪೆಯ ಬಳಿಯ ತುರ್ತು ಅಣೆಕಟ್ಟು. ಇದನ್ನು ಶಾಸನದಲ್ಲಿ “ಚಿಂತಾಯಕ ದೇವಂಣನು ಕಟ್ಟಿಸಿದ ಕಟ್ಟೆ ಶ್ರೀ ವಿರೂಪಾಕ್ಷ ಸದಣೂ ಬೊಮೋಜ ಮಾಡಿದ ಎಂದಿದೆ. ವಿರೂಪಾಕ್ಷ ಕ್ಷೇತ್ರದಲ್ಲಿ ಚಿಂತಾಯಕ ದೇವಂಣನು ಬೊಮ್ಮೋಜನಿಂದ ಇದನ್ನು ನಿರ್ಮಿಸಿದ ಎಂಬುದು ಶಾಸನಸ್ಥ ಸಂಗತಿ. ಬುಕ್ಕರಾಯನ ಕಾಲದಲ್ಲಿ ಇದು ನಿರ್ಮಾಣವಾಯಿತೆಂದು ಹೇಳಲಾಗುತ್ತದೆ. ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ .…

ಜನಪದ ಮತ್ತು ಆಧುನಿಕ ಕಾವ್ಯ ಕಲ್ಪನೆಯ ಸಾಮ್ಯತೆಗಳು..

ಆಧುನಿಕ ಮನುಷ್ಯನೆಂದಾಗ ಸಂಪ್ರದಾಯದ ಕೊಂಡಿಗಳನ್ನು ಸಡಿಲಿಸಿಕೊಂಡವರು ಎಂಬ ಅರ್ಥ ಹೊಳೆದರೆ, ಆಧುನಿಕ ಆಲೋಚನೆ ಎಂದಾಗ ಸಂಪ್ರದಾಯದ ಜುಗುಟುತನಗಳನ್ನು ಮೀರಿ ವೈಚಾರಿಕವಾಗಿ ಯೊಚಿಸುವುದು ಎಂದರ್ಥವಾಗುತ್ತದೆ. ಆಧುನೀಕರಣ ಎಂದರೆ ಹೊಸ ಹೊಸ ಆಲೋಚನೆ, ನಮ್ಮಲ್ಲೇ ಪೂರ್ವದಿಂದಲೂ ಇರುವ ಜಾನಪದ ಜ್ಞಾನವನ್ನು ತಳ್ಳಿಕೊಂಡು ಬಂದ ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳ ಬಲವನ್ನು ಬಿಂಬಿಸುತ್ತದೆ. ಜನಪದ ಮತ್ತು ಆಧುನಿಕ ಕಾವ್ಯ ಕಲ್ಪನೆಯ ಸಾಮ್ಯತೆಗಳು.. ಆಧುನಿಕ ಈ ಪದದ ಬಳಕೆ ಅನೇಕ ರೀತಿಗಳಲ್ಲಿ ನಮ್ಮಲ್ಲಿ ಬಳಕೆಯಾಗುತ್ತಲಿದೆ. ಒಂದು ರೀತಿಯಲ್ಲಿ ಆಧುನಿಕ ಅನ್ನುವ ಪದವೇ ಕೆಲವರಿಗೆ ಆಶಾವಾದದ…

