ಮಾಡಿದವರ ಪಾಪ,ಆಡಿದವರ ಬಾಯಲ್ಲಿ
ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಮಾಡಿದವರ ಪಾಪ, ಆಡಿದವರ ಬಾಯಲ್ಲಿ. ಪಾಪ ದುಷ್ಕೃತ್ಯ ಅಪರಾಧ. ನಿಷಿದ್ಧ ಸೇವನೆ, ಪರಹಣ-ವಸ್ತು – ಆಸ್ತಿ-ವ್ಯಕ್ತಿವಗೈರೆ ಅಪಹರಣ, ಬೆಳೆಸಿದ-ಉಪಕರಿಸಿದ – ನಂಬಿದ ಜನಕೆ ದ್ರೋಹ, ಸುಳ್ಳು ಮೋಸ ವಂಚನೆ ಲಂಚ ಭ್ರಷ್ಟಾಚಾರ, ಕರ್ತವ್ಯವಿಮುಖತೆ, ಕೊಲೆ ಸುಲಿಗೆ ಗೌರವ – ವಸ್ತುಹಾನಿ ಧ್ವಂಸ, ಅತ್ಯಾಚಾರ, ಗೋ-ಶಿಶು-ಸ್ತ್ರೀಹತ್ಯೆ ಅಪರಾಧ! ಸ್ವಾರ್ಥ ದ್ವೇಷ ಅಸಹನೆ ಅತಿಯಾಶೆ, ತಿಳಿವಳಿಕೆಯ ಅಭಾವ, ತಪ್ಪು…