ಮೇ೨೩ ರಿಂದ ಇನ್ನಷ್ಟು ತೀವ್ರವಾಗಲಿದೆ ತೌತೆ ಚಂಡಮಾರುತ
ಬೆಂಗಳೂರು ,ಮೇ, ೨೦: ತೌತೆ ಚಂಡಮಾರುತದ ಪರಿಣಾಮ ಇನ್ನೂ ನಿಂತಿಲ್ಲ ಮತ್ತೊಂದು ಚಂಡಮಾರುತ ಅಪ್ಪಳಿಸಲು ಸಜ್ಜಾಗಿದೆ. ಯಾಸ್ ಚಂಡಮಾರುತ ಮೇ ೨೩ ರಿಂದ ಅಬ್ಬರಿಸಲಿದ್ದು ನಾಳೆಯಿಂದ ಮೇ ೨೬ ರವರೆಗೆ ಭಾರೀ ಮಳೆಯಾಗುವ ಸಾದ್ಯಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಶ್ಚಿಮ ಬಂಗಾಳ,ಒರಿಸ್ಸಾಮ ತಮಿಳುನಾಡು,ಗೋವಾ ಸೇರಿದಂತೆ ಕರಾವಳಿ ತೀರದ ರಾಜ್ಯಗಳಲ್ಲಿ ಯಾಸ್ ಚಂಡಮಾರುತ ಆರ್ಭಟವಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಮೇ ೨೩ರಿಂದ ೨೬ರವರೆಗೆ ಯಾಸ್ ಚಂಡಮಾರುತ ಪಶ್ಚಿಮ ಕರಾವಳಿಯ ರಾಜ್ಯಗಳಿಗೆ ಅಪ್ಪಳಿಸಲಿದೆ. ಮೇ ೨೩ರಂದು ಈ ಚಂಡಮಾರುತ…




















