Girl in a jacket

Author kendhooli_editor

ಬೆಳೆ ಪರಿಹಾರಕ್ಕಾಗಿ ಸರಕಾರಕ್ಕೆ ಶೀಘ್ರ ಪ್ರಸ್ತಾವನೆ

ಆಲಮಟ್ಟಿ,ಆ,07:ಪ್ರವಾಹದಿಂದ ಉಂಟಾದ ಬೆಳೆ ಹಾನಿ ಕುರಿತು ಸಮೀಕ್ಷೆ ಕಾರ್ಯ ನಡೆದಿದ್ದು ಸಮೀಕ್ಷಾ ವರದಿ ಬಂದ ನಂತರ ಬೆಳೆ ಹಾನಿ ಪರಿಹಾರ ವಿತರಿಸುವಂತೆ ಸರಕಾರಕ್ಕೆ ಶೀಘ್ರ ಪ್ರಸ್ತಾವನೆಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ತಾಲೂಕಿನ ಯಲಗೂರು ಗ್ರಾಮದ ಬಳಿ ಕೃಷ್ಣಾ ನದಿ ತೀರದಲ್ಲಿ ಈಚೆಗೆ ಉಂಟಾದ ಪ್ರವಾಹದಿಂದ ಬೆಳೆ ಹಾನಿಗೀಡಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿದರು. ಕೃಷ್ಣಾ ನದಿ ಪ್ರವಾಹದಿಂದ ಯಲಗೂರು ಸೇರಿದಂತೆ ನಿಡಗುಂದಿ ತಾಲೂಕಿನಲ್ಲಿ ೪೬೫ಹೆಕ್ಟೇರ್ ಪ್ರದೇಶ ಬೆಳೆ…

ಟೋಕಿಯೋ ಒಲಿಂಪಿಕ್ಸ್: ಬಂಗಾರ ಗೆದ್ದು ಇತಿಹಾಸ ಬರೆದ ನೀರಜ್ ಚೋಪ್ರಾ!

ಟೋಕಿಯೋ,ಆ,07: ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ದೇಶಕ್ಕೆ ಚೊಚ್ಚಲ ಬಂಗಾರ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಜಾವೆಲಿನ್ ಥ್ರೋನಲ್ಲಿ ನೀರಜ್ ಬಂಗಾರದ ಪದಕ ಜಯಿಸಿದ್ದಾರೆ. ಇದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಲಭಿಸುತ್ತಿರುವ 7ನೇ ಪದಕ ಮತ್ತು ಚೊಚ್ಚಲ ಬಂಗಾರ. ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ನೀರಜ್ ಆರಂಭಿಕ ಕ್ರೀಡಾಕೂಟದಲ್ಲೇ ಭಾರತಕ್ಕೆ ಬಂಗಾರದ ಮೆರಗು ತಂದಿದ್ದಾರೆ. ಶನಿವಾರ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಪಾಲ್ಗೊಂಡಿದ್ದ ನೀರಜ್ ಚೋಪ್ರಾ 87.58 ಮೀಟರ್ ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಮೂರು ಪ್ರಯತ್ನಗಳಲ್ಲಿ…

ಮುಳುಗಡೆ ಸಂತ್ರಸ್ತರಿಗೆ 15 ದಿನಗಳಲ್ಲಿ ಹಕ್ಕುಪತ್ರ ವಿತರಿಸಲು  ಕಾರಜೋಳ ಸೂಚನೆ

ಬೆಳಗಾವಿ, ಆ.7: ಆಲಮಟ್ಟಿ ಹಾಗೂ ಹಿಪ್ಪರಗಿ ಬ್ಯಾರೇಜ್ ಹಿನ್ನೀರಿನಿಂದ ಮುಳುಗಡೆಯಾಗುವ ಅಥಣಿ ತಾಲ್ಲೂಕಿನ ಜನವಾಡ, ಮಹಿಷವಾಡಗಿ, ನಂದೇಶ್ವರ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಮನೆಗಳ ಸಂಖ್ಯೆಯ ಆಧಾರದ ಮೇಲೆ ಪಂಚಾಯಿತಿ ಆಸ್ತಿ ರಿಜಿಸ್ಟರ್ ಮತ್ತು ಮುಳುಗಡೆ ಸಮೀಕ್ಷೆ ಆಧರಿಸಿ ಹದಿನೈದು ದಿನಗಳಲ್ಲಿ ಹಕ್ಕುಪತ್ರಗಳನ್ನು ವಿತರಿಸಬೇಕು ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಸೂಚನೆ ನೀಡಿದರು. ಚಿಕ್ಕೋಡಿ ಪ್ರವಾಸಿಮಂದಿರದಲ್ಲಿ ಶನಿವಾರ ನಡೆದ ಮುಂಗಾರು ಹಂಗಾಮಿನಲ್ಲಿ ಪ್ರವಾಹ/ಅತಿವೃಷ್ಟಿಯಿಂದ ಬಾಧಿತಗೊಂಡ ಪ್ರದೇಶಗಳಲ್ಲಿ ಕೈಗೊಂಡ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ…

