ಅಂಕಣ
ಸೂರ್ಯ ಎಂಬ ಭಾವಾನಂದ ಮತ್ತು ಲೋಕಾನಂದದ ರೂಪಕಗಳು…
ಸೂರ್ಯ ಎಂಬ ಭಾವಾನಂದ ಮತ್ತು ಲೋಕಾನಂದದ ರೂಪಕಗಳು… ಕಾವ್ಯ ಜನಪ್ರಿಯ ಚರಿತ್ರೆಯಂತೆ ಸರಳ ರೇಖೆಯಲ್ಲಿ ಸಾಗುವುದಿಲ್ಲ.ಲೋಕಸಂವಾದಕ್ಕಿಂತಲೂ ಭಾವ ಸಂವಾದ ಬಯಸುವ ಕಾವ್ಯವು ಭಿನ್ನ ಆಯಾಮಗಳ ಸಂಕೀರ್ಣ ರೂಪ ಹೊತ್ತಿದೆ.ಕವಿ ದೃಷ್ಟಿಗೆ ವಿದ್ವತ್ತಿನ ಹಾಗೂ ಅನುಭವಗಳ ಹಿನ್ನೆಲೆ ಇದ್ದಷ್ಟೂ ಆತನ ಸೃಷ್ಟಿ ಶೀಲ ಜಗತ್ತು ಭಿನ್ನ ಭಿನ್ನವಾಗಿ ನಿರ್ಮಾಣವಾಗುತ್ತದೆ. ಕವಿ ತಾನು ಸೃಷ್ಟಿಸುವ ಕಾವ್ಯಗಳ ಮೂಲಕವೇ ತನ್ನ ಓದುಗರನ್ನೂ ಇತರರಿಗಿಂತ ಭಿನ್ನವಾಗಿಸಬಲ್ಲ. ಕವಿಯ ಕಾವ್ಯವನ್ನ ವಿಶಿಷ್ಟ ಪದರಚನೆ ಎಂದು ಕಾವ್ಯ ಮೀಮಾಂಸೆ ಗುರ್ತಿಸುತ್ತದೆ. ಅಲಂಕಾರ ಎನ್ನುವ ಪದವು ಸೌಂದರ್ಯವನ್ನ…