ಸಿದ್ದು ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ವರದಿಯಿಂದ ಹಿಂದೆ ಸರಿದರೇ?
ಸಿದ್ದು ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ವರದಿಯಿಂದ ಹಿಂದೆ ಸರಿದರೇ? ತುರುವನೂರು ಮಂಜುನಾಥ ಬೆಂಗಳೂರು,ಜ,೧೫- ಜಾತಿಗಣತಿ ಬಗ್ಗೆ ಬಹುನಿರೀಕ್ಷೆ ಇಟ್ಟುಕೊಂಡವರಿಗೆ ಸಿದ್ದರಾಮಯ್ಯ ಮತ್ತೊಮ್ಮೆ ನಿರಾಸೆ ಮಾಡಿದಂತೆ ಕಾಣುತ್ತಿದೆ.ಗುರುವಾರ ನಡೆಯಲಿರುವ ಸಚಿವ ಸಂಪುಟದಲ್ಲಿ ಈ ಕುರಿತು ಸದ್ಯಕ್ಕೆ ಚರ್ಚೆ ಇಲ್ಲ ಎಂದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ರಾಜಕೀಯವಲದದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿಯೇ ಸಿದ್ದರಾಮಯ್ಯ ಈ ಸ್ಪಷ್ಟನೆ ಯಾವಕಾರಣಕ್ಕೆ ರಾಜಕಾರಣದ ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿಯೇ ಎನ್ನುವ ಪ್ರಶ್ನೆಗೆಳುದಿಡೀರ್ ಮುನ್ನಲೆಗೆ ಬಂದಿವೆ,ಅಲ್ಲದೆ ಅಧಿಕಾರ ಹಂಚಿಕೆ ವಿಷಯದಲ್ಲಿಯೂ ಈ ತಂತ್ರ…