Browsing: Featured

Flash News

ಶ್ರೇಯಾಂಸಿ ಬಹುವಿಘ್ನಾನಿ

ಸಿದ್ಧಸೂಕ್ತಿ: ಶ್ರೇಯಾಂಸಿ ಬಹುವಿಘ್ನಾನಿ. ಒಳ್ಳೆಯದಕ್ಕೆ ಲೆಕ್ಕವಿಲ್ಲದ ತೊಡಕು. ಬಾರ್ ರೆಸ್ಟೋರೆಂಟ್ ತೆರೆಯಲು ಬಲು ಕಷ್ಟವಿಲ್ಲ, ಅವು ಸೊರಗುವುದೂ ಇಲ್ಲ. ಒಂದರ ನಂತರ ಮತ್ತೊಂದು! ಆಶ್ರಮ ಮಠ ಮಂದಿರ ಕಟ್ಟಿ ನೋಡಿ! ಪ್ರಾಯದಲ್ಲಿ ಪ್ರಾರಂಭಿಸಿದವ ಸತ್ತರೂ ಮುಗಿಯದು! ಕುಂಟುತ್ತ ಸೊರಗುತ್ತ ತೆವಳುವುದು! ಉಚಿತ ಶಾಲೆ ವಿದ್ಯಾರ್ಥಿನಿಲಯಕ್ಕೆ ನೆಲವೇ ಗತಿ! ಭರ್ಜರಿ ಶುಲ್ಕ ಪಡೆವ ಕಟ್ಟಡ ಗಗನಚುಂಬಿ! ಋಷಿ ಯಜ್ಞ ಮಾಡಿದ! ರಾಕ್ಷಸ ರಕ್ತಮಾಂಸ ಸುರಿದ! ವಿಶ್ವಾಮಿತ್ರನ ತಪಸ್ಸಿಗೆ ಮೇನಕೆ ಅಡ್ಡಿ! ಹೇಗಾದರೂ ಮಾಡಿ ಒಳ್ಳೆಯದನ್ನು ಕೆಡಿಸಬೇಕೆಂಬ ಛಲ…

ಕ್ರಿಯಾ ಕೇವಲಮುತ್ತರಮ್

‌‌‌‌          ಸಿದ್ಧಸೂಕ್ತಿ: ‌‌‌‌          ಕ್ರಿಯಾ ಕೇವಲಮುತ್ತರಮ್. ಕ್ರಿಯೆಯೇ ಉತ್ತರವಾಗಬೇಕು.ಹೇಗಿದ್ದರೂ ಟೀಕೆ ನಿಂದೆ ತಪ್ಪಿದ್ದಲ್ಲ. ಆ ಕುರಿತ ಚಿಂತೆ, ಪ್ರತಿಮಾತುಗಳು ಸ್ವಲ್ಪಮಟ್ಟಿನ ಫಲ ನೀಡಬಹುದು. ಆದರೆ ಸಾಧನೆಯೇ ಅದಕ್ಕೆ ಸರಿಯಾದ ಪ್ರತ್ಯುತ್ತರ. ಅಸಾಧ್ಯವಾದುದನ್ನು ಸಾಧಿಸಿದಾಗ ಟೀಕೆಕಾರರೂ ಹೊಗಳುವವರಾಗುತ್ತಾರೆ. ಮಾತಿಗಿಂತ ಕೃತಿ ಮುಖ್ಯ. ಮಾತು ಕಡಿಮೆ ದುಡಿಮೆ ಹೆಚ್ಚಿರಲಿ. ಮಾತಾಡುವವರಾಗುವುದಕ್ಕಿಂತಲೂ ಹೆಚ್ಚಾಗಿ ಮಾಡುವವರಾಗೋಣ.ಮಾತಿನ ಮಲ್ಲರಾಗದಿರೋಣ. ಉತ್ತರಕುಮಾರನ ಪೌರುಷ ತೋರದಿರೋಣ!! *ನವಾಙ್ ಮಾತ್ರೇಣ ಪೌರುಷ್ಯಂ ಕ್ರಿಯಾ ಕೇವಲಮುತ್ತರಮ್|* *ಬಲಾಬಲೇ…

ನಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ

ಸಿದ್ಧಸೂಕ್ತಿ: *ನಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ* ಮಲಗಿರುವ ಸಿಂಹದ ಬಾಯಿಗೆ ಪ್ರಾಣಿ ಬಂದು ಆಹಾರವಾಗುವುದಿಲ್ಲ. ಸಿಂಹ ಹುಲಿ ಆನೆ ಕರಡಿ ಚಿರತೆಯೇ ಆಗಿರಲಿ ಬೇಟೆಯಾಡಿದರೆ ಮಾತ್ರ ಆಹಾರ! ಶ್ರೀಮಂತನೆಂದು ನಿದ್ರಿಸಿದರೆ ? ನಾ ಬಡವ, ನನ್ನ ಹಣೆಬರಹವೇ ಇಷ್ಟೆಂದು ಕುಳಿತರೆ ? ಶ್ರೀಮಂತ ದರಿದ್ರನಾಗುವನು! ಶ್ರೀಮಂತಿಕೆಯ ಮೂಲವನ್ನು ಹುಡುಕಿರಿ! ಅದೇ ಧೈರ್ಯ ಪರಿಶ್ರಮ! ಬಡತನದ ಇತಿಹಾಸವನ್ನು ಕೆಣಕಿರಿ! ಅದೇ ಅಧೈರ್ಯ ಅಜ್ಞಾನ ದಾಸ್ಯ ನಿರ್ಲಕ್ಷ್ಯ ಸೋಮಾರಿತನ! ಮೈ ಕೊಡವಿ ಪುಟಿದೇಳಿ! ಕೀಳರಿಮೆ ತೊರೆಯಿರಿ! ಪ್ರತಿ…

ವಾಸಃ ಪ್ರಧಾನಂ ಖಲು ಯೋಗ್ಯತಾಯಾಃ

ಸಿದ್ಧಸೂಕ್ತಿ: ವಾಸಃ ಪ್ರಧಾನಂ ಖಲು ಯೋಗ್ಯತಾಯಾಃ ಯೋಗ್ಯತೆಯನ್ನಳೆಯುವಲ್ಲಿ ಬಟ್ಟೆಯ ಪಾತ್ರ ದೊಡ್ಡದು! ಬಟ್ಟೆಯಲ್ಲೇನು? ಎನ್ನುವಂತಿಲ್ಲ. ಪುಟಾಣಿ ಮುದುಕ ಕುಡುಕ ವಂಚಕ ಚಟಗಾರ ಮೋಸಗಾರ ಹುಚ್ಚ ಅಜ್ಞಾನಿ ಬಡವನಿರಲಿ, ವೇಷಭೂಷಣ ಜೋರಿದ್ದರೆ ಸಾಕು, ತಲೆ ಬಾಗಿ, ಕೈಮುಗಿದು, ಕದತೆರೆದು, ಕರೆದೊಯ್ದು ಕೂಡ್ರಿಸಿ, ಆದರದಿ ಆಗದ ಕೆಲಸವನೂ ಮಾಡುವರು! ಅರ್ಹತೆ ಇದ್ದರೂ ಕಳಪೆಯ ವೇಷದ ಜುಬ್ಬಾ ದೋತರ ಪಂಜೆಯ ವ್ಯಕ್ತಿಗೆ, ತರೆದ ಬಾಗಿಲು ಮುಚ್ಚುವುದು! ಕೈ ತಲೆ ಕಾಲ್ಗಳು ತಡೆಯುವವು! ಕಾಯಿ ಈಗಾಗ ಬಾ ಎಂಬ ಮಾತು! ದಿನ…

