
Author kendhooli_editor
ಹನಿಗಳೆಂಬ ಸಿಹಿ ಜೇನ ಬಟ್ಟಲು…
ಡಾ.ಶಿವಕುಮಾರ್ ಕಂಪ್ಲಿ ಸಹಾಯಕ ಪ್ರಾಧ್ಯಾಪಕರು ದಾವಣಗೆರೆ ಪ್ರಥಮದರ್ಜೆ ಕಾಲೇಜು. ಹನಿಗಳೆಂಬ ಸಿಹಿ ಜೇನ ಬಟ್ಟಲು… ಕಾಲದೊಂದಿಗೆ ಪಾದಗಳು ಹೊರಟಂತೆಲ್ಲಾ ಅದರ ಕಾಲಾನುಭವಗಳೂ ಭಿನ್ನವಾಗುತ್ತಲೇ ಬಂದಿವೆ. ಪದಗಳ ಬೆಚ್ಚಗಿನ ತೆಕ್ಕೆಯಲ್ಲಿ ದಾಖಲೆಗೊಂಡ ಚಿಗುರು ಹೆಜ್ಜೆಗಳಿಗೆ ಬುತ್ತಿಯಾಗಿ,ಪ್ರೀತಿಯ ಕೈ ತುತ್ತಾಗಿ, ಕಿರುಬೆರಳು ಹಿಡಿದು ಬೆಳಕಿನ ಹಾದಿಯಾಗುವಂತಿವೆ. ಬದಲಾಗಿದ್ದು ಕಾಲವೋ? ಕಾಲಾನುಕ್ರಮದ ಬದುಕೋ? ಎಂದು ಪ್ರಶ್ನಿಸಿಕೊಂಡರೆ ಉತ್ತರ ಬಳುಕಿ ಮುಸಿ ಮುಸಿ ನಕ್ಕು ಬದಲಾದದ್ದು ಕಾಲವಲ್ಲ ನಮ್ಮಯ ಬದುಕು ಎಂಬ ಸಂಗತಿಯನ್ನ ನೀಡುತ್ತದೆ.ಹೌದು ನಿಸರ್ಗ ಸಹಜವಾಗಿದ್ದ ಬದುಕುಗಳು ಇಂದು…
ಕನ್ನಡಕ್ಕಾದ ಅನ್ಯಾಯದ ಕುರಿತು ಕೇಂದ್ರೀಕರಿಸಬೇಕು-ಎಚ್ಡಿಕೆ
ಬೆಂಗಳೂರು,ಜೂ,೦೭: ಇತ್ತೀಚೆಗೆ ಅಮೇಜಾನ್ ಮತ್ತು ಗೂಗಲ್ನಲ್ಲಿ ಕನ್ನಡ ಭಾಷೆಯನ್ನು ಅವಹೇಳನಕಾರಿಯಾಗಿ ಬಿಂಬಿಸಿದ್ದ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು ಆದರೆ ಈ ವಿಚಾರ ಕೇವಲ ಚರ್ಚೆಗಷ್ಟೆ ಸೀಮಿತ ಮಾಡದೆ ಈ ಬಗ್ಗೆ ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯದ ವಿಚಾರದಲ್ಲಿ ಕೇಂದ್ರೀಕೃತವಾಗಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರ ಸ್ವಾಮಿ, ರಾಜಕೀಯದಲ್ಲಿನ ಹಿಂದಿ ಪಾರಮ್ಯವನ್ನು ಕಣ್ಣಾರೆ ಕಂಡವನು ನಾನು. ಕನ್ನಡಿಗ ಎಚ್.ಡಿ ದೇವೇಗೌಡರು ೧೧ ತಿಂಗಳು ಪ್ರಧಾನ ಮಂತ್ರಿಯಾಗಿದ್ದರು. ಭಾಷೆಯ ವಿಚಾರದಲ್ಲಿ ಅವರೆಷ್ಟು ನೋವು…
ಬಿಎಸ್ವೈ ಹೇಳಿಕೆ;ದೆಹಲಿಯಲ್ಲಿ ನಡೆಯುತ್ತಿವೆ ಸರಣಿ ಸಭೆ