ನೂತನ ಸಚಿವರಿಗೆ ಖಾತೆ ಹಂಚಿಕೆ ಅರಗ ಜ್ಙಾನೇಂದ್ರರಿಗೆ ಗೃಹ,ಸುನೀಲ್ ಕುಮಾರ್ ಗೆ ಇಂಧನ ಖಾತೆ

ಬೆಂಗಳೂರುಆ,07: ಭಾರೀ ಕುತೂಹಲ ಮೂಡಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಂಪುಟದ ಸಚಿವರಿಗೆ ಖಾತೆಗಳ ಹಂಚಿಕೆಯಸಗಿದೆ. 29 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ಸಂಪುಟದಲ್ಲಿ ಮೊದಲ ಬಾರಿ ಸಚಿವರಾದವರಿಗೆ ಪ್ರಭಾವಿ ಖಾತೆ ನೀಡಿದ್ದರೆ, ಸಚಿವೆ ಶಶಿಕಲಾ ಜೊಲ್ಲೆಗೆ ಮುಜರಾಯಿ, ಹಜ್ ಇಲಾಖೆ ಜವಾಬ್ದಾರಿ ವಹಿಸಿರುವುದು ಮತ್ತೊಂದು ಪ್ರಮುಖ ಬದಲಾವಣೆಯಾಗಿದೆ. ಯಾರಿಗೆ ಯಾವ ಖಾತೆ? * ಗೋವಿಂದ ಕಾರಜೋಳ: ಜಲಸಂಪನ್ಮೂಲ ಖಾತೆ * ಕೆ.ಎಸ್.ಈಶ್ವರಪ್ಪ: ಗ್ರಾಮೀಣ ಅಭಿವೃದ್ಧಿ…

ಬಚ್ಚಲ ಮನೆಯಲ್ಲಿ ಬಿದ್ದು ನಟಿ ಲೀಲಾವತಿಗೆ ಸೂಂಟ ಮುರಿತ

ಬೆಂಗಳೂರು, ಆ, 07: ಹಿರಿಯ ನಟಿ ಲೀಲಾವತಿ ಅವರು ಬಚ್ಚಲ ಮನೆಯಲ್ಲಿ ಕಾಲು ಜಾರಿಬಿದ್ದು ಕಾಲು ಮತ್ತು ಸೊಂಟಕ್ಕೆ ಪೆಟ್ಟುಬಿದ್ದಿದೆ. ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡದಿದ್ದು ತಕ್ಷಣ ಅವರನ್ನು ಸಮೀಪದ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಒಂದು ತಿಂಗಳು ವಿಶ್ರಾಂತಿ ತಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಪುತ್ರ ವಿನೋದ್ ರಾಜ್ ತಿಳಿಸಿದ್ದಾರೆ. ಬಚ್ಚಲು ಮನೆಯಲ್ಲಿ ಬಿದ್ದ ತಕ್ಷಣ ಲೀಲಾವತಿ ಅವರಿಗೆ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ ಸುಮಾರು ಒಂದು…