ಶರೀರಮಾಧ್ಯಂ ಖಲು ಧರ್ಮಸಾಧನಂ

‌‌‌‌‌                     ಸಿದ್ಧಸೂಕ್ತಿ: ಶರೀರಮಾಧ್ಯಂ ಖಲು ಧರ್ಮಸಾಧನಂ. ಶಿವನನ್ನು ಒಲಿಸಿಕೊಳ್ಳಲು ಪರ್ವತರಾಜಕುಮಾರೀ ಪಾರ್ವತೀ ಕಠಿಣ ತಪೋಮಗ್ನಳಾಗಿ ಶರೀರವನ್ನು ದಂಡಿಸಿದ್ದನ್ನು ಕಂಡ ಶಿವನ ಮಾರುವೇಷದ ಬ್ರಹ್ಮಚಾರಿಯು ಪಾರ್ವತಿಗೆ ಹೇಳಿದ ಮಾತಿದು. ಶರೀರವು ಧರ್ಮಸಾಧನೆಗೆ ಮೂಲಾಧಾರ.ಅದನ್ನು ಚೆನ್ನಾಗಿ ಸಂರಕ್ಷಿಸಬೇಕು! ಶರೀರದಲ್ಲಿನ ಕಣ್ಣು ಕಿವಿ ಮೂಗು ಬಾಯಿ ಗುಪ್ತೇಂದ್ರಿಯ ಕೈ ಕಾಲು ಅವುಗಳ ಬೆರಳುಗಳನ್ನು,ಜೀವ ಮೆದುಳು ಹೃದಯ ಶ್ವಾಸಕೋಶ ಅನ್ನನಾಳ ಯಕೃತ್ ದೊಡ್ಡಕರುಳು ಸಣ್ಣಕರುಳು ಮೂತ್ರಕೋಶ ನರಮಂಡಲಗಳನ್ನು ಗಮನಿಸಿ. ಎಂಥ…

ಪಠತ ಸಂಸ್ಕೃತಂ ವದತ ಸಂಸ್ಕೃತಂ

                         ಸಿದ್ಧ ಸೂಕ್ತಿ:               ಪಠತ ಸಂಸ್ಕೃತಂ ವದತ ಸಂಸ್ಕೃತಂ ಸಂಸ್ಕೃತವನ್ನು ಓದಿರಿ, ಓದಿಸಿರಿ ಮಾತಾಡಿರಿ. ವೇದ ಶಾಸ್ತ್ರ ಕಾವ್ಯ ಪುರಾಣಗಳ, ಸಂಪದ್ಭರಿತ ಸುಸಂಸ್ಕೃತಿಯ ನಿಧಿ ಸಂಸ್ಕೃತ. ಮಾತೃದೇವೋ ಭವ, ಪಿತೃದೇವೋ ಭವ ಇದು ವೇದವಾಣಿ. ಸಂತೋಷ ಸಂಭ್ರಮ ನೀತಿ ಸದಾಚಾರ ಆಧ್ಯಾತ್ಮವಿಲ್ಲದ ಬದುಕು, ರಾಮನಿಲ್ಲದ ಅಯೋಧ್ಯೆ, ಕತ್ತಲೆಯ ಗೂಡು, ಆತ್ಮನಿಲ್ಲದ ದೇಹ!…

              ವಿದ್ಯಾರ್ಥೀ ಚೇತ್ ತ್ಯಜೇತ್ ಸುಖಂ

ಸಿದ್ಧಸೂಕ್ತಿ:               ವಿದ್ಯಾರ್ಥೀ ಚೇತ್ ತ್ಯಜೇತ್ ಸುಖಂ ವಿದ್ಯಾರ್ಥಿಯು ಸುಖವನ್ನು ತ್ಯಜಿಸಬೇಕು. ಆರೋಗ್ಯವನ್ನು ರಕ್ಷಿಸಿಕೊಂಡು ತಾಯಿ ತಂದೆ ಗುರುಹಿರಿಯರಿಗೆ ದೈವಪ್ರಕೃತಿಗಳಿಗೆ ವಿನಮ್ರವಾಗಿದ್ದು ಪಂಚೇಂದ್ರಿಯ ಸುಖಗಳಿಂದ ದೂರವಿರಬೇಕು.ಕಣ್ಣಿಗೆ ಚಿತ್ರೋದ್ಯಾನಮಾಲ್! ನಾಲಿಗೆಗೆ ಪಬ್ಬಾರ್ದರ್ಶಿನಿ ತಿಂಡಿ ತೀರ್ಥ! ಕಿವಿಗೆ ಮೊಬೈಲ್ ಕುಣಿಕೆ! ಮೂಗಿಗೆ ಅತ್ತರ್! ಚರ್ಮಕೆ ಸಂಗಾತಿ! ಎಂದರೆ ವಿದ್ಯೆ ಎಲ್ಲಿ? ಹರಟೆ ರುಚಿ ಅತಿನಿದ್ರಾಲಸ್ಯ ತೊರೆದು ತಪಸ್ವಿಯಂತೆ ಏಕಾಗ್ರತೆಯಿಂದ ಕಠಿಣ ಅಧ್ಯಯನ ಮಾಡಿದರೆ ಮಾತ್ರ ವಿದ್ಯೆ. ಸುಖಾರ್ಥಿಗೆ ವಿದ್ಯೆ ಇಲ್ಲ.ಸುಖವೇ ಬೇಕೆಂದರೆ…