post-mallikarjuna hiremat ಬೆಂಗಳೂರು,ಜೂ,೦೭: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಹೈಕಮಾಂಡ್ ಹೇಳಿದರೆ ಸಿಎಂ ಸ್ಥಾನದಿಂದ ಇಳಿಯಲು ಸಿದ್ದ ಎಂದು ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ವಿವಿಧ ಬೆಳವಣಿಗೆಗೆ ಕಾರಣವಾಗಿದೆ ಈ ಮಧ್ಯೆ ದೆಹಲಿಯಲ್ಲಿ ಮೇಲಿಂದ ಮೇಲೆ ಸಭೆಗಳು ನಡೆಯುತ್ತಿವೆ. ರಾಜ್ಯದಲ್ಲಿ ದಿನಕ್ಕೊಬ್ಬರು ನಾಯಕತ್ವ ಬದಲಾವಣೆ ಕುರಿತಂತೆ ನೀಡುತ್ತಿರುವ ಹೇಳಿಕೆಗೆ ಮನನೊಂದು ಹೈಕಮಾಂಡ್ಗೆ ಮತ್ತು ತಮ್ಮ ವಿರೋಧಿ ಬಣಗಳಿಗೆ ಸಂದೇಶ ರವಾನಿಸಲು ಮುಖ್ಯಮಂತ್ರಿ ನೀಡಿದ ಈ ಹೇಳಿಕೆ ರಾಜಕೀಯ ಬೆಳವಣಿಗೆಗಳ ತೀವ್ರಗತಿಯಲ್ಲಿ ಸಾಗುತ್ತಿವೆ. ಈ ಮಧ್ಯೆ ಸಿಎಂ ವಿರೋಧಿ…
ಮಾಜಿ ಸಚಿವ ಮುಮ್ತಾಜ್ ಅಲಿಖಾನ್ ನಿಧನ
ಬೆಂಗಳೂರು,ಜೂ,೦೭: ಮಾಜಿ ಸಚಿವ ಪ್ರೊ ಮುಮಾಜ್ ಆಲಿಖಾನ್ ಇಂದು ಬೆಳಿಗ್ಗೆ ನಿಧನಹೊಂದಿದಾರೆ. ಅವರಿಗೆ ೯೪ ವರ್ಷ ವಯಸ್ಸಾಗಿತ್ತು ಇಂದು ಬಳಿಗ್ಗೆ ಅವರು ಗಂಗಾನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಯೋಸಹಜ ಕಾಯಿಲಿಯಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ ಪತ್ನಿ, ಮಗಳು ಇದ್ದಾರೆ. ೨೦೦೮ರಲ್ಲಿ ಬಿ.ಎಸ್. ಯಡಿಯಾರಪ್ಪ ನೇತೃತ್ವದ ಸರ್ಕಾರದಲ್ಲಿ ಅವರು ಅಲ್ಪಸಂಖ್ಯಾತ ಕಲ್ಯಾಣ, ಹಜ್, ವಕ್ಫ್ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ೩೦ ವರ್ಷಗಳಿಂದ ಬೆಂಗಳೂರು ನಗರದ ಆರ್ಟಿನಗರದಲ್ಲಿ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ನಡೆಸುತ್ತಿದ್ದು,…
ತಿಳಿದು ಬಾಳು ಮಾನವಾ..!
