Girl in a jacket

Author kendhooli_editor

ಮುನುಷ್ಯನಿಗಿಂತ ಮುನುಷ್ಯತ್ವ ದೊಡ್ಡದು

ಶಿಕಾರಿಪುರ,ಅ,೦೬:ಸದಸ್ಯರ ಹಿತ ಕಾಯುವುದು ಕಷ್ಟ್ಟಕ್ಕೆ ಸ್ಪಂದಿಸುವುದು ಒಬ್ಬ ಅಭಿವೃದ್ದಿ ಅಧಿಕಾರಿ ಕೆಲಸ ಮನುಷ್ಯ ಗಿಂತ ಅವನಲ್ಲಿಯ ಮನುಷ್ಯತ್ವ ದೊಡ್ಡದು ಅದಕ್ಕೆ ಕೊಲ್ಲೂರು ಮೂಕಾಂಬಿಕೆ ಆಶೀರ್ವಾದ ಇದೆ ಎಂದು ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಅಭಿಪ್ರಾಯಿಸಿದರು . ಮಂಜುನಾಥ್ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಎಲ್‌ಐಸಿ ಏಜೆಂಟರು. ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಬಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾವು ಕೆಲಸಮಾಡುವ ಜಾಗದ ಜೊತೆಯಲ್ಲಿ ಇರುವವರು. ಕುಟುಂಬ ದವರತೆ ಇರಬೇಕು ಸ್ನೇಹ ಪ್ರೀತಿ ಸಂಪಾದಿಸಿ ಗೌರವದಿಂದ ನೋಡಿದಾಗಲೇ ನಂಬಿಕೆ ಬೆಳೆದು.…

ಶರವಾತಿ ಗ್ಯಾಸ್ ಏಜೆನ್ಸಿ ರದ್ದತಿಗೆ ಒತ್ತಾಯ

ಶಿಕಾರಿಪುರ,ಆ,೦೬: ರಾಜಕೀಯ ನಾಯಕ ಆರ್ಶೀವಾದಿಂದ ದಬ್ಬಾಳಿಕೆ ನಡೆಸುತ್ತಿರುವ ನಿಗಧಿಗಿಂತ ಹೆಚ್ಚು ಹಣ ಸಂಗ್ರಹಿಸುತ್ತಿರುವ ಶರಾವತಿ ಗ್ಯಾಸ್ ಏಜೆನ್ಸಿಯನ್ನು ರದ್ದು ಮಾಡುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿಮಾಲತೇಶ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ರವರ ಬೆಂಬಲದಿಂದ ಭಾರತ್ ಗ್ಯಾಸ್ ಕಂಪನಿಯ ಶರಾವತಿ ಗ್ಯಾಸ್ ಏಜೆನ್ಸಿ ಮಾಲೀಕ ಮರಿ ಸ್ವಾಮಿಯವರು ತಾಲೂಕಿನ ಮತ್ತಿ ಕೋಟೆ .ನಿಂಬ್ಬೇ ಗೊಂದಿ ಹಾಗೂ ಇತರೆ ಗ್ರಾಮಗಳಲ್ಲಿ ಸುಮಾರು ಎರಡು ವರ್ಷ ಗಳಿಂದ ನಿಗದಿತ ದರ ಕಿಂತ ಹೆಚ್ಚಿಗೆ…