ಕ್ಷಣಶ: ಕಣಶಶ್ಚೈವ ವಿದ್ಯಾಮರ್ಥಂಚ ಸಾಧಯೇತ್

ಸಿದ್ಧಸೂಕ್ತಿ : ಕ್ಷಣಶ: ಕಣಶಶ್ಚೈವ ವಿದ್ಯಾಮರ್ಥಂಚ ಸಾಧಯೇತ್. ಕ್ಷಣ ಕ್ಷಣವೂ ವಿದ್ಯೆಗಳಿಸಬೇಕು. ಕಣಕಣವಾಗಿ ಸಂಪತ್ತುಗಳಿಸಬೇಕು. ಕ್ಷಣದಿಂದ ನಿಮಿಷ ಘಂಟೆ ದಿನ ಮಾಸ ವರ್ಷದಾಯು:! ಕಣ ಪೈಸೆಯಿಂದ ರೂಪಾಯಿ ನೂರು ಸಾವಿರ ಲಕ್ಷ ಕೋಟಿ! ಕ್ಷಣ ಕ್ಷಣ ಕಳೆದರೆ ಮುಗಿಯಿತು ಕಾಲ! ಕಣ ಕಣ ಕಳೆದರೆ ಖಾಲಿ ಖಜಾನೆ!! ಹನಿ ಹನಿ ಹಳ್ಳ! ತೆನೆ ತೆನೆ ಭಳ್ಳ! ಸಣ್ಣದೇ ದೊಡ್ಡದಾಗುವುದು! ಅದ್ಭುತಸಾಧನೆ ಕ್ಷಣಾರ್ಧದಲ್ಲಿ ಘಟಿಸದು! ಸಣ್ಣ ಸಣ್ಣ ನಿರಂತರ ಸಾಧನೆಗಳಿಂದ ಮಾತ್ರ!! ಕ್ಷಣ ಕ್ಷಣ ಜ್ಞಾನವ ಗಳಿಸೋಣ, ಕಣ…

ವಿದ್ಯಾ ದದಾತಿ ವಿನಯಮ್

ಸಿದ್ಧಸೂಕ್ತಿ :               ವಿದ್ಯಾ ದದಾತಿ ವಿನಯಮ್ ವಿದ್ಯೆಯು ವಿನಯವನ್ನು ನೀಡುತ್ತದೆ. ವಿದ್ಯೆ ಹೆಚ್ಚಿದಂತೆ ವಿನಯ ಹೆಚ್ಚಬೇಕು. ಅಹಂಕಾರ ಹೆಚ್ಚಿದರೆ ಅದು ವಿದ್ಯಾಗರ್ವ! ವಿದ್ಯೆ ಸಂಗ್ರಹವಾಗಿದೆ, ಆಹಾರಪದಾರ್ಥಗಳಂತೆ! ಇನ್ನೂ ಪರಿಮಳ ರಸಪಾಕವಾಗಬೇಕಿದೆ! ಕಾಯಿ ಹುಳಿಯಾಗಿರುವಂತೆ ಅಪಕ್ವವಿದ್ಯೆ. ನಾಯಿಯ ಹಾಲು ಪೂಜೆಗೆ ಯೋಗ್ಯವಲ್ಲ, ಮರಿಗಂತೂ ಉಪಯೋಗ! ಅಪಕ್ವವಿದ್ಯೆ ನಿರರ್ಥಕವಲ್ಲ, ಕಣ್ಣಿಗೆ ಮಣ್ಣೆರಚಿ ಬದುಕಲನುಕೂಲ! ಸ್ವಪರಹಿತನೀಡುವಂತೆ ಸಫಲ ಸಾರ್ಥಕವಾಗುವಂತೆ ಅದರ ದಿಕ್ಕನ್ನು ಬದಲಿಸಬೇಕಷ್ಟೇ! ವಿದ್ಯಾವಿನಯಶೀಲನು ಗೌರವಗಳಿಸುತ್ತಾನೆ. ಜನಮನ್ನಣೆಯಿಂದ ಶ್ರೀಮಂತಿಕೆ ಹರಿದು…