ಕಾಸಿಗೆ ತಕ್ಕ ಕಜ್ಜಾಯ

ಸಿದ್ಧಸೂಕ್ತಿ : ಕಾಸಿಗೆ ತಕ್ಕ ಕಜ್ಜಾಯ. ರುಬ್ಬಿದ ಅಕ್ಕಿ ಬೆಲ್ಲದಿ ಮಾಡಿದ ಸಿಹಿ ತಿಂಡಿ ಕಜ್ಜಾಯ. ಅಂಗಡಿಯಲಿ ಕಾಸಿಗೆ ತಕ್ಕ ಕಜ್ಜಾಯ. ಉತ್ತಮಕ್ಕೆ ಬೆಲೆ ಹೆಚ್ಚು.ಹೆಚ್ಚಿಗೆ ಹೆಚ್ಚು, ಕಡಿಮೆಗೆ ಕಡಿಮೆ! ಕಡಿಮೆಗೆ ಹೆಚ್ಚು ಬಯಸುವುದು, ಹೆಚ್ಚಿಗೆ ಕಡಿಮೆ ದೊರಕುವುದು ಅನ್ಯಾಯ. ಮನೆಯ ಕಜ್ಜಾಯಕ್ಕೆ ಕಾಸಿಲ್ಲ:ಆದರೆ ಅಕ್ಕಿ ಬೆಲ್ಲ ಅನಿಲ ಅನಲ ನೀರು ವಿದ್ಯುತ್ ಮನೆ ನಿರ್ವಹಣೆ ಎಲ್ಲಕ್ಕೂ ಬೇಕು ಕಾಸು! ಪುಕ್ಕಟೆ ಏನೂ ಸಿಗದು, ನಿಲ್ಲದು, ಜೀರ್ಣವಾಗದು, ಖುಷಿ ತರದು. ಪುಕ್ಕಟೆಯಲ್ಲೂ ಅಡಗಿದೆ ಹಿರಿಶ್ರಮ. ಜಗವಿದು…

ಮಗುವಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಪೌಷ್ಟಿಕ ಆಹಾರಗಳು

ಲೇಖಕರು :ರೆಶ್ಮಿ ರಾಜ್‌ಕುಮಾರ್ಸೀನಿಯರ್ ಹೆಲ್ತ್ ಕೋಚ್ ಮತ್ತು ನ್ಯೂಟ್ರಿಷನಿಸ್ಟ್ಮೆಡಾಲ್ ಬ್ಲೂಮ್ ಮಗುವಿನ  ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಪೌಷ್ಟಿಕ ಆಹಾರಗಳು ಪಾಲನೆ/ ಪೇರೆಂಟಿಂಗ್ ಒಂದು ಸವಾಲಿನ ಪ್ರಕ್ರಿಯೆ. ನಿಮ್ಮ ಮಕ್ಕಳು ಚೆನ್ನಾಗಿ ತಿನ್ನುತ್ತಾರೆ ಎಂದು ಖಚಿತಪಡಿಸಿಕೊಳ್ಳುವುದು ಪೋಷಕರು ಪ್ರತಿದಿನ ಎದುರಿಸುತ್ತಿರುವ ತೊಂದರೆಗಳಲ್ಲಿ ಒಂದಾಗಿದೆ. ಮಕ್ಕಳಲ್ಲಿ COVID-19 ಪ್ರಕರಣಗಳ ಹೆಚ್ಚಳ ಮತ್ತು ಲಸಿಕೆಗಳ ಕೊರತೆಯಿಂದಾಗಿ, ನಿಮ್ಮ ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಮುಖ್ಯ. ಆಪ್ಟಿಮಲ್ ಆರೋಗ್ಯವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ…

ಹಾಡೆಂಬ ಕಲಾರಾಧನೆಯ ಬೆಂಬತ್ತಿ…

ಹಾಡೆಂಬ ಕಲಾರಾಧನೆಯ ಬೆಂಬತ್ತಿ… ಆಗಿನ್ನೂ ಮನೆ ಮನೆ ಅಂಗಳಗಳಲ್ಲೇ ಜರುಗುತಿದ್ದ ಮದುವೆಗಳು.ಹಂದರದ ಕಂಬ ನೆಡುವ,ತೆಂಗಿನಗರಿಗಳನ್ನ ಹುಡುಕಿ ತರುವ,ಎಲ್ಲರೂ ಸೇರಿ ಮಾವಿನ ತೋರಣ ಕಟ್ಟುವ, ದೊಡ್ಡ ದೊಡ್ಡ ಹಂಡೆಗಳು,ಡ್ರಮ್ಮಗಳಿಗೆ ಊರಾಚೆಯ ಎರಡು ಮೂರು ಕಿಲೋಮೀಟರ್ ಗಳಿಂದ ಸರತಿ ಪ್ರಕಾರವಾಗಿ ಓಣಿಯ ಹರೆಯದವರೆಲ್ಲಾ ಸೇರಿ ನೀರು ಹೊತ್ತು ತರುವ,ಹೆಣ್ಣು ಮಕ್ಕಳು ಕೋಣೆ ತುಂಬಾ ಮನೆಗೊಂದು ಆಳಿನಂತೆ ಬಂದು ಕಲ ಕಲ ಮಾಡುತ್ತಾ ಅಡುಗೆಗೆ ತಯಾರಿ ನಡೆಸುತ್ತಿರುವಾಗಲೇ ಬಣಗಾರ ಕೆಂಚಪ್ಪನೋ,ಸಂಗದ ಮನೆ ಹೇಮಣ್ಣನೋ ಬಂದು ” ನಗು ನಗುತಾ ನಲೀ ನಲೀ…