ಮೀಸಲಾತಿ ನೀತಿಗೆ ಕಾಯಕಲ್ಪದ ಅಗತ್ಯ

ಮೀಸಲಾತಿಯನ್ನು ಇದುವರೆಗೆ ಅನುಭವಿಸಿರುವವರು ಇತರರಿಗೆ ದಾರಿ ಮಾಡಿಕೊಡುವ ಔದಾರ್ಯದ ನಡವಳಿಕೆಗೆ ಇಂದಲ್ಲ ನಾಳೆ ಚಾಲನೆ ದೊರೆಯಬೇಕಿದೆ. ಈಗಿರುವ ಮೀಸಲಾತಿ ಪ್ರಮಾಣದಲ್ಲಿ ಎಲ್ಲರಿಗೂ ನ್ಯಾಯ ದೊರಕಿಸುವುದು ಅಸಾಧ್ಯ. ಮೀಸಲಾತಿ ನೀತಿ ಜಾರಿಗೆ ಬಂದ ನಂತರದಲ್ಲಿ ಅದರ ಲಾಭ ಪಡೆದಿರುವ ಉದ್ಯೋಗಸ್ಥರು, ರಾಜಕಾರಣಿಗಳು, ಅಧಿಕಾರಿ ನೌಕರ ಸಮುದಾಯ ಇತ್ಯಾದಿ ಮೂರುಮೂರು ಪೀಳಿಗೆ ಜನ ತ್ಯಾಗಕ್ಕೆ ಮುಂದಾಗಬೇಕಿದೆ. ಮೀಸಲಾತಿಯಿಂದ ಅನುಕೂಲದ ಹಂತ ಏರಿದವರನ್ನು ಪಟ್ಟಿಯಿಂದ ತೆಗೆದುಹಾಕಿ ಅವಕಾಶ ವಂಚಿತರಿಗೆ ಜಾಗ ಕಲ್ಪಿಸಬೇಕೆಂಬ ಒತ್ತಾಯದ ಜನಾಂದೋಳನ ಹಿಂದೊಮ್ಮೆ ನಡೆದಿತ್ತು. ಅಂಥದೇ ಆಂದೋಲನಕ್ಕೆ ಜನ…

ಮೈಸೂರು ಐವರು ಅತ್ಯಾಚಾರ ಆರೋಪಿಗಳ ಬಂಧನ

ಬೆಂಗಳೂರು, ಆ,೨೮: ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿನಡೆದಿದ್ದ, ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ತಮಿಳುನಾಡಿನಲ್ಲಿಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಘಟನೆ ನಡೆದ ಐದು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಘಟಮಾ ಸ್ಥಳದಲ್ಲಿ ತಮಿಳುನಾಡು ಬಸ್‌ಟಿಕೆಟ್ ದೊರೆತ ಹಿನ್ನೆಯಲ್ಲಿ ಅದೇ ಜಾಡು ಹಿಡಿದು ತನಿಖಾ ತಂಡ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಲ್ಲಿ ನಾಲ್ವರು ತಮಿಳುನಾಡು ಮೂಲದವರಾದರೆ, ಓರ್ವನನ್ನು ಚಾಮರಾಜನಗರದವನು ಎಂದು ಹೇಳಲಾಗುತ್ತಿದೆ. ಕೃತ್ಯ ನಡೆದ ಸ್ಥಳದಲ್ಲಿ ಆರೋಪಿಗಳು ನಿರಂತರವಾಗಿ ಓಡಾಡುತ್ತಿದ್ದರು.…

ಸಿನೇಮಾ ಟೆಂಟ್ ಮತ್ತು ಹಾಡಿನ ಹುಚ್ಚು

ಸಿನೇಮಾ ಟೆಂಟ್ ಮತ್ತು ಹಾಡಿನ ಹುಚ್ಚು ನಮ್ಮೂರು ಒಂದು ಮುನ್ನೂರು ಮನೆಗಳಿದ್ದ ಊರಾಗಿತ್ತು. ಅಲ್ಲಿ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆ ಇತ್ತು, ಪ್ರಾಣಿಗಳ ಆಸ್ಪತ್ರೆ ಇತ್ತು, ಸರ್ಕಾರಿ ಶಾಲೆ ಹತ್ತನೇ ತರಗತಿವರೆಗೆ ಇತ್ತು. ಮತ್ತು ಮಂದಿರ ಮಸೀದಿ ಇದ್ದವು. ಈ ಊರೊಂದು ಅದ್ಭುತವಾಗಿತ್ತು. ಯಾವುದೇ ಜಗಳವಿಲ್ಲ , ಗಲಾಟೆಯಿರಲಿಲ್ಲ. ಇವೆಲ್ಲದರೊಂದಿಗೆ ಒಂದು ಟೆಂಟ್ ಸಹ ಇತ್ತು. ನಾ ಮೊದಲೇ ಒಮ್ಮೆ ನಿಮಗೆ ಹೇಳಿದ್ದೆ. ಟೆಂಟ್ ಗೇಟ್ ಕೀಪರ್ ಖಾದರ್ ತಾತ ಅಂತ. ಆ ಟೆಂಟ್ ಕೆಲವು ವರ್ಷಗಳ ನಂತರ…

ಏನು ಹಗೆ! ಏನು ಧಗೆ!

