ದಕ್ಷಿಣ ಆಫ್ರಿಕ ಮತ್ತು ಗಾಂಧೀಜಿಯ ಧಾರ್ಮಿಕತೆ
ಗಾಂಧಿ ಎನ್ನುವ ಮಹಾತ್ಮನನ್ನು ನಾವು ನೆನಸಿಕೊಳ್ಳುವುದು ಕೇವಲ ಅವರ ಜಯಂತಿ ಮತ್ತು ಹುತ್ಮಾತದಿನ ಬಿಟ್ಟರೆ ಮತ್ತೇ ಅವರ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡುವುದಿಲ್ಲ ಮಾಡಿದರೆ ಅದು ವಿಚಾರದಾರೆಗಳು ಅವರ ಸೈದ್ದಾಂತಿಕ ವಿಷಯಗಳ ಬಗ್ಗೆ ಪ್ರಸ್ತಾಪಗಳು ನಡೆಯುತ್ತಿರುತ್ತವೆ ಆದರೆ ದಕ್ಷಿಣ ಆಫ್ರಿಕಾದಲ್ಲಿ ಪ್ರತಿವರ್ಷ ಈ ಸಮಯದಲ್ಲಿ ನೆನಪು ಮಾಡಿಕೊಳ್ಳುತ್ತಾರೆ ಇನ್ನೊಂದು ವಿಶೇಷ ಎಂದರೆ ೧೮೯೩ ರಲ್ಲಿ ಅಲ್ಲಿನ ಪೀಟರ್ಮಾರ್ಟಿಸ್ಬರ್ಗನಲ್ಲಿ ರೈಲಿನಿಂದ ಹೊರತಳ್ಳಿದ ವಿಚಾರ ಇದೆಯಲ್ಲ ಇದರ ಬಗ್ಗೆ ಒಂದು ಗಂಭೀರ ಚರ್ಚೆಗಳು ನಡೆಯುತ್ತವೆ. ಯಾಕೆಂದರೆ ಆ ಘಟನೆಯಿಂದಲೇ ಗಾಂಧಿ…