ಮಾನವೀಯ ಮೌಲ್ಯಗಳನ್ನು ಕಾನೂನಿನ ಚೌಕಟ್ಟಿಗೆ ಅಳವಡಿಸುವುದು ಅಗತ್ಯ: ಸಿಎಂ

ಬೆಂಗಳೂರು, ಆ,06:ಮಾನವೀಯ ಮೌಲ್ಯಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಅಳವಡಿಸುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುವುದಲ್ಲದೆ, ನ್ಯಾಯಾಂಗ ಇನ್ನಷ್ಟು ಮಾನವೀಯ ಹಾಗೂ ಜನಸ್ನೇಹಿಯಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ  ಅಭಿಪ್ರಾಯಪಟ್ಟರು. ಅವರು ಇಂದು ಹುಬ್ಬಳ್ಳಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ವಿಜ್ಞಾನೇಶ್ವರ ಅಧ್ಯಯನ ಪೀಠವು ಏರ್ಪಡಿಸಿದ್ದ “ಕರ್ನಾಟಕದಲ್ಲಿ ಮಿತಾಕ್ಷರ, ವಚನ ದಾಸ ಮತ್ತು ಜಾನಪದ ಸಾಹಿತ್ಯದಲ್ಲಿ ಕಾನೂನಿನ ಸಮಾಜಮುಖಿ ಮೌಲ್ಯಗಳು- ಒಂದು ಪರಿಶೋಧನೆ” ಎಂಬ ವಿಷಯದ ಕುರಿತ ವೆಬಿನಾರ್ ಅನ್ನು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದ ವಚನ, ದಾಸ ಸಾಹಿತ್ಯ…

ಕಂಚಿನ ಪದಕದ ಕನಸು ಭಗ್ನ-ಗ್ರೇಟ್‌ಬ್ರಿಟನ್ ಪಾಲಾದ ಕಂಚಿನ ಪದಕ

ಟೋಕಿಯೊ,ಆ,೦೬: ಕಂಚಿನ ಪದಕ ಗೆಲ್ಲುವ ತವಕದಲ್ಲಿದ್ದ ಭಾರತೀಯ ಹಾಕಿ ತಂಡದ ಕನಸು ಭಗ್ನವಾಗಿದೆ. ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತೀಯ ಮಹಿಳಾ ಹಾಕಿ ಸೋಲು ಕಾಣುವ ಮೂಲಕ ಕಂಡಿದ್ದ ಕನಸು ತೀವ್ರನಿರಾಸೆಯಾಯಿತು. ಶುಕ್ರವಾರ ಬೆಳಗ್ಗೆ ಮುಕ್ತಾಯಾದ ಪಂದ್ಯದಲ್ಲಿ ಭಾರತ ತಂಡ ಗ್ರೇಟ್ ಬ್ರಿಟನ್ ವಿರುದ್ಧ ೧ ಗೋಲುಗಳ ಅಂತರದಲ್ಲಿ ಸೋಲು ಕಂಡಿದೆ. ಗ್ರೇಟ್ ಬ್ರಿಟನ್ -ಭಾರತ ಮಹಿಳಾ ಹಾಕಿ ತಂಡದ ನಡುವೆ ಇಂದು ಮುಕ್ತಾಯವಾದ ಕಂಚಿನ ಪದಕ ಬೇಟೆಯಲ್ಲಿ ೪-೩ ಗೋಲುಗಳ ಅಂತರ ಕಂಡುಬಂದು ಭಾರತ…

ವಿಜಯನಗರ ಕಾಲದ ನೌಕಾಪಡೆಯೂ, ಸಮುದ್ರ ವ್ಯಾಪಾರವೂ . . .

