ಬಿಜೆಪಿ ರಾಜ್ಯಾಧ್ಯಕ್ಷರಾಗಿ ಡಾ.ಅಶ್ವತ್ಥ ನಾರಾಯಣ ನೇಮಕ ಸಾಧ್ಯತೆ?
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಡಾ.ಅಶ್ವತ್ಥ ನಾರಾಯಣ ನೇಮಕ ಸಾಧ್ಯತೆ? by- ಕೆಂಧೂಳಿ ಬೆಂಗಳೂರು, ಫೆ,04-ಕಳೆದ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ನಂತರ ಉನ್ನತ ಶಿಕ್ಷಣ ಸಚಿವರಾಗಿ ಉತ್ತಮ ಕಾರ್ಯನಿರ್ವಹಿಸಿದ ಮತ್ತು ಡಿಕೆಶಿಬಸಹೋದರರ ವಿರುದ್ಧವತೊಡೆವ ತಟ್ಟಿ ನಿಂತಿದ್ದ ಡಾ.ಅಶ್ವತ್ಥನಾರಾಯಣ ಒಕ್ಕಲಿಗರ ಮತ ಸೆಳೆಯುವಲ್ಲಿಯೂ ಯಶಸ್ಸುಗಳಿದ್ದರು. ಇದು ಹೈಕಮಾಂಡ್ ಗಮನದಲ್ಲೂ ಇದೆ ಬಹುಶಃ ಇವರನ್ನೆ ಈ ಹಿಂದೆ ಪ್ರತಿಪಕ್ಷದ ನಾಯಕನನ್ನಾಗಿ ನೇಮಕ ಮಾಡಲು ಉತ್ಸುಕವಾಗಿದ್ದರು ಆದರೆ ಯಡಿಯೂರಪ್ಪ ಅವರ ಅಶೋಕ್ ಅವರನ್ನೇ ನೇಮಕ ಮಾಡಬೇಕು ಎಂದು ಹಠ ಹಿಡಿದಿದ್ದರು ,ಕೆಲವು ಕಾರಣಗಳನ್ನೂ…