ಸಿದ್ಧಸೂಕ್ತಿ :                    ಏನು ಹಗೆ! ಏನು ಧಗೆ! ಮಾನವ ಸರ್ವಶ್ರೇಷ್ಠ. ವಿಚಾರಪರತೆ ಹೊಣೆಗಾರಿಕೆ ಅತ್ಯದ್ಭುತ! ಆದರೇನು? ಕೆಲರ ವರ್ತನೆ ಅಮಾನುಷ! ಹೃದಯ ವಿದ್ರಾವಕ! ಹಸುಳೆ ವೃದ್ಧರ ಮೇಲೆ ಅತ್ಯಾಚಾರ! ಹಾಡಹಗಲು ನಡುರಸ್ತೆಯಲ್ಲಿ ಜನರೆದುರು ಜನರ ಕಗ್ಗೊಲೆ! ಚೆಂದದ ಬಾಳಿನಲಿ ಸುಳ್ಳು ವಿಷಬೀಜ ಬಿತ್ತಿ ದಾಂಪತ್ಯ ಕೌಟುಂಬಿಕ ಸ್ನೇಹ ಸಂಬಂಧಗಳ ಛಿದ್ರಗೊಳಿಪ ಪಿತೂರಿ! ಕಾಷಾಯ ವೇಷದಿ ದೇವರ ಪ್ರಸಾದದಿ ವಿಷವಿಕ್ಕಿ ಕೊಲ್ಲುವಿಕೆ! ನಂಬಿ ಬಳಿ…

ರಾಷ್ಟ್ರೀಯ ಅಸಂಘಟಿತ ಕಾರ್ಮಿಕರ ನೋಂದಣಿ ಇ-ಶ್ರಮ ಯೋಜನೆಗೆ ಚಾಲನೆ

ಬೆಂಗಳೂರು, ಆ,27:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ರಾಜ್ಯದಲ್ಲಿ ರಾಷ್ಟ್ರೀಯ ಅಸಂಘಟಿತ ಕಾರ್ಮಿಕರ ನೋಂದಣಿ ಇ-ಶ್ರಮ ಯೋಜನೆಗೆ ಚಾಲನೆ ನೀಡಿದರು. ಸ್ವಾತಂತ್ರ್ಯ ಬಂದ ನಂತರ ಅಸಂಘಟಿತ ಕಾರ್ಮಿಕರ ನೋಂದಣಿ ಮೊದಲ ಬಾರಿ ನಡೆಯುತ್ತಿದೆ. ಅವರನ್ನು ಗುರುತಿಸಲಾಗುತ್ತಿದೆ. ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಜೀವನದ ಭದ್ರತೆ, ಆರೋಗ್ಯ, ಶಿಕ್ಷಣ ಮೊದಲಾದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಅವರಿಗೆ ಜೀವನ ಭದ್ರತೆಯೊಂದಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯುವಂತಾಗಬೇಕು ಎಂದು ಮುಖ್ಯಮಂತ್ರಿಗಳು ಆಶಿಸಿದರು. ಕೂಲಿ ಕಾರ್ಮಿಕ ಇರಲಿ, ರೈತ ಕಾರ್ಮಿಕ ಇರಲಿ,…

ಪತ್ರಕರ್ತ, ಸಂಘಟನಾಕಾರ ಗುಡಿಹಳ್ಳಿ ಸ್ಮರಣೆ

ಬೆಂಗಳೂರು,ಆ,27: ಬಹುಮುಖ ಪ್ರತಿಭೆಯ ಗುಡಿಹಳ್ಳಿ ನಾಗರಾಜ ಅವರು ಪತ್ರಕರ್ತರಾಗಿ, ಬಂಡಾಯ ಸಾಹಿತ್ಯ ಸಂಘಟನೆ ಸಂಚಾಲಕರಾಗಿ, ರಂಗಕರ್ಮಿಯಾಗಿ, ಪತ್ರಕರ್ತರ ಸಂಘಟನೆಗೂ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಹೇಳಿದರು. ಬೆಂಗಳೂರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು. ಗುಡಿಹಳ್ಳಿ ಅವರು ಪತ್ರಕರ್ತರಾಗಿ ರಂಗಭೂಮಿ ಬಗ್ಗೆ ಆಸಕ್ತಿ ಹೊಂದಿ ಅನೇಕ ಕಲಾವಿದರನ್ನು ಬೆಳಕಿಗೆ ತಂದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ತಮ್ಮ…

