ಗಿರಿಶ್ ಕರ್ನಾಡ್ ಎಂಬ ಅಗಾಧ ಪ್ರತಿಭೆಯ ನೆನದು..
ಅವರು ಅತ್ಯಂತ ಕ್ರಿಯಾಶೀಲಾ ಮತ್ತು ಪ್ರಗತಿಪರ ಚಿಂತಕರು ಸೈದ್ದಾಂತಿಕನಿಲುವುಗಳ ಬದ್ಧತೆಯಲ್ಲೇ ಬದುಕಿದ ಮಹಾನ್ ಪ್ರತಿಭೆ ರಂಗಭೂಮಿ ತಜ್ಞರು,ನಟರು ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಟ್ಟದ್ದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಹೆಸರನ್ನು ಪಡೆದುಕೊಂಡ ಗಿರೀಶ್ ಕಾರ್ನಾಡ್ ಅವರ ಜನ್ಮ ದಿನ ಇಂದು ಆ ನಿಮಿತ್ತವಾಗಿ ಅವರ ಕುರಿತ ಒಂದು ಲೇಖನ. ಪುರಾಣ,ಇತಿಹಾಸ,ಜಾನಪದ ಸೊಗಡುಗಳ ಅಂಶಗಳನ್ನಿಟ್ಟುಕೊಂಡು ಬರೆದ ಅವರ ನಾಟಕಗಳು ಪಡೆದ ಯಶಸ್ಸು ಅವರನ್ನು ಉತ್ತಂಗಕ್ಕೇರಿಸಿತು ಸಾಹಿತ್ಯದ ವಲಯದಲ್ಲಿ ಹೆಚ್ಚು ಗುರುತಿಸಿಕೊಂಡರು ಸದಾ ಒಂದಲ್ಲೊಂದು ಚಿಂತನೆಯಲ್ಲಿಯೇ ತೊಡಗಿರುತ್ತಿದ್ದ…