ರಾಜ್ಯ
ರೈತರ ಸಬಲೀಕರಣದಿಂದ ದೇಶದ ಅಭಿವೃದ್ಧಿ ಸಾಧ್ಯ – ಕೃಷಿ ಸಚಿವ ಚಲುವರಾಯಸ್ವಾಮಿ
ಬೆಂಗಳೂರು, ಮೇ 24- “ರೈತರ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಿದೆ. ಒಬ್ಬ ಕೃಷಿಕ ಯಶಸ್ಸನ್ನು ಕಂಡರೆ, ಅದರಿಂದ ಕನಿಷ್ಠ 50 ಜನರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜೀವನೋಪಾಯ ಕಟ್ಟಿಕೊಳ್ಳಲು ಸಾಧ್ಯವಿದೆ,” ಎಂದು ಹೇಳಿದರು.ಸುದ್ದಿವಾಹಿನಿ ಆಯೋಜಿಸಿದ್ದ “ಕೃಷಿ ದೇವೋಭವ” ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿಯವರುಮಾತನಾಡಿದರು,”ನಾನು ಸಚಿವನಾದ ಬಳಿಕ ರಾಜ್ಯದ ಹಲವು ಕೃಷಿಕರ ಮನೆಗೆ ಭೇಟಿ ನೀಡಿ, ಪ್ರಗತಿಪರ ರೈತರ ಹೊಲಗಳನ್ನು ವೀಕ್ಷಿಸಿದ್ದೇನೆ,” ಎಂದು ತಿಳಿಸಿದರು. ಮಾಧ್ಯಮಗಳು ರೈತರ ಸಬಲೀಕರಣದ ಬಗ್ಗೆ ತೋರುತ್ತಿರುವ…



