ಗಾಳಿ ಬಿಟ್ಟಾಗ ತೂರಿಕೋ

     ಸಿದ್ಧಸೂಕ್ತಿ :                      ಗಾಳಿ ಬಿಟ್ಟಾಗ ತೂರಿಕೋ. ರೈತ ಕಣದಲಿ ರಾತ್ರಿ ಹಂತಿ ಹೊಡೆದು ಹಗಲು ರಾಶಿ ತೂರುವನು. ಗಾಳಿಗಾಗಿ ಕಾಯುವನು. ಗಾಳಿ ಬಿಟ್ಟಾಗ ಖುಷಿಪಟ್ಟು, ಊಟ ಬಿಟ್ಟು ತೂರುವನು! ಗಾಳಿ ನಮ್ಮದಲ್ಲ. ಕಳೆದ ಗಾಳಿ ಮತ್ತೆ ಸಿಗದು! ನಮ್ಮ ಅಧೀನವಲ್ಲದ ಅವಕಾಶಕ್ಕೆ ಕಾಯಬೇಕು, ಒದಗಿದಾಗ ಬಿಡದೇ ಬಳಸಬೇಕು. ಬಸ್ಸು ರೈಲು ವಿಮಾನ ಪರೀಕ್ಷೆ ಸಂದರ್ಶನ ನೇಮಕಾತಿ ವಿವಾಹ ಮುಹೂರ್ತಗಳು ನಿರ್ದಿಷ್ಟ…

ಒಲಂಪಿಕ್ಸ್: ‘ಹಾಕಿ’ ವೀರರಿಗೆ ಕಂಚಿನ ಹಾರ..!

Reported By: H.D.Savita ಟೋಕಿಯೋ : ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಭಾರತ ಪುರುಷರ ಹಾಕಿ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಕಂಚಿನ ಪದಕಕ್ಕಾಗಿ ಜರ್ಮನಿ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಮನ್​ಪ್ರೀತ್ ಪಡೆ 4-5 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿದ್ದು, ಭಾರತಕ್ಕೆ ನಾಲ್ಕನೇ ಪದಕ ಸಿಕ್ಕಿದೆ. ಈ ಮೂಲಕ ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್ ಹಾಕಿಯಲ್ಲಿ ಭಾರತ ಚೊಚ್ಚಲ ಪದಕಕ್ಕೆ ಕೊರಳೊಡ್ಡಿದೆ. ಸಾಕಷ್ಟು ಕುತೂಹಲದಿಂದ ಕೂಡಿದ್ದ ಕಾದಾಟದಲ್ಲಿ,  ಪಂದ್ಯ ಶುರುವಾದ ಕೆಲವೇ ಕ್ಷಣಗಳಲ್ಲಿ ಜರ್ಮನಿ…

ಅಲ್ಲಾ ಕೋಳಿ ಬಾಯಲ್ಲಲ್ಲಿಲ್ಲಾ ಮತ್ತು ನಮಕ್ ಚುರಾಯ

ಅಲ್ಲಾ ಕೋಳಿ ಬಾಯಲ್ಲಲ್ಲಿಲ್ಲಾ ಮತ್ತು ನಮಕ್ ಚುರಾಯ ಆ ಸಣ್ಣ ಊರಿನಲ್ಲಿ ಮೂರು ದೇವಸ್ಥಾನಗಳಿದ್ದವು. ರಾಮ ಮಂದಿರ, ಆಂಜನೇಯ ಗುಡಿ, ಈಶ್ವರ ದೇವಾಲಯ, ಮತ್ತು ಇನ್ನೊಂದೆಡೆ ನಾಗರಕಟ್ಟೆ ದೇವಸ್ಥಾನ. ವರ್ಷದ ಬಹುಶಃ ಶ್ರಾವಣ ಅಥವ ಕಾರ್ತೀಕ ಮಾಸದಲ್ಲಿ ಈಶ್ವರ ದೇವಾಲಯದಲ್ಲಿ ಸಪ್ತಾಹ ನಡೆಸುತ್ತಿದ್ದರು. ಅದು ಯಾವ ಮಾಸವೆಂದು ಸರಿಯಾಗಿ ನೆನಪಿಲ್ಲ. ಏಳು ದಿನಗಳ ಕಾಲ ಊರಿನ ಎಲ್ಲಾ ಜನರು ಜಾತಿ, ಧರ್ಮ ಬೇಧ ಮರೆತು ಪಾಲ್ಗೊಂಡು ಹಾಡಿ ಕುಣಿದು ಭಕ್ತಿಯಿಂದ ಆಚರಿಸುತ್ತರು. ಕೋಲಾಟ, ದೇವರ ಕುಣಿತ, ಡೋಲು…

