ಕನ್ನಡದ ನಿಲುವಿನಲ್ಲಿ ಸರ್ಕಾರದ ದೋರಣೆ
ತುರುವನೂರು ಮಂಜುನಾಥ ಮೊನ್ನೆ ಅಮೆಜಾನ್ ಮತ್ತು ಗೂಗಲ್ ಗಳು ಕನ್ನಡಭಾಷೆಗೆ ಅವಮಾನ ಮಾಡಿದ ವಿಷಯವನ್ನು ಸರ್ಕಾರ ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ, ಒಂದು ಹೇಳಿಕೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಕೊಟ್ಟು ಸುಮ್ಮನಾಗಿ ಬಿಟ್ಟರು. ಆದರೆ ಅದರ ಹಿಂದೆ ಅಡಗಿರುವ ಉದ್ದೇಶವೇನು ಎನ್ನುವುದನ್ನು ಕೆದಕಲಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಲಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾಗಲಿ ಅದರ ಹಿಂದೆ ಬೀಳಲಿಲ್ಲ ಆದ ಒಂದು ಘಟನೆಗೆ ಹೇಳಿಕೆಗಳನ್ನು ಬಿಡುಗಡೆ ಮಾಡಿ ತೆಪ್ಪಗಾಗಿಬಿಟ್ಟವು. ಇದು ಅಷ್ಟೊಂದು ಬೇಕಾಬಿಟ್ಟಿ ಕೆಲಸವೇ? ಒಂದು…