ವಿಜಯನಗರ ಕಾಲದ ನೌಕಾಪಡೆಯೂ, ಸಮುದ್ರ ವ್ಯಾಪಾರವೂ . . . ಭಾರತೀಯರಿಗೂ ಸಮುದ್ರಕ್ಕೂ ಅವಿನಾಭಾವ ನಂಟಿದೆ. ಇದಕ್ಕೆ ಕಾರಣ ಭಾರತದ ಮೂರು ದಿಕ್ಕುಗಳಲ್ಲೂ ಹರಡಿರುವ ಸಮುದ್ರ. ಭಾರತದ ವಿದೇಶಿ ವ್ಯಾಪಾರ ಅದರಲ್ಲೂ ಸಮುದ್ರ ವ್ಯಾಪಾರದ ಪ್ರಾಚೀನತೆ ಸಿಂಧೂ ನಾಗರೀಕತೆಯವರೆಗೂ ಹೋಗುತ್ತದೆ. ಗುಜರಾತಿನ ಲೋಥಾಲ್ ಹಡಗುಕಟ್ಟೆಯು ಇದಕ್ಕೆ ಪ್ರಮುಖ ಆಧಾರವೆಂಬುದು ತಿಳಿದೇ ಇದೆ. ಸಿಂಧೂ ನಾಗರೀಕತೆಯ ಮುದ್ರಿಕೆ ಮತ್ತಿತರ ವಸ್ತುಗಳು ಪರ್ಶಿಯಾ, ಸುಮೇರಿಯ, ಈಜಿಪ್ಟ್ ಮೊದಲಾದ ನಾಗರೀಕತೆಗಳಲ್ಲಿ ಕಂಡುಬಂದಿರುವುದೂ ಮುಖ್ಯ. ಸಮುದ್ರದೊಂದಿಗಿನ ನಂಟು ದಕ್ಷಿಣ ಭಾರತದಲ್ಲಿ ಆಳ್ವಿಕೆ ಮಾಡಿದ…

ಶಿವರಾಣಿ ದೇವಿ ಎಂಬ ಬರೆಹಗಾರ್ತಿ ಮತ್ತು ಪ್ರೇಮ್ ಚಂದ್ ಪತ್ನಿ

ಶಿವರಾಣಿ ದೇವಿ ಎಂಬ ಬರೆಹಗಾರ್ತಿ ಮತ್ತು ಪ್ರೇಮ್ ಚಂದ್ ಪತ್ನಿ ಪ್ರಚಂಡ ಪ್ರಸಿದ್ಧ ಜೀವನ ಸಂಗಾತಿಯ ನೆರಳಿನಲ್ಲಿ ಕಳೆದೇ ಹೋದ ಪತ್ನಿಯರು, ಪತಿಯರಿಗೆ ಲೆಕ್ಕವಿಲ್ಲ. ಆದರೆ ಹಿಂದೀ ಉರ್ದುವಿನಲ್ಲಿ ಬರೆದವರು ಮಾನವತಾವಾದಿ ಲೇಖಕ ಮುನ್ಷಿ ಪ್ರೇಮ್ ಚಂದ್. ಅವರ ಪತ್ನಿ ಶಿವರಾಣಿ ದೇವಿ ಪತಿಯ ಪ್ರಕಾಶಮಯ ಪ್ರಭಾವಳಿಯಲ್ಲೂ ಕಳೆದ ಹೋಗದೆ ಹೊಳೆದವರು. ಸ್ವಂತ ಅಸ್ಮಿತೆ ಉಳಿಸಿಕೊಂಡವರು. ‘ನಮ್ಮ ಕನಸಿನ ರಾಷ್ಟ್ರೀಯತೆಯಲ್ಲಿ ಜನ್ಮಜಾತ ವರ್ಣಗಳ ಗಂಧಗಾಳಿಗೂ ಅವಕಾಶ ಇರದು. ಅದು ಶ್ರಮಿಕರು ಮತ್ತು ರೈತರ ಸಾಮ್ರಾಜ್ಯ. ಬ್ರಾಹ್ಮಣ ಕಾಯಸ್ಥ…