ಶಾಸಕ ಜಮೀರ್ ಅಹಮದ್ ಮನೆ ಮೇಲೆ ಐಟಿ ದಾಳಿ

ಬೆಂಗಳೂರು,ಆ,05:ಇಂದು ಬೆಳಂಬೆಳಿಗ್ಗೆ ಶಾಸಕ ಜಮೀರ್ ಅಹಮದ್ ಮನೆ ಮೇಲೆ ಐಟಿ ದಾಳಿ ಮಾಡಲಾಗಿದೆ.ಅಧಿಕಾರಿಗಳು ದಾಳಿ ನಡೆಸಿದ್ದು, ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಕಂಟೋನ್ಮೆಂಟ್ ಬಳಿ ಇರುವ ಜಮೀರ್ ಅಹ್ಮದ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಆದಾಯ ಆಸ್ತಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗಿದೆ. ಇತ್ತೀಚೆಗಷ್ಟೇ ಜಮೀರ್ ಅಹ್ಮದ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಜಮೀರ್ ಅಹಮದ್ ಗೆ ಸಂಬಂಧಿಸಿದ ಕಚೇರಿ, ಮನೆ ಹಾಗೂ ಫ್ಲಾಟ್ ಗಳ ಮೇಲೆ…

ಆಲಮಟ್ಟಿ ಶಾಸ್ತ್ರೀಸಾಗರ ಭರ್ತಿಗೆ ಕ್ಷಣಗಣನೆ

ಆಲಮಟ್ಟಿ,ಆ,04: ಮಹಾರಾಷ್ಟçದ ಪಶ್ಚಿಮಘಟ್ಟದಲ್ಲಿ ಹಾಗೂ ಕೃಷ್ಣಾ ಅಚ್ಚುಕಟ್ಟುಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವದರಿಂದ ಜಿಲ್ಲೆಯಲ್ಲಿ ಮಳೆಯಾಗದಿದ್ದರೂ ಶಾಸ್ತ್ರೀ ಜಲಾಶಯ ಭರ್ತಿಯಾಗಲು ೦.೭೮ಮೀಟರ್ ಮಾತ್ರ ಬಾಕಿಯಿದ್ದು ಸಂಪೂರ್ಣ ಭರ್ತಿಯಾಗಲು ಕ್ಷಣಗಣನೆ ಆರಂಭವಾಗಿದೆ. ತೌಕ್ತೆ ಚಂಡಮಾರುತದ ಪರಿಣಾಮವಾಗಿ ವಾಡಿಕೆಗಿಂತಲೂ ಮುಂಚಿತವಾಗಿಯೇ ಮೇ.೨೨ರಿಂದ ಆಲಮಟ್ಟಿ ಲಾಲಬಹದ್ದೂರಶಾಸ್ತಿç ಜಲಾಶಯ ಒಳಹರಿವು ಆರಂಭಗೊಂಡಿದ್ದು, ಜುಲೈ ತಿಂಗಳಿನ ಕೊನೆಯ ವಾರದಲ್ಲಿ ಜಲಾಶಯಕ್ಕೆ ವ್ಯಾಪಕವಾಗಿ ನೀರು ಹರಿದುಬಂದ ಪರಿಣಾಮವಾಗಿ ಜಲಾಶಯದ ಎಲ್ಲ ೨೬ಗೇಟುಗಳು, ಜಲಾಶಯದ ಬಲಬದಿಯಲ್ಲಿರುವ ಕೆಪಿಸಿಎಲ್‌ನ ಆಳಮಟ್ಟಿ ಜಲವಿದ್ಯುತ್ ಉತ್ಪಾದನಾ ಘಟಕ, ಜಲಾಶಯ ವ್ಯಾಪ್ತಿಯ ಕಾಲುವೆ ಹಾಗೂ ವಿವಿಧ…

