ರಾಜಕೀಯ
ಸೋಮಣ್ಣ ಶಾ ಬೇಟಿ-ವಿಜಯೇಂದ್ರಗೆ ಅಧ್ಯಕ್ಷಸ್ಥಾನ ಕೈತಪ್ಟುತ್ತಾ?
ಸೋಮಣ್ಣ ಶಾ ಬೇಟಿ-ವಿಜಯೇಂದ್ರಗೆ ಅಧ್ಯಕ್ಷಸ್ಥಾನ ಕೈತಪ್ಟುತ್ತಾ? by-ಕೆಂಧೂಳಿ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬೀದಿ ರಂಪಾಟದ ರಗಳೆಗಳು ಮತ್ತು ಯಾಕೆ ಬಂಡಾಯ ಎನ್ನುವ ಕುರಿತು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ವಿವರವಾಗಿ ಶಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನುವುದು ಬಿಜೆಪಿ ಮೂಲಗಳ ಮಾಹಿತಿ. ಹೌದು..ಶಾ ಬೇಟಿಗೂ ಮುನ್ನ ಸೋಮಣ್ಣ ಅವರ ನಿವಾಸದಲ್ಲಿ ಲಿಂಗಾಯತ ನಾಯಕರಾದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ,ಮಾಜಿ ಸಚಿವ ಮುರುಗೇಶ್ ನಿರಾಣಿ,ಬಸವನಗೌಡ ಪಾಟೀಲ್ ಯತ್ನಾಳ್ ಶಾಸಕ ಅವರಿಂದ್ ಬೆಲ್ಲದ ಅವರು…