ಶ್ರೀಧರ್.ಡಿ ಬೆಂಗಳೂರು ದಕ್ಷಿಣ ತಿಳಿದು ಬಾಳು ಮಾನವಾ..! ಮಾನವ ನಿನ್ನ ಚಂಚಲವಾದ ನಾಲಿಗೆ ಸದಾಕಾಲವೂ ಒದ್ದೆಯಾದ ಸ್ಥಳದಲ್ಲೇ ಇರುವುದರಿಂದ ಸುಲಭವಾಗಿ ಮಾತುಗಳು ಜಾರುತ್ತದೆ ಎಚ್ಚರಿಕೆ ಯಿಂದ ನುಡಿ- ಮುತ್ತಿನಂತೆ ಮಾತನು ಮತ್ತೊಬ್ಬರನ್ನು ನೋಯಿಸದಂತೆ ಮಾನವಾ.. ಬೆಣ್ಣೆಯು ಮೃತುವೆಂದು ಹೇಳುವರು ಆದರೆ ಸಜ್ಜನನ ಹೃದಯವು ಅದಕ್ಕಿಂತಲೂ ಮೃದುವಾದದು ಅಗ್ನಿಯು ಮಾತಾಡದೆ ಅನ್ನಬೇಯಿಸುವಂತೆ ಸೂರ್ಯನು ಸದ್ದು ಮಾಡದೇ ಲೋಕವನೆ ಬೆಳಗುವಂತೆ ಸಜ್ಜನರ ಸಂಘ ನಿನ್ನ ದುರ್ಬುದ್ಧಿಯನು ಹೋಗಲಾಡಿಸುವುದು ಜ್ಞಾನ ಸಂಪತ್ತಿನ ಕಡೆ ನಡೆ ಮಾನವಾ.. ಸಕಲ ವೇದಗಳ…
ಬಾಹ್ಯಾಕಾಶ ನೌಕೆಯ ಬೆನ್ನಲುಬಾಗಿ ನಿಂತವರು ಭಾರತೀಯ ಮಹಿಳೆ
ಮೆಲ್ಬರ್ನ್,ಜೂ,07:ಭಾರತೀಯ ಮೂಲದ ಎಂಜಿನಿಯರ್ ಸುಭಾಷಿಣಿ ಅಯ್ಯರ್ ನಾಸಾ ಮಹತ್ವಾಕಾಂಕ್ಷೆ ಯೋಜನೆಯಾದ ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆಯನ್ನು ಕಳಿಸುವ ಬೆನ್ನಲುಬಾಗಿ ನಿಂತಿದ್ದಾರೆ. ಒರಿಯನ್ ಬಾಹ್ಯಾಕಾಶ ನೌಕೆಯನ್ನು ಚಂದ್ರನಲ್ಲಿಗೆ ಹೊತ್ತೂಯ್ಯಲಿರುವ ಆರ್ಟೆಮಿಸ್ 1 ಯೋಜನೆಯ ಬಿಡಿ ಭಾಗಗಳ ನಿರ್ಮಾಣ ಹಾಗೂ ಆರಂಭಿಕ ಹಂತದ ನಿರ್ವಹಣೆಯನ್ನು ನೋಡಿಕೊಳ್ಳುವ ತಂಡದಲ್ಲಿ ಸುಭಾಷಿಣಿ ಕೂಡ ಒಬ್ಬರು. ರಾಕೆಟ್ನ ಕೋರ್ ಸ್ಟೇಜ್ ನಿರ್ಮಾಣ ಪೂರ್ಣಗೊಂಡು, ಅದನ್ನು ಹಸ್ತಾಂತರಿಸುವವರೆಗೆ ನಾಸಾಗೆ ಎಲ್ಲ ರೀತಿಯ ಸಹಾಯ ಮಾಡುವ ಜವಾಬ್ದಾರಿಯೂ ಅವರ ಮೇಲಿದೆ. ತಮಿಳುನಾಡಿನ ಕೊಯಮತ್ತೂರಿನವರಾದ ಸುಭಾಷಿಣಿ ಕಳೆದ 2 ವರ್ಷಗಳಿಂದ…
ಸತ್ಯಕ್ಕೆ ಸಾವಿಲ್ಲ,ಸುಳ್ಳಿಗೆ ಸುಖವಿಲ್ಲ
. ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಬಸಿದ್ಧಸೂಕ್ತಿ : ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ. ಸತ್ಯ =ಇರುವುದು, ಭೂತ ವರ್ತಮಾನ ಭವಿಷ್ಯ, ಸೃಷ್ಟಿ ಸ್ಥಿತಿ ಲಯಕಾಲಗಳಲ್ಲಿ ಇರುವುದು. ಸುಳ್ಳು =ಇಲ್ಲದಿರುವುದು, ಇಲ್ಲದ್ದು