ಪ್ರವಾಹ ಪೀಡಿತ ಪ್ರದೇಶಗಲಕಿಗೆ ತೆರಳಲು ಸಿಎಂ ನೂತನ ಸಚಿವರಿಗೆ ಸೂಚನೆ

ಬೆಂಗಳೂರು ,ಆ. 4: ನೂತನ ಸಚಿವರ ಪ್ರಮಾಣ ವಚನದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೊದಲ ಸಚಿವ ಸಂಪುಟ ಸಭೆ ನಡೆಸಿದ್ದಾರು. ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಸಚಿವ ಸಂಪುಟ ವಿಸ್ತರಣೆ ಬಳಿಕ ಮೊದಲ ಸಂಪುಟ ಸಭೆ ನಡೆಸಿದ್ದು, ಈ ವೇಳೆ ಕೋವಿಡ್​ ನಿಯಂತ್ರಣ ಮತ್ತು ನೆರೆ ವೀಕ್ಷಣೆ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಕೋವಿಡ್​ ಮೂರನೇ ಅಲೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಅಲ್ಲದೇ,…

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟದ ಸಚವರಿಂದ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು,ಆ,04: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಂಪುಟ ರಚನೆಯಾಗಿದ್ದು ಮೊದಲಿಗೆ 29 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆದಿದ್ದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರತಿಜ್ಞಾವಿಧಿ ಬೋಧಿಸಿದರು. ಕೆ.ಎಸ್.ಈಶ್ವರಪ್ಪ-ಶಿವಮೊಗ್ಗ, ಆರ್. ಅಶೋಕ್- ಪದ್ಮನಾಭ ನಗರ, ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ, ಉಮೇಶ್ ಕತ್ತಿ- ಹುಕ್ಕೇರಿ, ಎಸ್.ಟಿ.ಸೋಮಶೇಖರ್- ಯಶವಂತಪುರ, ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ, ಬೈರತಿ‌ ಬಸವರಾಜ – ಕೆ ಆರ್ ಪುರಂ, ಮುರುಗೇಶ್ ನಿರಾಣಿ – ಬಿಳಿಗಿ, ಶಿವರಾಂ…

ಜಾವೆಲಿನ್ ಥ್ರೋನಲ್ಲಿ ಭಾರತದ ನೀರಜ್ ಚೋಪ್ರಾ ಫೈನಲ್ ಗೆ ಪ್ರವೇಶ

Reported By: H.D.Savita ಟೋಕಿಯೋ: ಭಾರತದ ಜಾವಲಿನ್‌ ಪಟು ನೀರಜ್ ಚೋಪ್ರಾ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲೇ 86.55 ಮೀಟರ್‌ ಎಸೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ನ ಜಾವಲಿನ್‌ನಲ್ಲಿ ಪದಕ ಗೆಲ್ಲಬಲ್ಲ ನೆಚ್ಚಿನ ಭಾರತೀಯ ಅಥ್ಲೀಟ್‌ಗಳಲ್ಲಿ ನೀರಜ್ ಚೋಪ್ರಾ ಕೂಡಾ ಒಬ್ಬರು ಎನಿಸಿದ್ದಾರೆ. ಫೈನಲ್ ಪಂದ್ಯ ಅಗಸ್ಟ್ 7ರಂದು ನಡೆಯಲಿದೆ. ಫೈನಲ್‌ಗೆ ಪ್ರವೇಶ ಪಡೆಯಲು 83.5 ಮೀಟರ್ ನಿಗದಿ ಮಾಡಲಾಗಿತ್ತು. ಎ ಹಾಗೂ ಬಿ ಗುಂಪಿನಲ್ಲಿ ಅಗ್ರ 12 ಜಾವಲಿನ್‌ ಪಟುಗಳು ಫೈನಲ್‌ಗೆ…