ಮುನುಷ್ಯನಿಗಿಂತ ಮುನುಷ್ಯತ್ವ ದೊಡ್ಡದು

ಶಿಕಾರಿಪುರ,ಅ,೦೬:ಸದಸ್ಯರ ಹಿತ ಕಾಯುವುದು ಕಷ್ಟ್ಟಕ್ಕೆ ಸ್ಪಂದಿಸುವುದು ಒಬ್ಬ ಅಭಿವೃದ್ದಿ ಅಧಿಕಾರಿ ಕೆಲಸ ಮನುಷ್ಯ ಗಿಂತ ಅವನಲ್ಲಿಯ ಮನುಷ್ಯತ್ವ ದೊಡ್ಡದು ಅದಕ್ಕೆ ಕೊಲ್ಲೂರು ಮೂಕಾಂಬಿಕೆ ಆಶೀರ್ವಾದ ಇದೆ ಎಂದು ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಅಭಿಪ್ರಾಯಿಸಿದರು . ಮಂಜುನಾಥ್ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಎಲ್‌ಐಸಿ ಏಜೆಂಟರು. ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಬಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಾವು ಕೆಲಸಮಾಡುವ ಜಾಗದ ಜೊತೆಯಲ್ಲಿ ಇರುವವರು. ಕುಟುಂಬ ದವರತೆ ಇರಬೇಕು ಸ್ನೇಹ ಪ್ರೀತಿ ಸಂಪಾದಿಸಿ ಗೌರವದಿಂದ ನೋಡಿದಾಗಲೇ ನಂಬಿಕೆ ಬೆಳೆದು.…

ಶರವಾತಿ ಗ್ಯಾಸ್ ಏಜೆನ್ಸಿ ರದ್ದತಿಗೆ ಒತ್ತಾಯ

ಶಿಕಾರಿಪುರ,ಆ,೦೬: ರಾಜಕೀಯ ನಾಯಕ ಆರ್ಶೀವಾದಿಂದ ದಬ್ಬಾಳಿಕೆ ನಡೆಸುತ್ತಿರುವ ನಿಗಧಿಗಿಂತ ಹೆಚ್ಚು ಹಣ ಸಂಗ್ರಹಿಸುತ್ತಿರುವ ಶರಾವತಿ ಗ್ಯಾಸ್ ಏಜೆನ್ಸಿಯನ್ನು ರದ್ದು ಮಾಡುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿಮಾಲತೇಶ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ರವರ ಬೆಂಬಲದಿಂದ ಭಾರತ್ ಗ್ಯಾಸ್ ಕಂಪನಿಯ ಶರಾವತಿ ಗ್ಯಾಸ್ ಏಜೆನ್ಸಿ ಮಾಲೀಕ ಮರಿ ಸ್ವಾಮಿಯವರು ತಾಲೂಕಿನ ಮತ್ತಿ ಕೋಟೆ .ನಿಂಬ್ಬೇ ಗೊಂದಿ ಹಾಗೂ ಇತರೆ ಗ್ರಾಮಗಳಲ್ಲಿ ಸುಮಾರು ಎರಡು ವರ್ಷ ಗಳಿಂದ ನಿಗದಿತ ದರ ಕಿಂತ ಹೆಚ್ಚಿಗೆ…

ಗಾಳಿ ಬಿಟ್ಟಾಗ ತೂರಿಕೋ

     ಸಿದ್ಧಸೂಕ್ತಿ :                      ಗಾಳಿ ಬಿಟ್ಟಾಗ ತೂರಿಕೋ. ರೈತ ಕಣದಲಿ ರಾತ್ರಿ ಹಂತಿ ಹೊಡೆದು ಹಗಲು ರಾಶಿ ತೂರುವನು. ಗಾಳಿಗಾಗಿ ಕಾಯುವನು. ಗಾಳಿ ಬಿಟ್ಟಾಗ ಖುಷಿಪಟ್ಟು, ಊಟ ಬಿಟ್ಟು ತೂರುವನು! ಗಾಳಿ ನಮ್ಮದಲ್ಲ. ಕಳೆದ ಗಾಳಿ ಮತ್ತೆ ಸಿಗದು! ನಮ್ಮ ಅಧೀನವಲ್ಲದ ಅವಕಾಶಕ್ಕೆ ಕಾಯಬೇಕು, ಒದಗಿದಾಗ ಬಿಡದೇ ಬಳಸಬೇಕು. ಬಸ್ಸು ರೈಲು ವಿಮಾನ ಪರೀಕ್ಷೆ ಸಂದರ್ಶನ ನೇಮಕಾತಿ ವಿವಾಹ ಮುಹೂರ್ತಗಳು ನಿರ್ದಿಷ್ಟ…

ಒಲಂಪಿಕ್ಸ್: ‘ಹಾಕಿ’ ವೀರರಿಗೆ ಕಂಚಿನ ಹಾರ..!

