ಬೆಳೆಗಳಿಗೆ ವಿದ್ಯುತ್ ಪೂರೈಸಲು ಆಗ್ರಹಿಸಿ ಬೆಸ್ಕಾಂ ವಿರುದ್ಧ ರೈತರ ಪ್ರತಿಭಟನೆ
ಬೆಳೆಗಳಿಗೆ ವಿದ್ಯುತ್ ಪೂರೈಸಲು ಆಗ್ರಹಿಸಿ ಬೆಸ್ಕಾಂ ವಿರುದ್ಧ ರೈತರ ಪ್ರತಿಭಟನೆ by-ಕೆಂಧೂಳಿ ಚಳ್ಳಕೆರೆ ,ಫೆ,20-ಬೆಸ್ಕಾಂ ನಿರ್ಕಕ್ಷ್ಯದಿಂದ ತಳಕು ವ್ಯಾಪ್ತಿಯ ವಿದ್ಯುತ್ ಸರಬುರಾಜು ಇಲ್ಲದೆ ಬೆಳೆಗಳು ಒಣಗಿತ್ತಿದ್ದು ಕೀಡಲೇ ವಿದ್ಯುತ್ ಸರಬುರಾಜು ನೀಡುವಂತೆ ರೈತರು ತಳಕು ಬೆಸ್ಕಾಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಬೇಡ ರೆಡ್ಡಿ ಹಳ್ಳಿ ಬಸವ ರೆಡ್ಡಿ ಅಧಿಕಾರಿಗಳ ನಿರ್ಲಕ್ಷತನಕ್ಕೆ ಇಂದು ಬೆಳೆ ಒಣಗುವ ಪರಿಸ್ಥಿತಿ ಬಂದಿದೆ ಎಂದು ದೂರಿದರು. ಈ ಹಿಂದೆ ಇದೇ ಕಚೇರಿ ಮುಂದೆ…