ಆಚಾರ್ಯಾತ್ ಪಾದಮಾದತ್ತೇ

ಸಿದ್ಧಸೂಕ್ತಿ:             ಆಚಾರ್ಯಾತ್ ಪಾದಮಾದತ್ತೇ ಗುರುವಿನಿಂದ ಕಾಲುಭಾಗವನ್ನು ಗ್ರಹಿಸುತ್ತಾನೆ |ಳೆ. ಗುರುಗಳ ಪಾಠಪ್ರವಚನ ವೇಳೆಯಲ್ಲಿ ಶಿಷ್ಯ ಕಾಲುಭಾಗ ತಿಳುವಳಿಕೆ ಹೊಂದುತ್ತಾನೆ. ಬಳಿಕ ಸಹಪಾಠಿಗಳ ಜೊತೆ ಚರ್ಚಿಸುತ್ತಾ ಅಭ್ಯಾಸ ಮಾಡುವುದರಿಂದ ಮತ್ತೆ ಕಾಲುಭಾಗ ಹೆಚ್ಚಿನ ಜ್ಞಾನ ಹೊಳೆಯುತ್ತದೆ. ಬಳಿಕ ಈ ವಿಷಯವನ್ನು ಪ್ರಯೋಗಕ್ಕಿಳಿಸಿದಾಗ, ನಾವೇ ಭೋದಿಸಿದಾಗ ಮತ್ತೆ ಕಾಲುಭಾಗದಷ್ಟು ಜ್ಞಾನ ಹೊಸತು ಹೊಳೆಯುತ್ತದೆ! ಕಾಲ ಕಳೆದಂತೆ ಆ ವಿಷಯದ ಹೊಸ ತಿಳುವಳಿಕೆ ಚಿಗುರುತ್ತಲೇ ಸಾಗುತ್ತದೆ! “ಪೂರ್ಣ ತಿಳಿದೆ” ಎನ್ನುವಂತಿಲ್ಲ! ಜ್ಞಾನಕ್ಕೆ…

ಬ್ರಾಹ್ಮಣ

ಸಿದ್ಧಸೂಕ್ತಿ :                         ಬ್ರಾಹ್ಮಣ. ಹಿಂದು ಧರ್ಮದ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಎಂಬ ನಾಲ್ಕು ವರ್ಣಗಳಲ್ಲಿ ಒಂದು. ಭೂಸುರ=ಭೂಲೋಕದ ದೇವರು. ಬ್ರಹ್ಮ ಪರಮಾತ್ಮನನ್ನು ತಿಳಿದವ. ಎಲ್ಲರಲ್ಲಿ ತನ್ನನ್ನು, ತನ್ನಲ್ಲಿ ಎಲ್ಲರನ್ನು ಕಂಡು ನಡೆವ ಸಮದರ್ಶೀ. ವೇದ ಧರ್ಮಶಾಸ್ತ್ರ ಪುರಾಣಾದಿ ಸದ್ಗ್ರಂಥಗಳ ಅಧ್ಯಯನ ಮಾಡುವವ, ಪ್ರವಚನ ನೀಡುವವ. ಯಜ್ಞ ಜಪ ತಪ ಪೂಜಾದಿ ಸತ್ಕರ್ಮನಿರತನು, ಧರ್ಮ ಅಧ್ಯಾತ್ಮ ಮಾರ್ಗದಲ್ಲಿ ನಡೆದು ನಡೆಸುವವನು…

ದುಃಖ

ಸಿದ್ಧಸೂಕ್ತಿ :                               ದುಃಖ. ದುಃಖ ಯಾರಿಗೂ ಬೇಡ. ಆದರೆ ತಪ್ಪದು. ಸುಖಕ್ಕೆ ಕಳೆ ಕಟ್ಟುವುದೇ ದುಃಖ! ಅಜ್ಞಾನ ಅನಾಚಾರ ಅಶುಚಿ ಸುಳ್ಳು ಕಳ್ಳತನ ಲಂಚ ವಂಚನೆ ದುರಾಶೆ ದ್ರೋಹ ದೌರ್ಜನ್ಯ ದೌರ್ಬಲ್ಯ ಆಲಸ್ಯ ಮಾಲಿನ್ಯ ತಪ್ಪು ತಿಳುವಳಿಕೆ ಸ್ವಾರ್ಥ ಕ್ರೋಧ ಮದ ಮತ್ಸರಗಳು ದುಃಖದ ಮೂಲ. ತಿಳಿಯದೇ ಸಹಿ ಮಾಡಿ, ಹಣ ದ್ವಿಗುಣ ತ್ರಿಗುಣದ ದುರಾಶೆಗೊಳಗಾಗಿ…

ಸುಖ

ಸಿದ್ಧಸೂಕ್ತಿ : ಸುಖ. ಸುಖ ಎಲ್ಲರಿಗೂ ಬೇಕು. ಅದಕ್ಕಾಗಿ ನಡೆದಿದೆ ನಿರಂತರ ಪ್ರಯಾಸ. ಯಾರಿಗೆ ಎಲ್ಲಿ ಎಷ್ಟು ಸುಖ ಸಿಕ್ಕಿದೆ? ಅವರವರೇ ಬಲ್ಲರು! ಪಂಚೇಂದ್ರಿಯಸುಖ, ಮನದಾಳದ ಸುಖ, ಸುಖಗಳನಂತ! ಕೆಲರಿಗೆ ಭಕ್ತಿ ಭಜನೆ ಸಂಗೀತ ಹಾಡು ಕಲೆ ಸಾಹಿತ್ಯ ತ್ಯಾಗ ಸೇವೆಯಲ್ಲಿ ಸುಖ! ಬಹುತೇಕರಿಗೆ ಭುಕ್ತಿ ಭೋಗದಲ್ಲಿ ಸುಖ! ಚಟದಾಸರಿಗೆ ತಿಂದು ಕುಡಿದು ಸೇದಿ ತೇಗಿದರೆ ಸುಖ, ಭಿನ್ನರಿಗೆ ಅದಿಲ್ಲದಿರೆ ಸುಖ! ಲೌಕಿಕಗೆ ಜನಮನ್ನಣೆ ಸಂಭ್ರಮ ಸಂಪತ್ತಿನ ಸುಖ, ತ್ಯಾಗಿ ವಿರಕ್ತ ಸಂನ್ಯಾಸಿಗೆ ಲೋಕ…

ವಿದ್ಯಾಧನಂ ಸರ್ವಧನಪ್ರಧಾನಂ

 ಸಿದ್ಧಸೂಕ್ತಿ :                 ವಿದ್ಯಾಧನಂ ಸರ್ವಧನಪ್ರಧಾನಂ ವಿದ್ಯಾಸಂಪತ್ತು ಎಲ್ಲ ಸಂಪತ್ತುಗಳಿಗಿಂತ ಮುಖ್ಯ. ಹಣ,ಚಿನ್ನ, ಬೆಳ್ಳಿ,ಭೂಮಿ,ಕಟ್ಟಡ, ಸ್ತ್ರೀ ಪುರುಷ ,ವಸ್ತು ವಾಹನ ಸಂಪತ್ತನ್ನು ಪರರು ಕದಿಯಬಹುದು.ಸರ್ಕಾರ ವಶಪಡಿಸಿಕೊಳ್ಳಬಹುದು. ಸಹೋದರಾದಿ ವಾರಸುದಾರರಿಗೆ ಹಂಚಿಕೆಯಾಗಬಹುದು. ಅಪಹರಣ ಅತಿಕ್ರಮಗಳಿಗೆ ತುತ್ತಾಗಬಹುದು. ಬಳಸಿದಂತೆ ಸವಕಲು – ಖಾಲಿಯಾಗಬಹುದು.ಹೊರಲು ದೇಹಕ್ಕೆ,ಉಳಿಸಿಕೊಳ್ಳುವ ಕಸರತ್ತು ತಲೆಗೆ ಭಾರವಾಗಬಹುದು. ಆದರೆ ವಿದ್ಯಾಸಂಪತ್ತು ಈ ಯಾವುದಕ್ಕೂ ತುತ್ತಾಗುವುದಿಲ್ಲ ! ಬಳಸಿದಂತೆ ಬೆಳೆದು ಬೆಳಗುತ್ತದೆ ! ಮೆದುಳು ಬಲವಾಗಿರುವವರೆಗೂ ಅಚ್ಚಳಿಯದೇ ನಮ್ಮೊಂದಿಗಿದ್ದು…

ತಸ್ಮಾನ್ಮೂಲಂ ಯತ್ನತೋ ರಕ್ಷಣೀಯಂ

ಸಿದ್ಧಸೂಕ್ತಿ :         ತಸ್ಮಾನ್ಮೂಲಂ ಯತ್ನತೋ ರಕ್ಷಣೀಯಂ. ಮೂಲವನ್ನು ಕಷ್ಟಪಟ್ಟು ರಕ್ಷಿಸಬೇಕು. ಟೊಂಗೆ ಒಣಗಿದರೆ, ಎಲೆ ಹಣ್ಣು ಹೂವು ಕಾಯಿ ಉದುರಿದರೆ ನಡೆದೀತು. ಬೇರೇ ಕೊಳೆತರೆ? ಇಡೀ ಮರವೇ ಸತ್ತಿತು! ಕಟ್ಟಡದಲ್ಲಿ ಕೆಲವು ಮಾರ್ಪಾಡು ಆಗಬಹುದು. ಅಡಿಪಾಯವೇ ಕುಸಿದರೆ? ಭೂಮಿಗೊರಗುವುದು ಭವ್ಯ ಭವನ!ನಾವಿಂದು ಹೆಮ್ಮರದಂತೆ ಬೆಳೆದಿರಬಹುದು. ಇದಕ್ಕೆಲ್ಲ ಕಾರಣ ನಮ್ಮ ಹಿರಿಯರು, ತಂದೆ ತಾಯಿ ಅಜ್ಜ ಅಜ್ಜಿಯರು! ಅವರು ಏನೆಲ್ಲ ಕಷ್ಟ ಸಹಿಸಿ ನಮಗೆ ಉಸಿರನ್ನು ನೀಡಿ ಬೆಳೆಸಿದರೆಂಬುದನ್ನು ಮರೆಯಲಾಗದು. ಹಿರಿಯರನ್ನು ಕಡೆಗಣಿಸಿದರೆ…

ಮಂತ್ರ

‌                  ಸಿದ್ಧಸೂಕ್ತಿ :               ‌‌                   ಮಂತ್ರ. ಮತ್ತೆ ಮತ್ತೆ ಮನನದಿಂದ ಕಾಪಾಡುವುದು ಮಂತ್ರ. ಲಿಂಗಾಯತರ ಅಷ್ಟಾವರಣಗಳಲ್ಲಿ ಒಂದು. ತಪೋನಿಷ್ಠ ಮುನಿಗಳ ಹೃದಯಾಂತರಾಳ ಮುಖಕಮಲದಿಂದ ಹೊರಹೊಮ್ಮಿದ್ದು. ಶ್ಲೋಕ, ಬೋಧಪ್ರದ ಗುರೂಪದೇಶವೂ ಮಂತ್ರ. ಋಗ್ ಯಜುಃ ಸಾಮ ಅಥರ್ವ ವೇದವೆಲ್ಲ ಮಂತ್ರರೂಪ! ಗಾಯತ್ರಿ ಪಂಚಾಕ್ಷರಿ ಷಡಕ್ಷರಿ ತ್ರಯೋದಶಾಕ್ಷರಿ…

ರುದ್ರಾಕ್ಷಿ

                          ಸಿದ್ಧಸೂಕ್ತಿ :                              ರುದ್ರಾಕ್ಷಿ ರುದ್ರ=ಶಿವ. ರುದ್ರಾಕ್ಷಿ ಶಿವನ ಕಣ್ಣು. ರುದ್ರಾಕ್ಷಿ ಗಿಡದ ಬೀಜ. ಬಹುಕಾಲ ಕೆಡದ ಬಾಳಿಕೆಯ ಪವಿತ್ರ ಮಂಗಳಕರ ಸಾಧನ.ಲಿಂಗಾಯತರ ಅಷ್ಟಾವರಣಗಳಲ್ಲಿ ಒಂದು. ಶಿವನ ಕಣ್ಣೀರು ಭೂಮಿಗೆ ಬಿದ್ದು ವೃಕ್ಷ – ಬೀಜವಾಯಿತೆಂಬ ನಂಬಿಕೆ. ಸಂತ ಸಾಧಕ…