ಇದ್ದು ಇಲ್ಲದಂತಾಗುವುದು. ಪರಮಾತ್ಮನು ಎಲ್ಲ ಚೇತನ – ಅಚೇತನಗಳಲ್ಲಿ ವಿಶೇಷ-ಸಾಮಾನ್ಯ ಚೈತನ್ಯರೂಪದಲ್ಲಿರುವುದರಿಂದ ಆತ ನಿಜ ಸತ್ಯ! ನಮ್ಮ ಸತ್ಯಗಳು ಪ್ರಾಪಂಚಿಕ. ಸತ್ಯ ಬಹುಕಾಲ ಮುಚ್ಚಿಡಲಾಗದು. ಹತ್ತು ಹತ್ಯಗೈದು ಸಿಲುಕದವ ಹನ್ನೊಂದರಲ್ಲಿ ಸಿಲುಕಿ ಸತ್ಯ ಬಾಯ್ಬಿಟ್ಟ! ಪರಮಾತ್ಮನಲ್ಲಿ ತೋರುವ ಜಗತ್ತು ಸುಳ್ಳು. ಶಾಶ್ವತವಲ್ಲ. ಹುಟ್ಟಿದ್ದು ತೋರಿದ್ದು ನಶಿಸುತ್ತಿದೆಯಲ್ಲ!…
100 ಗಡಿ ದಾಟಿದ ಪೆಟ್ರೋಲ್
ಬೆಂಗಳೂರು,ಜೂ,07:ತೈಲ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿರುವ ಕಾರಣ ರಾಜ್ಯದ ಕೆಕ ಜಿಲ್ಲೆಗಳು ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ಗಡಿ ದಾಟಿದೆ. ಕಳೆದ ವಾರವೇ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ 100 ಗಡಿ ದಾಟಿದ್ದು ಈಗ ರಾಜ್ಯದ ಕೆಲ ಜಿಲ್ಲೆಗಳಲ್ಲಿ 100 ಗಡಿ ದಟಿದೆ. ಬಳ್ಳಾರಿ ಮತ್ತು ಶಿರಸಿಯಲ್ಲಿ ಪೆಟ್ರೋಲ್ ದರವು ಭಾನುವಾರ ₹100ರ ಗಡಿ ದಾಟಿದೆ. ಬಳ್ಳಾರಿಯಲ್ಲಿ ಲೀಟರ್ ಪೆಟ್ರೋಲ್ ದರ ₹100.08, ಶಿರಸಿಯಲ್ಲಿ ₹100.28 ಆಗಿದೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ ₹100ಕ್ಕಿಂತ…
ಉಚಿತ ದಿನಸಿ ಕಿಟ್ ವಿತರಣೆ.
ಉಚಿತ ದಿನಸಿ ಕಿಟ್ ವಿತರಣೆ. ಕೋವಿಡ್ ಮಹಾರೋಗದಿಂದ ಜನಜೀವನ ತತ್ತರಿಸಿದೆ. ಅನೇಕರಿಗೆ ಹೊತ್ತಿನ ಊಟಕ್ಕೂ ತೊಂದರೆಯಾಗಿದೆ. ಇದನ್ನು ಮನಗಂಡು, ಶ್ರೀ ಸಿದ್ಧಾರೂಢ ಮಿಷನ್, ಸಹಬಾಳ್ವೆ ಸಂಸ್ಥೆ ಹಾಗೂ ಸೌಖ್ಯ ನ್ಯಾಚುರಲ್ ಫುಡ್ ಪ್ರೈ. ಲಿ. ಈ ಮೂರೂ ಸಂಸ್ಥೆಗಳು ಜೊತೆಯಾಗಿ, ಸಂಕಷ್ಟಕ್ಕೆ ಒಳಗಾದ ಶ್ರಮಿಕರು, ಕೂಲಿ ಕಾರ್ಮಿಕರು, ಬಡವರು ಹಾಗೂ ಆವಶ್ಯಕತೆ ಇರುವವರಿಗೆ, ದಾನಿಗಳ ನೆರವಿನಿಂದ ಹಂತ ಹಂತವಾಗಿ, ಬೆಂಗಳೂರು ಮೈಸೂರು ಹುಬ್ಬಳ್ಳಿ ಮೊದಲಾದ ಕಡೆಗಳಲ್ಲಿ, ಉಚಿತ ದಿನಸಿ ಕಿಟ್ ಗಳನ್ನು ವಿತರಿಸಲು ಮುಂದಾಗಿವೆ.ದಿನಾಂಕ 8.6.2021 ರಂದು…