ಟೋಕಿಯೋ ಒಲಂಪಿಕ್ಸ್ : ಭಾರತದ ಯುವ ಬಾಕ್ಸರ್ ಗೆ ಕಂಚಿನ ಹಾರ

Reported By: H.D. Savita ಟೋಕಿಯೋ: ಟೊಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದು ಭಾರತಕ್ಕೆ ಲಭಿಸುತ್ತಿರುವ ಮೂರನೇ ಪದಕವಾಗಿದೆ. ಮಹಿಳಾ ಬಾಕ್ಸಿಂಗ್‌ನ 69 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಲವ್ಲಿನಾ, ಎದುರಾಳಿ ಅಗ್ರ ಶ್ರೇಯಾಂಕಿತೆ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ಧ 0-5ರಿಂದ ಸೋಲು ಅನುಭವಿಸಿದರು. ಆಗಲೇ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿರುವ ಲವ್ಲಿನಾ, ಚಿನ್ನದ ಪದಕ ಗುರಿಯನ್ನಿರಿಸಿದ್ದರು. ಆದರೆ ಅಂತಿಮ ನಾಲ್ಕರ ಘಟ್ಟದಲ್ಲಿ ಎಡವಿದ್ದರು.…

ಅಕ್ರಮವಾಗಿ ಸಾಗಿಸುತ್ತಿದ್ದ ೫೮೬ಪಡಿತರ ಅಕ್ಕಿ ಚೀಲ ವಶ

ನಿಡಗುಂದಿ,ಆ,04:ಬಡವರಿಗೆ ಪಡಿತರಕ್ಕಾಗಿ ವಿತರಿಸುವ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಮುದ್ದೇಬಿಹಾಳ ಕ್ರಾಸ್ ಬಳಿ ಜರುಗಿದೆ. ವಶಪಡಿಸಿಕೊಂಡ ಲಾರಿಯಲ್ಲಿನ ಅಕ್ಕಿಯನ್ನು ಆಲಮಟ್ಟಿಯ ಗೋಡಾವನ್ ನಲ್ಲಿ ಇರಿಸಲಾಗಿದೆ. ಒಟ್ಟಾರೆ 586 ಅಕ್ಕಿ ಚೀಲಗಳನ್ನು‌ ವಶಪಡಿಸಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಸತೀಶ ಕೂಡಲಗಿ ಹೇಳಿದರು. ಅಕ್ರಮ ಸಾಗಣೆ; ರಾಯಚೂರ ಜಿಲ್ಲೆ ಮಾನ್ವಿಯಿಂದ ಗುಜರಾತ್ ಗೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ರೇಷನ್ ಅಕ್ಕಿಯನ್ನು ಹೇಗೆ ಸಂಗ್ರಹಿಸಲಾಗುತ್ತಿತ್ತು? ಎಂಬುದನ್ನು ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ. ಖಚಿತ…

ಡಸಿಎಂಗಳ ಸೃಷ್ಟಿ ಇಲ್ಲ ವಿಜಯೇಂದ್ರಗೆ ಅವಕಾಶ ಇಲ್ಲ; ಸಿಎಂ

ಬೆಂಗಳೂರು,ಆ,04: ಈ ಬಾರಿ ಸಚಿವ ಸಂಪುಟ ರಚನೆಯಲ್ಲಿ ಡಿಸಿಎಂ ಸ್ಥಾನ ಇರುವುದಿಲ್ಲಮತ್ತು ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಈಗಾಗಲೇ ಸಚಿವರ ಪಟ್ಟಿ ಅಂತಿಮವಾಗಿದೆ.ಈ ಬಾರಿ ಡಿಸಿಎಂ ಸ್ಥಾನ ಇರುವುದಿಲ್ಲ. 3 ದಲಿತ 1 ಎಸ್.ಟಿ , ಮಹಿಳೆಗೆ ಸ್ಥಾನ ನೀಡಲಾಗಿದೆ. ಲಿಂಗಾಯಿತ 8, ಒಬಿಸಿಗೆ 7, ಒಕ್ಕಲಿಗೆ ಸಮುದಾಯಕ್ಕೆ 7 ಸ್ಥಾನ ನೀಡಲಾಗಿದೆ. ಒಟ್ಟು…