Reported By: H.D.Savita ಟೋಕಿಯೋ : ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಭಾರತ ಪುರುಷರ ಹಾಕಿ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಕಂಚಿನ ಪದಕಕ್ಕಾಗಿ ಜರ್ಮನಿ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಮನ್​ಪ್ರೀತ್ ಪಡೆ 4-5 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿದ್ದು, ಭಾರತಕ್ಕೆ ನಾಲ್ಕನೇ ಪದಕ ಸಿಕ್ಕಿದೆ. ಈ ಮೂಲಕ ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್ ಹಾಕಿಯಲ್ಲಿ ಭಾರತ ಚೊಚ್ಚಲ ಪದಕಕ್ಕೆ ಕೊರಳೊಡ್ಡಿದೆ. ಸಾಕಷ್ಟು ಕುತೂಹಲದಿಂದ ಕೂಡಿದ್ದ ಕಾದಾಟದಲ್ಲಿ,  ಪಂದ್ಯ ಶುರುವಾದ ಕೆಲವೇ ಕ್ಷಣಗಳಲ್ಲಿ ಜರ್ಮನಿ…

ಅಲ್ಲಾ ಕೋಳಿ ಬಾಯಲ್ಲಲ್ಲಿಲ್ಲಾ ಮತ್ತು ನಮಕ್ ಚುರಾಯ

ಅಲ್ಲಾ ಕೋಳಿ ಬಾಯಲ್ಲಲ್ಲಿಲ್ಲಾ ಮತ್ತು ನಮಕ್ ಚುರಾಯ ಆ ಸಣ್ಣ ಊರಿನಲ್ಲಿ ಮೂರು ದೇವಸ್ಥಾನಗಳಿದ್ದವು. ರಾಮ ಮಂದಿರ, ಆಂಜನೇಯ ಗುಡಿ, ಈಶ್ವರ ದೇವಾಲಯ, ಮತ್ತು ಇನ್ನೊಂದೆಡೆ ನಾಗರಕಟ್ಟೆ ದೇವಸ್ಥಾನ. ವರ್ಷದ ಬಹುಶಃ ಶ್ರಾವಣ ಅಥವ ಕಾರ್ತೀಕ ಮಾಸದಲ್ಲಿ ಈಶ್ವರ ದೇವಾಲಯದಲ್ಲಿ ಸಪ್ತಾಹ ನಡೆಸುತ್ತಿದ್ದರು. ಅದು ಯಾವ ಮಾಸವೆಂದು ಸರಿಯಾಗಿ ನೆನಪಿಲ್ಲ. ಏಳು ದಿನಗಳ ಕಾಲ ಊರಿನ ಎಲ್ಲಾ ಜನರು ಜಾತಿ, ಧರ್ಮ ಬೇಧ ಮರೆತು ಪಾಲ್ಗೊಂಡು ಹಾಡಿ ಕುಣಿದು ಭಕ್ತಿಯಿಂದ ಆಚರಿಸುತ್ತರು. ಕೋಲಾಟ, ದೇವರ ಕುಣಿತ, ಡೋಲು…

ಶಾಸಕ ಜಮೀರ್ ಅಹಮದ್ ಮನೆ ಮೇಲೆ ಐಟಿ ದಾಳಿ

ಬೆಂಗಳೂರು,ಆ,05:ಇಂದು ಬೆಳಂಬೆಳಿಗ್ಗೆ ಶಾಸಕ ಜಮೀರ್ ಅಹಮದ್ ಮನೆ ಮೇಲೆ ಐಟಿ ದಾಳಿ ಮಾಡಲಾಗಿದೆ.ಅಧಿಕಾರಿಗಳು ದಾಳಿ ನಡೆಸಿದ್ದು, ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಕಂಟೋನ್ಮೆಂಟ್ ಬಳಿ ಇರುವ ಜಮೀರ್ ಅಹ್ಮದ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಆದಾಯ ಆಸ್ತಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗಿದೆ. ಇತ್ತೀಚೆಗಷ್ಟೇ ಜಮೀರ್ ಅಹ್ಮದ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಜಮೀರ್ ಅಹಮದ್ ಗೆ ಸಂಬಂಧಿಸಿದ ಕಚೇರಿ, ಮನೆ ಹಾಗೂ ಫ್ಲಾಟ್ ಗಳ ಮೇಲೆ…

