ಸಿದ್ದರಾಮಯ್ಯ ಬೆಂಕಿ,ಮುಟ್ಟಿದರೆ ಭಸ್ಮವಾಗ್ತಾರೆ- ಸಚಿವ ಜಮೀರ್
ಸಿದ್ದರಾಮಯ್ಯ ಬೆಂಕಿ,ಮುಟ್ಟಿದರೆ ಭಸ್ಮವಾಗ್ತಾರೆ- ಸಚಿವ ಜಮೀರ್ by-ಕೆಂಧೂಳಿ ಬಳ್ಳಾರಿ,ಫೆ,26- ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಬದಲಾವಣೆ ಕುರಿತಂತೆ ನಸಯಕರು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ವಿರೋಧಿ ಗುಂಪಗೆ ಸಂದೇಶ ರವಾನಿಸುತ್ತಿದ್ದಾರೆ.. ಹೌದು ಸಿಎಂ ಬದಲಾವಣೆ ಎನ್ನುವ ಹೇಳಿಕೆ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಹಾಗೂ ವಸತಿ ಸಚಿವ ಜಮೀರ್ ಅಹಮದ್ ಖಾನ್ ಸಿಎಂ ಸಿದ್ದರಾಮಯ್ಯ ಅವರನ್ನು ಮುಟ್ಟಲು ಆಗುವುದಿಲ್ಲ ಅವರು ಬೆಂಕಿ ಇದ್ದಂಗೆ ಮುಟ್ಟಿದರೆ ಭಸ್ಮವಾಗಿಬಿಡುತ್ತಾರೆ ಎಂದು ವಿರೋಧಿ ಗುಂಪಗೆ ಟಾಂಗ್ ಕೊಟ್ಟಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸಿಎಂ…