ಜಿಲ್ಲೆ
ಕರ್ಮಚಾರಿಗಳಿಗೆ ಏಜೆನ್ಸಿಗಳು ಆದಷ್ಟು ಬೇಗ ಸಂಬಳ ಪಾವತಿಸಲಿ:ಬಿ.ಸಿ.ಪಾಟೀಲ್ ತಾಕೀತು
ಹಾವೇರಿ,ಮೇ.10:ಟ್ಟಿಹಳ್ಳಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಕರ್ಮಚಾರಿಗಳಿಗೆ ಬಾಕಿ ಉಳಿದಿರುವ ಸಂಬಳವನ್ನು ಆದಷ್ಟು ಬೇಗ ಏಜೆನ್ಸಿಗಳು ಪಾವತಿ ಮಾಡುವಂತೆ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ತಾಕೀತು ಮಾಡಿದರು. ಸೋಮವಾರ ಬೆಳ್ಳಂಬೆಳಿಗ್ಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಬಗ್ಗೆ ಸಚಿವರು ಪರಿಶೀಲನೆ ನಡೆಸಿದರು.ಈ ವೇಳೆ ಅಲ್ಲಲ್ಲಿ ಕೆಲವು ಕಡೆ ಅಸ್ವಚ್ಛತೆ ಇರುವುದನ್ನು ಗಮನಿಸಿ ಆಸ್ಪತ್ರೆಗಳು ರೋಗ ಕಾಯಿಲೆಗಳಿಂದ ವಿಮುಕ್ತಿ ಗೊಳಿಸುವ…