ಆಲಮಟ್ಟಿ ಶಾಸ್ತ್ರೀಸಾಗರ ಭರ್ತಿಗೆ ಕ್ಷಣಗಣನೆ

ಆಲಮಟ್ಟಿ,ಆ,04: ಮಹಾರಾಷ್ಟçದ ಪಶ್ಚಿಮಘಟ್ಟದಲ್ಲಿ ಹಾಗೂ ಕೃಷ್ಣಾ ಅಚ್ಚುಕಟ್ಟುಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವದರಿಂದ ಜಿಲ್ಲೆಯಲ್ಲಿ ಮಳೆಯಾಗದಿದ್ದರೂ ಶಾಸ್ತ್ರೀ ಜಲಾಶಯ ಭರ್ತಿಯಾಗಲು ೦.೭೮ಮೀಟರ್ ಮಾತ್ರ ಬಾಕಿಯಿದ್ದು ಸಂಪೂರ್ಣ ಭರ್ತಿಯಾಗಲು ಕ್ಷಣಗಣನೆ ಆರಂಭವಾಗಿದೆ. ತೌಕ್ತೆ ಚಂಡಮಾರುತದ ಪರಿಣಾಮವಾಗಿ ವಾಡಿಕೆಗಿಂತಲೂ ಮುಂಚಿತವಾಗಿಯೇ ಮೇ.೨೨ರಿಂದ ಆಲಮಟ್ಟಿ ಲಾಲಬಹದ್ದೂರಶಾಸ್ತಿç ಜಲಾಶಯ ಒಳಹರಿವು ಆರಂಭಗೊಂಡಿದ್ದು, ಜುಲೈ ತಿಂಗಳಿನ ಕೊನೆಯ ವಾರದಲ್ಲಿ ಜಲಾಶಯಕ್ಕೆ ವ್ಯಾಪಕವಾಗಿ ನೀರು ಹರಿದುಬಂದ ಪರಿಣಾಮವಾಗಿ ಜಲಾಶಯದ ಎಲ್ಲ ೨೬ಗೇಟುಗಳು, ಜಲಾಶಯದ ಬಲಬದಿಯಲ್ಲಿರುವ ಕೆಪಿಸಿಎಲ್‌ನ ಆಳಮಟ್ಟಿ ಜಲವಿದ್ಯುತ್ ಉತ್ಪಾದನಾ ಘಟಕ, ಜಲಾಶಯ ವ್ಯಾಪ್ತಿಯ ಕಾಲುವೆ ಹಾಗೂ ವಿವಿಧ…

ಪ್ರವಾಹ ಪೀಡಿತ ಪ್ರದೇಶಗಲಕಿಗೆ ತೆರಳಲು ಸಿಎಂ ನೂತನ ಸಚಿವರಿಗೆ ಸೂಚನೆ

ಬೆಂಗಳೂರು ,ಆ. 4: ನೂತನ ಸಚಿವರ ಪ್ರಮಾಣ ವಚನದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೊದಲ ಸಚಿವ ಸಂಪುಟ ಸಭೆ ನಡೆಸಿದ್ದಾರು. ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಸಚಿವ ಸಂಪುಟ ವಿಸ್ತರಣೆ ಬಳಿಕ ಮೊದಲ ಸಂಪುಟ ಸಭೆ ನಡೆಸಿದ್ದು, ಈ ವೇಳೆ ಕೋವಿಡ್​ ನಿಯಂತ್ರಣ ಮತ್ತು ನೆರೆ ವೀಕ್ಷಣೆ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಕೋವಿಡ್​ ಮೂರನೇ ಅಲೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಅಲ್ಲದೇ,…

1 85 86 87 88 89 126
Girl in a jacket