ರಸ್ತೆ ಸಂಪರ್ಕದಲ್ಲಿ ಕರ್ನಾಟಕ ಮಾದರಿ: ಬಿಹಾರ ಸಚಿವರ ಪ್ರಶಂಸೆ

ಬೆಂಗಳೂರು, ಆ,27:ಕರ್ನಾಟಕವು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಅಭಿವೃದ್ಧಿಗೆ ಇಲ್ಲಿಯ ಸುಸಜ್ಜಿತ ಹೆದ್ದಾರಿಗಳು ಮತ್ತು ಹೆಚ್ಚಿನ ಮೂಲಸೌಲಭ್ಯಗಳು ಕಾರಣ ಎಂದು ಬಿಹಾರದ ರಸ್ತೆ ನಿರ್ಮಾಣ ಇಲಾಖೆಯ ಸಚಿವರಾದ  ನಿತಿನ್ ನಬಿನ್ ಅವರು ಪ್ರಶಂಸಿಸಿದರು. ವಿಕಾಸಸೌಧದಲ್ಲಿ ಇಂದು ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿ ಕೈಗೊಳ್ಳುತ್ತಿರುವ ಹೆದ್ದಾರಿ ಮತ್ತು ರಸ್ತೆ ನಿರ್ಮಾಣಗಳ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡ ಬಳಿಕ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಕರ್ನಾಟಕದಲ್ಲಿ ಮೂಲೆಮೂಲೆಗಳಿಗೂ ಅಳವಡಿಸಿರುವ ರಸ್ತೆ ಸಂಪರ್ಕವು ಇಡೀ ದೇಶದಲ್ಲೇ ಮಾದರಿಯಾಗಿದೆ. ಕರ್ನಾಟಕದ…

ರಾಜ್ಯದಲ್ಲಿ ಅತ್ಯಾಧುನಿಕ ಜ್ಯುವೆಲ್ಲರಿ ಪಾರ್ಕ್ ನಿರ್ಮಾಣಕ್ಕೆ ಬೆಂಬಲ; ಬೊಮ್ಮಾಯಿ

ಬೆಂಗಳೂರು, ಆ, 27: ಉದ್ಯೋಗ ಸೃಜಿಸುವ ಆಭರಣ ಉದ್ದಿಮೆ ಕೌಶಲ್ಯವಿರುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿ ಆಧುನಿಕ‌ ತಂತ್ರಜ್ಞಾನದಿಂದ ಆಭರಣ ಉತ್ಪಾದನೆಗೆ ಅನುಕೂಲವಾಗುವಂಥ ಅತ್ಯಾಧುನಿಕ ಜುವೆಲರಿ ಪಾರ್ಕ್ ನಿರ್ಮಾಣಕ್ಕೆ ಅಗತ್ಯ ಇರುವ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಜುವೆಲ್ಲರಿ ಸಂಸ್ಥೆಗೆ ಸಲಹೆ ನೀಡಿದರು.‌ ಇಂದು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ಸೌತ್ ಜ್ಯುವೆಲ್ಲರಿ ಷೋ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಬ್ಯುಲಿಯನ್ ವಿನಿಮಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಭಾರತದ ಆಭರಣ ವ್ಯಾಪಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ಮಾಡಬೇಕಾದ ಸಂದರ್ಭವಿದೆ.…