ಸಾದಕರಿಗೆ ಗೊರೂಚ ದತ್ತಿ ನಿದಿ ಪ್ರಶಸ್ತಿ ಪ್ರದಾನ

ಮೈಸೂರು,ಆ,04: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಕೊಡ ಮಾಡುವ ‘ಗೊರುಚ ದತ್ತಿನಿಧಿ’ ಪ್ರಶಸ್ತಿಯನ್ನು ಎಂಟು ಸಾಧಕರಿಗೆ, ನಗರದ ಸರಸ್ವತಿಪುರಂನ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. 2019 ಹಾಗೂ 2020ನೇ ಸಾಲಿನ ‘ಗೊರುಚ ಶರಣ ಪ್ರಶಸ್ತಿ’ಯನ್ನು ಕ್ರಮವಾಗಿ ಡಾ.ಸಿ.ವೀರಣ್ಣ, ಡಾ.ಬಸವರಾಜ ಸಾದರ, ‘ಗೊರುಚ ಜಾನಪದ ಪ್ರಶಸ್ತಿ’ಯನ್ನು ಡಾ.ಬಿ.ಎಸ್‌.ಸ್ವಾಮಿ, ಡಾ.ಎಚ್‌.ಟಿ.ಪೋತೆ, ‘ಗೊರುಚ ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿ’ಯನ್ನು ಪ್ರೊ.ಬಿ.ಆರ್‌.ಪೊಲೀಸ ಪಾಟೀಲ, ಡಾ.ಬಸವರಾಜ ಸಬರದ, ‘ಗೊರುಚ ಜಾನಪದ ಸಾಹಿತ್ಯ ಗ್ರಂಥ ಪ್ರಶಸ್ತಿ’ಯನ್ನು…

ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ

ಸಿದ್ಧಸೂಕ್ತಿ : ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ. ಕಿನ್ನರಿ ತಂತೀ ವಾದ್ಯ. ರಾಗ ತಾಳ ಲಯಾನುಗುಣ ನುಡಿಸಿದ ಕಿನ್ನರಿ ಕಲಾರಸಿಕರ ಹೃನ್ಮನ ಸೂರೆಗೊಳ್ಳುವುದು! ಕೋಣನ ಮುಂದೆ ಕಿನ್ನರಿ ಬಾರಿಸಿದರೆ, ಅದೇನು ಬಲ್ಲುದು ಅದರ ಸ್ವಾದವ? ಕೋಣಮಾತ್ರವಲ್ಲ, ಕೋಣದಂತಿರುವ ಜನರೂ ಅರಿಯರು! ಬೋರ್ಗಲ್ಲ ಮೇಲೆ ನೀರು ನಿಲ್ಲದು, ಬಂಡೆಯ ಮೇಲೆ ಬೀಜ ನಾಟದು! ಪ್ರಯೋಜನಕಾರಿಯಲ್ಲದೆಡೆ ಪ್ರಯತ್ನ ಕೂಡದು. ಬದುಕ ಹಸನಾಗಲು, ಹೃದಯ ಶ್ರೀಮಂತವಾಗಲು ಸುರಿದಿವೆ ಅಗಣಿತ ಅವಕಾಶ. ಶಾಸ್ತ್ರ ವಿದ್ಯೆ ವಿದ್ವಾಂಸರು, ಸಂತ ಮಹಂತರು, ದೇಗುಲ ಮಠ ಗ್ರಂಥಾಲಯ…