ಬಿಎಸ್ ವೈ ರಾಜೀನಾಮೆ ವಿಚಾರ ಹಿಂದೆ ಬೇರೆ ತಂತ್ರವೇ ಇದೆ; ಡಿಕೆಶಿ
ಬೆಂಗಳೂರು,ಜೂ,06:ರಾಜಕಾರಣದಲ್ಲಿ ನಾನಾ ತಂತ್ರಗಾರಿಕೆಗಳಿರುತ್ತವೆ. ಹಾಗೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ರಾಜೀನಾಮೆ ಕುರಿತ ಹೇಳಿಕೆ ಹಿಂದೆ ಬೇರೆಯದೇ ತಂತ್ರ ಇದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ರಾಜಕಾರಣಿದಲ್ಲಿ ಬಹಳ ತಂತ್ರಗಳಿರುತ್ತವೆ. ಹೇಳುವುದೊಂದು ಇದ್ದರೆ, ಮಾಡುವುದು ಮತ್ತೊಂದು ಇರುತ್ತದೆ. ಯಡಿಯೂರಪ್ಪ ಅವರದ್ದು ಬೇರೆಯದೇ ತಂತ್ರವಿದೆ. ರಾಜ್ಯ ಹಾಗೂ ಬಿಜೆಪಿ ರಾಜಕಾರಣದಲ್ಲಿ ಯಡಿಯೂರಪ್ಪ ಅವರು ಗಟ್ಟಿ ನಾಯಕ. ಅವರ ನಾಯಕತ್ವದಲ್ಲಿ ಚುನಾವಣೆ ನಡೆದಿದೆ. ಅವರ ನಾಯಕತ್ವದಲ್ಲೇ ನಮ್ಮ…
ಹಿರಿಯ ನಟಿ ಸುರೇಖಾ ಹೃದಯಾಘಾತದಿಂದ ನಿಧನ
ಬೆಂಗಳೂರು,ಜೂ,೦೬: ಕನ್ನಡ ಚಿತ್ರರಂಗದ ಹಿರಿಯ ನಟಿ ಸುರೇಖಾ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ ೬೬ ವರ್ಷ ವಯಸ್ಸಾಗಿತ್ತು. ಡಾ. ರಾಜ್ಕುಮಾರ್ ಸೇರಿದಂತೆ ಅನೇಕ ಸ್ಟಾರ್ ನಟರ ಜೊತೆ ನಟಿಸುವ ಮೂಲಕ ಜನಪ್ರಿಯರಾಗಿದ್ದ ಅವರು ಹಲವು ವರ್ಷಗಳ ಕಾಲ ಚಂದನವನದಲ್ಲಿ ಸಕ್ರಿಯರಾಗಿದ್ದರು. ನಿನ್ನೆ ರಾತ್ರಿ(ಜೂ.೦೫) ಅವರು ಹೃದಯಾಘಾತವಾಗಿzತು ಕೂಡಲೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳದಿದ್ದಾರೆ. ಸುರೇಖಾ ಭರತನಾಟ್ಯ ಮತ್ತು ಕೂಚುಪುಡಿ ನೃತ್ಯ ಕಲಾವಿದೆ ಆಗಿದ್ದರು. ಹಲವು ದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದ ಅವರಿಗೆ…
ಹೈಕಮಾಂಡ್ ಹೇಳಿದರೆ ತಕ್ಷಣ ರಾಜೀನಾಮೆಗೆ ಸಿದ್ದ-ಸಿಎಂ ಬಿಎಸ್ವೈ
