ಭಾರತೀಯ ಕುಸ್ತಿಗೆ ಕಳಂಕ ಮೆತ್ತಿದ ಕ್ರಿಮಿನಲ್..!
writing-ಪರಶಿವ ಧನಗೂರು ದುಬೈ ನಲ್ಲಿ ಕುಳಿತಿರುವ ಕುಖ್ಯಾತ ಗ್ಯಾಂಗ್ ಸ್ಟರ್ ಕಾಲಾ ಜತೇಡಿಯಾನ ಹುಡುಗನನ್ನು ಕೊಂದು ದೆಹಲಿಯಾಚೆಗಿನ ಅಂತಾರಾಷ್ಟ್ರೀಯ ಭೂಗತ ಜಗತ್ತಿನ ದ್ವೇಷ ಕಟ್ಟಿಕೊಂಡಿರುವ ಒಲಿಂಪಿಕ್ ಕುಸ್ತಿ ಪಟು ಸುಶೀಲ್ ಕುಮಾರ್ ಈಗ ಕುಂತಲ್ಲೇ ಬೆವೆತು ಹೋಗಿದ್ದಾನೆ. ಹಲವಾರು ವರ್ಷ ಉತ್ತರಪ್ರದೇಶ, ಜಾರ್ಖಂಡ್, ಹರಿಯಾಣ ಮೂಲದ ಗ್ಯಾಂಗ್ ಸ್ಟರ್ ಗಳ ಅಂಡರ್ವರ್ಲ್ಡ್ ನಂಟಿನಲ್ಲಿದ್ದ ಕುಸ್ತಿ ಪಟು ಸುಶೀಲ್ ಕುಮಾರ್ ಗೆ ಭೂಗತ ಜಗತ್ತು ಮರಾಮೋಸದ ಕತ್ತಲ ಜಗತ್ತು ಅದು ಬೆನ್ನಹಿಂದಿನಿಂದ ಯಾಮಾರಿಸಿ ಬಾರಿಸುತ್ತಾರೆ ಎಂಬುದು ಗೊತ್ತು. ರೌಡಿಸಂ…




