ಅಂತೂ ಸಚಿವ ಸಂಪುಟಕ್ಕೆ ಸಿಕ್ತು ಗ್ರೀನ್ ಸಿಗ್ನಲ್-ಹಿರಿಯರಿಗೆ ಕೊಕ್

ಬೆಂಗಳೂರು,ಆ. ೦೪:ಅಂತೂ ಇಂತೂ ಮೂರುದಿನಗಳ ಕಸರತ್ತಿನ ನಡುವೆ ಇಂದು ಹಿರಿಯ ನಾಯಕರಿಗೆ ಕೊಕ್ ಕೊಟ್ಟು ಒಂದಿಷ್ಟು ಹೊಸ ಮುಖಗಳಿಗೆ ಮಣೆ ಹಾಕಿ ಬಿಎಸ್‌ವೈ ಒತ್ತಡಕ್ಕೆ ಮಣಿದು ಪುತ್ರ ಬಿ.ಎಸ್.ವಿಜಯೇಂದ್ರ ಅವರಿಗೂ ಅವಕಾಶ ನೀಡಿದ ಸಚಿವ ಸಂಪುಟ ಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಅತ್ತ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಬೆಂಗಳೂರಿಗೆ ಮುಖಮಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಮಧ್ಯಾಹ್ನ ನೂತನ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ ಇದೇ ವೇಳೆ, ಕೆಲ ಸಚಿವರಿಗೆ…

ಕೃಷ್ಣನದಿಯಲ್ಲಿ ಎತ್ತುಗಳು ಮುಳುಗಿ ಸಾವು

ಆಲಮಟ್ಟಿ,ಆ,03 : ಮೇಯಲು ಬಿಟ್ಟ ಎರಡು ಎತ್ತುಗಳು ಗಣಿ ಪುನರ್ವಸತಿ ಕೇಂದ್ರದ ಬಳಿ ಇರುವ ಕೃಷ್ಣಾನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ. ರೈತ ನಾಗಪ್ಪ,ಯಮನಪ್ಪ ಕೊಳಮಲಿ ಎನ್ನುವವರು ತಮ್ಮ ಎತ್ತುಗಳನ್ನು ಕೃಷ್ಣಾ ನದಿ ತೀರದಲ್ಲಿ ಮೇಯಲು ಬಿಟ್ಟು ತಮ್ಮ ಕೆಲಸದಲ್ಲಿ ತೊಡಗಿದ್ದರು ಈ ವೇಳೆ ಎತ್ತುಗಳು ಕಾಣದೆ ಇದ್ದ ಸಂದರ್ಭದಲ್ಲಿ ಹುಡುಕಾಡಿದಾಗ ನದಿಯ ನೀರಿನಲ್ಲಿ ಮುಳುಗಿರುವುದು ತಿಳಿದುಬಂದಿದೆ. ಕೂಡಲೆ ತೆಪ್ಪದ ಸಹಾಯದಿಂದ ರಕ್ಷಣೆಗೆ ಧಾವಿಸಿದರೂ ಅಷ್ಟೋತ್ತಿಗಾಗಲೇ ಎರಡೂ ಎತ್ತುಗಳು ಮೃತಪಟ್ಟಿದ್ದವು. ಎರಡು ಲಕ್ಷ ಬೆಲೆಬಾಳುವ ಎತ್ತುಗಳನ್ನು…