ಬೆಂಗಳೂರು, ಜೂ.೬:ನಾನು ದೆಹಲಿಯ ವರಿಷ್ಠರ ನಿರ್ದೇಶನದ ಮೇರೆಗೆ ಈ ಹುದ್ದೆಯಲ್ಲಿದ್ದೇನೆ ಒಂದು ವೇಳೆ ನೀವು ಈ ಹುದ್ದೆಯಿಂದ ಕೆಳಗಿಳಿಯಿರಿ ಎಂದರೆ ಆ ತಕ್ಷಣ ರಾಜೀನಾಮೆ ಕೊಡಲು ಸಿದ್ದ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಈ ಮೂಲಕ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿದ್ದು ಕೆಲವರು ಈ ಹೇಳಿಕೆಯಿಂದ ಕಕ್ಕಾಬಿಕ್ಕಿಯಾಗಿದ್ದಾರೆ.ಕಳೆದ ಹದಿನೈದು ದಿನಗಳಿಂದ ನಾಯಕತ್ವ ಬದಲಾವಣೆಗೆ ತೆರೆಮರೆಯಲ್ಲಿ ನಡೆಸುತ್ತಿದ್ದ ಕಸರತ್ತಿನ ಸಂದರ್ಭದಲ್ಲೇ ಸಿಎಂ ನೀಡಿರುವ ಈ ಹೇಳಿಕೆ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ…
ದೇಶದಲ್ಲಿ ಕೊರೊನಾ ಪ್ರಕರಣ ಮತ್ತಷ್ಟು ಇಳಿಕೆ
ನವದೆಹಲಿ, ಜೂ,06:ಕೊರೊನಾ ಸೋಂಕಿತ ಒ್ರಕರಣಗಳು ದೇಶದಲ್ಲಿ ಮತ್ತಷ್ಟು ಇಳಿಮುಖವಾಗುತ್ತಾ ಸಾಗಿದ್ದು ಕಳೆದ 24 ಗಂಟೆಯಲ್ಲಿ, 1,14,460 ಕೋವಿಡ್ ಪ್ರಕರಣಗದೃಢಪಟ್ಟಿದೆ. ಇದು ಕಳೆದ 2 ತಿಂಗಳಲ್ಲೇ ಪತ್ತೆಯಾದ ಕನಿಷ್ಟ ಸಂಖ್ಯೆಯಾಗಿದೆ. ಇದೇ ವೇಳೆ ದೇಶದಲ್ಲಿ 2677 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಕಂಡು ಬಂದಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,88,09,339ಕ್ಕೆ ಏರಿಕೆಯಾಗಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 3,46,759ಕ್ಕೆ ತಲುಪಿದೆ. ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ…
ಜೀವನ ಸೋಪಾನ
ಶ್ರೇಯಸ್.ಎಸ್. ಗ್ರೇಡ್ 7 ,ಏಳನೇ ತರಗತಿ,ಲಿಬರ್ಟಿ ಪೈನಸ್ ಆಕಾಡೆಮಿ ಸ್ಕೂಲ್.ಜಾಕ್ಸೋನವಿಲೇ,ಪ್ಲೋರೈಡಾ.ಅಮೆರಿಕಾ ಮೂಲ ಇಂಗ್ಲಿಷ್ – ಶ್ರೇಯಸ್.ಎಸ್. ಅನುವಾದ- ತುರುವನೂರು ಮಂಜುನಾಥ ಬದುಕಿನ ಸೋಪಾನ ಬದುಕಿನ ಮೆಟ್ಟಿಲುಗಳನ್ನು ಹತ್ತುತ್ತಿದ್ದೇನೆ ಆದರೆ,ಗಾಜಿನ ಮೆಟ್ಟಿಲುಗಳೋ.. ಮರದ ಮೆಟ್ಟಿಲುಗಳೋಗೊತ್ತಿಲ್ಲ. ಆದರೂ ಹೆಜ್ಜೆ ಇಡುತ್ತಿದ್ದೇನೆ ಅಲ್ಲಿ ತಿರುವುಗಳು, ಸರಳುಗಳು ಇದ್ದಾವು ಎನ್ನುವ ನೋಟವೂ ನನ್ನದಲ್ಲ ಎದೆಗುಂದದೆ ಸಾಗುತ್ತಿದ್ದೇನೆ..! ಜೀವನವೇ ಹಾಗೆ ಪ್ರತಿಕ್ಷಣವೂ ಮೆಟ್ಟಿಲೇರಲಾಗುವುದಿಲ್ಲಿ ಹಿಂದಿನ ಜಾಣ್ಮೆ ಹೆಜ್ಜೆಯಂತೆ ಮುಂದಿನ ಹೆಜ್ಜೆಯೂ ಸುಲಭವಲ್ಲ ಕಷ್ಟವಾದರೂ ನಾಳಿನ ಹಾದಿಯ ನೋಡಲು ಇಷ್ಟಪಟ್ಟರು ಅದು- ಸಾಧ್ಯವಾಗುವುದು ಆ ಶಕ್ತಿಯಿಂದ|…
