ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ
ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ by ಕೆಂಧೂಳಿ ಡೆಹ್ರಾಡೂನ್ ಜ.೨೭- ದೇಶದಲ್ಲಿಯೇ ಮೊದಲ ಬಾರಿಗೆಉತ್ತರಾಖಂಡದಲ್ಲಿ ‘ಏಕರೂಪ ನಾಗರಿಕ ಸಂಹಿತೆ ಇಂದಿನಿಂದ ಜಆರಿಗೆ ಬರಲಿದೆ.ಈ ಮೂಲಕ ಕೇಂದ್ರ ಸರ್ಕಾರದ ಮಹಾತಂತ್ವಾಕಾಂಕ್ಷೆಯ ಈ ಯೋಜನೆಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಕಾರಣವಾಗಿದೆ. ಈ ಯೋಜನೆಯಿಂದ ಸಮಾಜದಲ್ಲಿ ಏಕರೂಪತೆಯನ್ನು ತರಬಹುದಗಿದೆ ಹೀಗಾಗಿ ವಇವಾಹ ವಿಚ್ಛೆದನನೆ ಉತ್ತರದಾಯಿತ್ವ ವಿಷಯಗಳಲ್ಲಿ ಇನ್ನುಮುಂದೆ ಎಲ್ಲಾ ಧರ್ಮಿರಿಗೂ ಒಂದೆ ಕಾನೂನು ಜಾರಿಗೆ ಅವಕಾಶ ಮಾಡಿಕೊಡುವ ಮೂಲಕ ಏಕರೂಪತೆ ಜಾರಿಯಿರುತ್ತದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ…