ಮಹಾಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಹಲವರು ಸಾವು
ಮಹಾಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಹಲವರು ಸಾವು by-ಕೆಂಧೂಳಿ ಲಕ್ನೋ,ಜ,೨೯- ಬುಧವಾರ ಮುಂಜಾನ ಮಹಾಕುಂಬಮೇಳದ್ಲಿ ಸಂಭವಿಸಿದ ಕಾಲ್ತುಳಿದಲ್ಲಿ ಕನಿಷ್ಟ ೧೦ ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಈ ಕುಂಬಮೇಳದಲ್ಲಿ ಬುಧವಾರ ಅಮವಾಸ್ಯದಿನ ಎರಡನೆ ಶಾಹಿಸ್ನಾನ ಎನ್ನುವ ಕಾರಣಕ್ಕೆ ತ್ರಿವೇಣಿಸಂಗಮದಲ್ಲಿ ಸಾವಿರಾರು ಜನರು ಸೇರಿದ್ದರಿಂದ ಅಳವಡಿಸಲಾಗಿದ್ದ ತಡೆಗೋಡೆಗಳು ಮುರಿದು ಬಿದ್ದಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ ಮಹಾ ಕುಂಭ ಮೇಳದಲ್ಲಿ ಸಂಗಮ ಮತ್ತು ಇತರ ಎಲ್ಲಾ ಘಾಟ್ ಪ್ರದೇಶಗಳಲ್ಲಿ ೧೨ ಕಿ.ಮೀ ಉದ್ದದ…