ಗ್ರಾಮೀಣ ಬದುಕು ಮತ್ತು ನಂಬಿಕೆ
ಗ್ರಾಮೀಣ ಬದುಕು ಮತ್ತು ನಂಬಿಕೆ ನನಗೆ ಚಿಕ್ಕಂದಿನಿಂದಲೂ ಪವಾಡಗಳೆಂದರೆ ಏನೋ ಒಂದು ವಿಧವಾದ ಆಸಕ್ತಿ. ಊರಲ್ಲಿ ಯಾರ ಮೈಮೇಲಾದರೂ ದೇವರು ಬಂದಿದೆ ಎಂದು ಕೇಳಿದ ಮರುಕ್ಷಣ ಅಲ್ಲಿಗೆ ಹಾಜರಾಗುತ್ತಿದ್ದೆ. ಹಾಗೆಯೇ ಭವಿಷ್ಯ ನುಡಿಯುವವರನ್ನು, ಕೋಲೆಬಸವದವರನ್ನು, ಗೊರಯ್ಯದವರನ್ನು, ಕಾರಣಿಕದವರನ್ನು, ಜೋಗತಿಯರನ್ನು ಅತಿಯಾಗಿ ನಂಬುತ್ತಿದ್ದೆ, ಅವರು ಹೇಳುವುದು ಖಂಡಿತವಾಗಿ ಜರುಗಿಯೆ ತೀರುತ್ತದೆ ಎಂದು ಬಲವಾಗಿ ನಂಬಿದ್ದೆ. ಇಂತಹ ಒಂದು ನಂಬಿಕೆಯನ್ನು ಗಟ್ಟಿಮಾಡಿದ ಪ್ರಸಂಗವೊಂದು ನಾನು ನಾಲ್ಕನೇ ಕ್ಲಾಸಿನಲ್ಲಿ ಇರುವಾಗ ಸಂಭವಿಸಿದ್ದು ನನ್ನ ಮನಃಪಟಲದಲ್ಲಿ ಇನ್ನೂ ಹಸಿರಾಗಿದೆ. ಅದು ೧೯೭೬-೭೭…
ಶಿಲ್ಪಾ,ಸಿಂಧೂರಿ ಎತ್ತಂಗಡಿ
ಬೆಂಗಳೂರು,ಜೂ,06:ಇಬ್ಬರು ಅಧಿಕಾರಿಗಳ ಕಿತ್ತಾಟದಿಂದ ಸರ್ಕಾರಕ್ಕೆ ತೀವ್ರ ತಲೆನೋವಾಗಿದ್ದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ವರ್ಗಾವಣೆ ಮಾಡುವ ಮೂಲಕ ಕಿತ್ತಾಟಕ್ಕೆ ಇತಿಶ್ರೀ ಹಾಡಿದೆ. ರೋಹಿಣಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಅವರು ಇದೇ ಹುದ್ದೆಯಲ್ಲಿದ್ದರು. ಶಿಲ್ಪಾ ನಾಗ್ ಅವರನ್ನು ಆವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ನಿರ್ದೇಶಕರಾಗಿ (ಇ– ಆಡಳಿತ) ವರ್ಗಾವಣೆ ಮಾಡಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ) ಹೆಚ್ಚುವರಿ ಆಯುಕ್ತರಾಗಿದ್ದ…
ಜೀವೋ ಜೀವಸ್ಯ ಜೀವನಮ್
ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಜೀವೋ ಜೀವಸ್ಯ ಜೀವನಮ್. ಜೀವ ಜೀವಕ್ಕೆ ಜೀವನ. ಜೀವ ಜೀವವ ಹುಟ್ಟಿಸುವುದು! ಜೀವ ಜೀವವ ನುಂಗುವುದು! ಎಲೆ ಧಾನ್ಯದಲಿ ಹುಳುಗಳು ಹುಟ್ಟುವವು.ಹುಳು ಎಲೆ ಧಾನ್ಯವ ತಿಂದು ನುಂಗುವುದು! ಬೀಜಜೀವ ಅಂಕುರಜೀವ ಉತ್ಪಾದಿಸುವುದು, ಅಂಕುರ ಬೀಜವನುದುರಿಸಿ ತಾನ್ ಬೆಳೆಯುವುದು! ಅಪ್ಪ ಅಮ್ಮ ಮಗು ಹಡೆಯುವರು, ಮಗು ಬೆಳೆದು ಮಗು ಹುಟ್ಟಿಸಿ ಅದು ಅಪ್ಪ ಅಮ್ಮ ಎನಿಸುವುದು! ಹೊಸ ಹೊಸ ಜೀವ ಮುನ್ನೆಲೆಗೆ, ಹಳೆ ಹಳೆ ಜೀವ ಹಿನ್ನೆಲೆಗೆ! ಹೊಸತಿಗಾಗಿ ಹಳೆಯದರ ತೆರವು!…
ರಾಜ್ಯದಲ್ಲಿ 1,784 ಕಪ್ಪು ಶಿಲೀಂಧ್ರ ಪ್ರಕರಣ ಪತ್ತೆ
ಬೆಂಗಳೂರು,ಜೂ,05: ರಾಜ್ಯದಲ್ಲಿ ಈವರೆಗೆ 1,784 ಕಪ್ಪು ಶಿಲೀಂಧ್ರ ಪ್ರಕರಣ ಕಂಡುಬಂದಿದ್ದು, 62 ಮಂದಿ ಗುಣಮುಖರಾಗಿದ್ದಾರೆ. ಇದಕ್ಕೆ ಬೇಕಾದ ಔಷಧಿಯನ್ನೂ ಪಡೆಯಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಪ್ಪು ಶಿಲೀಂಧ್ರ ಸೋಂಕಿನ ಎಲ್ಲಾ ಜಿಲ್ಲಾವಾರು ಮಾಹಿತಿ ತರಿಸಿಕೊಳ್ಳಲಾಗಿದೆ. ರಾಜ್ಯಾದ್ಯಂತ ಈವರೆಗೆ 1,784 ಪ್ರಕರಣ ಕಂಡುಬಂದಿದೆ. ಇದರಲ್ಲಿ 1,564 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬ ಸೋಂಕಿತನಿಗೆ ಕನಿಷ್ಠ 2-3 ವಾರ ಚಿಕಿತ್ಸೆ ಬೇಕಾಗುತ್ತದೆ. ಸಂಪೂರ್ಣ ಗುಣಮುಖರಾಗಲು 5-6 ವಾರಗಳ ಕಾಲ…
ಮಲ್ಯ ಆಸ್ತಿ ಮಾರಾಟಕ್ಕೆ ಗ್ರೀನ್ ಸಿಗ್ನಲ್
ನವದೆಹಲಿ,ಜೂ,05: ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯವು ಬ್ಯಾಂಕುಗಳಿಗೆ ವಿಜಯ್ ಮಲ್ಯಗೆ ಸೇರಿದ ಕೆಲವು ರಿಯಲ್ ಎಸ್ಟೇಟ್ ಆಸ್ತಿಗಳು ಮತ್ತು ಸೆಕ್ಯೂರಿಟಿಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದೆ ಇದರೊಂದಿಗೆ ಪರಾರಿಯಾದ ಉದ್ಯಮಿಯ ಸಾಲವನ್ನು ವಸೂಲಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಪಿಎಂಎಲ್ಎ ನ್ಯಾಯಾಲಯ 5,600 ಕೋಟಿ ರೂ. ಬಾಕಿ ಸಾಲದ ಮೊತ್ತವನ್ನು ಹಿಂಪಡೆಯಲು ವಿಜಯ್ ಮಲ್ಯ ಅವರಿಗೆ ಸೇರಿದ ಕೆಲ ರಿಯಲ್ ಎಸ್ಟೇಟ್ ಆಸ್ತಿಗಳನ್ನು ಮತ್ತು ಸೆಕ್ಯೂರಿಟಿಯನ್ನು ಮಾರಾಟ ಮಾಡಲು ಬ್ಯಾಂಕುಗಳಿಗೆ ಅನುಮತಿ ನೀಡಿದೆ. ಇದು ಹಿಂದೆ…