ಭಾರತದ ಪುರುಷರ ಹಾಕಿ‌ ಫೈನಲ್ ಕನಸು ಭಗ್ನ: ಕಂಚಿಗಾಗಿ ಫೈಟ್

Reported By: H.D.Savita ಟೋಕಿಯೋ: 41ವರ್ಷಗಳ ನಂತರ ಓಲಂಪಿಕ್ ಹಾಕಿ ಸೆಮಿ ಫೈನಲ್ ಪ್ರವೇಶಿಸಿದ್ದ ಭಾರತದ ಪುರುಷರ ಹಾಕಿ ತಂಡ, ಬೆಲ್ಜಿಯಂ ವಿರುದ್ಧ 5-2 ಗೋಲುಗಳ ಅಂತರದಿಂದ ಸೋತು ನಿರಾಸೆ ಅನುಭವಿಸಿತು. ಇದರೊಂದಿಗೆ ಭಾರತದ ಫೈನಲ್ ಪ್ರವೇಶಿಸುವ ಕನಸು ಭಗ್ನ ಗೊಂಡಿತು. ಭಾರತದ ಪರ ಹರ್ಮನ್ ಪ್ರೀತ್ ಸಿಂಗ್ ಮತ್ತು ಮಂದೀಪ್ ಸಿಂಗ್ ತಲಾ ಒಂದೊಂದು ಗೋಲು ಗಳಿಸಿದರು. ಇನ್ನು ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬೆಲ್ಜಿಯಂ ಫೈನಲ್ ಪ್ರವೇಶಿಸಿತು. ಬೆಲ್ಜಿಯಂ ತಂಡವು ಇಂದು ನಡೆಯಲಿರುವ…

ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು

ಸಿದ್ಧಸೂಕ್ತಿ : ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು. ಅಸಂಖ್ಯಾತ ವಿದ್ಯೆಗಳಲ್ಲಿ ಕೃಷಿಯೇ ಶ್ರೇಷ್ಠ. ಕೃಷಿ ನೀಡುವುದು ಅನ್ನ, ಅನ್ನ ಎಲ್ಲರಿಗೂ ಬೇಕು! ಭೂಮಿ ಬೀಜ ನೀರು ಗೊಬ್ಬರ ಬೆಳಕು ಆಕಾಶ ಗಾಳಿ ಕೃಷಿಗೆ ಮೂಲ. ಹೈನು ಗೊಬ್ಬರಕೆ ಪಶು ಪಕ್ಷಿ ಕ್ರಿಮಿ ಕೀಟ ಇಂಬು! ಹಣ್ಣು ನೀರಿಗೆ ವೃಕ್ಷಸಂಕುಲವೇ ಇಂಬು! ಇದು ಪ್ರಕೃತಿ, ದೈವದತ್ತ! ಕೃಷಿಕನಹೋ ದೈವಭಕ್ತ! ಸದಾ ಬೆವರಿಳಿಸಿ ದುಡಿವ ಯೋಗಿ! ಸುಳ್ಳು ಆಲಸ್ಯ ಲಂಚ ವಂಚನೆ ಅರಿಯದ ಮುಗ್ಧ! ಸಾವಯವ…

ಪೈನಲ್ ಹಂತಕ್ಕೆ ತಲುಪಿದ ಸಚಿವ ಸಂಪುಟ ವಿಸ್ತರಣೆ

ನವದೆಹಲಿ,ಆ,೦೩: ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸೋಮವಾರ ನಡೆದ ಇಡೀ ದಿನದ ಚರ್ಚೆ ಬಳಿಕ ತಡ ರಾತ್ರಿ ಒಂದು ಹಂತಕ್ಕೆ ಬಂದು ನಿಂತಿದ್ದು ಬಹುತೇಕ ಸಚಿವರ ಪಟ್ಟಿ ಫೈನಲ್ ಆಗಿದೆ. ಇಂದೂ ಕೂಡ ಮತ್ತೊಂದು ಸುತ್ತಿನ ಚರ್ಚೆ ನಡೆಸಿದ ಬಳಿಕ ಸಂಜೆ ಹೊತ್ತಿಗೆ ಸಚಿವರ ಹೆಸರುಗಳನ್ನು ಅಂತಿಮಗೊಳಿಸಿ ನಾಳೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ. ಸೋಮವಾರ ಬೆಳಿಗ್ಗೆಯಿಂದ ಕೆಲವು ಮುಖಂಡರನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿದ ಬಳಿಕ ರಾತ್ರಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.…

1 60 61 62 63 64 100
Girl in a jacket