ಯಡಿಯೂರಪ್ಪ ಪ್ರವಾಸ:ಬಿಜೆಪಿಯಲ್ಲಿ ಅಪಸ್ವರ ‘ರಾಜ್ಯಪಾಲರಾಗಲಿ’ಎಂಬ ಒತ್ತಡ ಸಾಧ್ಯತೆ

‌‌‌‌     ‌‌                  ಸಿ.ರುದ್ರಪ್ಪ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರದ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ಹಲವು ಮಜಲುಗಳನ್ನು ಪಡೆಯುತ್ತಿದೆ,ಇದೇ ವೇಳೆ ಅವರು ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದು ಪಕ್ಷದಲ್ಲಿ ಅಸಮಾಧಾನ ಉಂಟಾಗಿದೆ ಈ ಕುರಿತು ಆಂತರಿಕ ಒಳಸುಳಿಯನ್ನು ಹಿರಿಯ ಪತ್ರಕರ್ತರಾದ   ಸಿ.ರುದ್ರಪ್ಪ ವಿಶ್ಲೇಷಣೆ ಇಲ್ಲಿದೆ.. ಯಡಿಯೂರಪ್ಪ ಪ್ರವಾಸ:ಬಿಜೆಪಿಯಲ್ಲಿ ಅಪಸ್ವರ ‘ರಾಜ್ಯಪಾಲರಾಗಲಿ’ಎಂಬ ಒತ್ತಡ ಸಾಧ್ಯತೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ರಾಜ್ಯ ಪ್ರವಾಸಕ್ಕೆ…

“ಕುಸ್ತಿ” ಗೆ “ಯೋಗಿ” ಬಲ..!

Reported By : H.D. Savita ಹೊಸದಿಲ್ಲಿ: ಭಾರತದಲ್ಲಿ ಕುಸ್ತಿ ಕ್ರೀಡೆಯನ್ನು ಮತ್ತಷ್ಟು ಪ್ರೋತ್ಸಾಹಿಸಲು ಉತ್ತರಪ್ರದೇಶ ಸರ್ಕಾರ 2032ರ ಒಲಂಪಿಕ್ಸ್ ವರೆಗೆ ಭಾರತೀಯ ಕುಸ್ತಿಯನ್ನು ದತ್ತು ಪಡೆಯಲು ನಿರ್ಧರಿಸಿದೆ. ಈ‌ ನಿಟ್ಟಿನಲ್ಲಿ ಭಾರತೀಯ ಕುಸ್ತಿ ಒಕ್ಕೂಟ ಉತ್ತರಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದು, ಇದಕ್ಕೆ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಮ್ಮತಿಸಿದ್ದಾರೆ. ಕುಸ್ತಿ ಪಟುಗಳಿಗೆ ಮೂಲಭೂತ ಸೌಕರ್ಯ ಸೇರಿದಂತೆ ಸಂಪೂರ್ಣ ಬೆಂಬಲ ನೀಡುವುದಾಗಿ ಯುಪಿ ಸರ್ಕಾರವು ಸುಮಾರು 170ಕೋಟಿ ರೂ.‌ಬಂಡವಾಳ ಹೂಡಿಕೆ ಮಾಡುವ‌ ನೀರಿಕ್ಷೆ ಇದೆ ಎಂದು…

ಸಡಿಲುವವು ಬಾಳ್ ಮಾಗೆ ಮಂಕುತಿಮ್ಮ

              ಸಿದ್ಧಸೂಕ್ತಿ :           ಸಡಿಲುವವು ಬಾಳ್ ಮಾಗೆ ಮಂಕುತಿಮ್ಮ. ಬಾಳು ಮಾಗಿದಂತೆ ಸಂಬಂಧ ಶಿಥಿಲ. ಹೊಸತರಲ್ಲಿ ಅದು ಎಳೆ ಸೂಕ್ಷ್ಮ. ಬಲಿತಂತೆ ಗಟ್ಟಿ. ಮಾಗಿದಂತೆ ಸಡಿಲು! ಹೂ ಮಿಡಿ ಕಾಯಿ ಹಣ್ಣು ಮುಟ್ಟಿ ಕಿತ್ತಿ ನೋಡಿ! ಪಕ್ವ ಹಣ್ಣು ತಂತಾನೇ ಭೂಮಿಗೊರಗುವುದು! ಇಷ್ಟಪಟ್ಟ ಪುಸ್ತಕ ಓದುತ್ತ ಮಲಗಿದಾತನ ಕೈ ಮಲಗುವುದು! ಪುಸ್ತಕ ಕಳಚುವುದು! ಕಾಲ ಪಕ್ವವಾಗುತ್ತಲೇ ಸ್ತ್ರೀ ಪುರುಷ ಕುಟುಂಬ…

1 66 67 68 69 70 113
Girl in a jacket