ಶಿವಾಸ್ತೇ ಪಂಥಾನಃ ಸಂತು

ಸಿದ್ಧಸೂಕ್ತಿ :                   ಶಿವಾಸ್ತೇ ಪಂಥಾನಃ ಸಂತು ಶಕುಂತಲೆಗೆ ಸಾಕು ತಂದೆ ಕಣ್ವ ಮ ರ್ಷಿಗಳು ಹೇಳಿದ ಮಾತಿದು. ನಿನ್ನ ದಾರಿಗಳು ಶುಭವಾಗಿರಲಿ. ಕೆಟ್ಟ ದಾರಿ ತುಳಿಯಬೇಡ. ನೀ ತುಳಿದ ಸರಿ ದಾರಿಗೆ ಅಡ್ಡಿ ಬಾರದಿರಲಿ. ಒಬ್ಬರು ಇನ್ನೊಬ್ಬರಿಗೆ ಬಯಸುವ ಆದರ್ಶ ಪರಿ ಇದು. ಮನೆಗೆ ಬಂದ ಹೆಣ್ಣು ಮಕ್ಕಳಿಗೆ ಮನೆಯ ಹೆಣ್ಣು ಮಕ್ಕಳು ತಾಳಿಗೆ ಅರಿಷಿಣ, ಕುಂಕುಮವಿಟ್ಟು ತಾಂಬೂಲ ನೀಡಿ ಮುತ್ತೈದೆ ಭಾಗ್ಯ ಚಿರಕಾಲ…

ವಿಭೂತಿ

ಸಿದ್ಧಸೂಕ್ತಿ :                                ವಿಭೂತಿ ವಿಭೂತಿ ಸುಟ್ಟ ಭಸ್ಮ. ಲಿಂಗಾಯತರ ಅಷ್ಟಾವರಣಗಳಲ್ಲಿ ಒಂದು. ಬಹುತೇಕ ಎಲ್ಲ ಹಿಂದುಗಳು ಧರಿಸುವ ಪವಿತ್ರ ದ್ರವ್ಯ. ತ್ಯಾಗೀಶ್ವರ ಶಿವ ಸಂಹಾರ ನಾಶ ಭಸ್ಮಕರ್ತಾ! ಸ್ಮಶಾನವಾಸಿ ಸರ್ವಾಂಗ ಭಸ್ಮಲೇಪಿತ! ತಪೋನಿಷ್ಠ ಶಿವನ ಮನಸ್ಸನ್ನು ಚಂಚಲಗೊಳಿಸಿದ ಮನ್ಮಥನನ್ನು ಶಿವ ತನ್ನ ಮೂರನೆಯ ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದ! ತಾರಕಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿ ರಾಕ್ಷಸರು…

ಜಂಗಮ

ಜಂಗಮ ಲಿಂಗಾಯತರ ಅಷ್ಟಾವರಣಗಳಲ್ಲಿ ಒಂದು. ಜನನ ಮರಣ ರಹಿತ ತತ್ತ್ವ, ಬ್ರಹ್ಮ ಪರಮಾತ್ಮಾ ದೇವರು ಇತ್ಯಾದಿ. ಹುಟ್ಟುವುದು, ಸಾಯುವುದು. ನಾಮ ರೂಪಾತ್ಮಕ ವ್ಯಕ್ತಿ – ವಸ್ತುಗಳೆಲ್ಲೆಡೆ ಸೂಕ್ಷ್ಮರೂಪದಿಂದ ವ್ಯಾಪಿಸಿದ ತತ್ತ್ವ ಜಂಗಮ. ನಿರ್ದಿಷ್ಟ ನಾಮ ರೂಪ ಅದಕ್ಕಿಲ್ಲ.ಎಲ್ಲ ನಾಮ ರೂಪವೂ ಅದರದ್ದೇ. ಹೀಗೆ ಅದು ಜನನ ಮರಣ ರಹಿತ. ನೀರು ಗುಳ್ಳೆಯಾಗುವುದು, ಒಡೆಯುವುದು. ಉಬ್ಬಿದ ರೂಪ, ಗುಳ್ಳೆ ನಾಮ, ಒಡೆದ ಬಳಿಕ ಇಲ್ಲ. ಮೊದಲೂ ನೀರು, ಒಡೆದ ಮೇಲೂ ನೀರು! ಬಂಗಾರದಿಂದ ಬಗೆ ಬಗೆ ಆಭರಣ.…

1 2 3 7
error: Content is protected !!