ಚಿತ್ರಬಿಡುಗಡೆಗೆ ಅವಕಾಶಕೋರಿದ್ದ ಕಮಲ ಹಾಸನ್ ವಿರುದ್ಧ ಕೋರ್ಟ್ ತರಾಟೆ
ಬೆಂಗಳೂರು, ಜೂ,03-ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿರುವ ಖ್ಯಾತ ನಟ ಕಮಲ ಹಾಸನ್ ತಮ್ನ ಚಿತ್ರ ಥಮ್ಸ್ ಲೈಪ್ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಭದ್ರತೆ ನೀಡಬೇಕು ಎಂದು ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಿಚಸರಣೆ ವೇಳೆ ನ್ಯಾಯಪೀಠ ಕನ್ನಡಿಗರ ಕ್ಷಮೆ ಕೇಳದೆ ದುರ್ವರ್ತನೆ ಸರಿ ಅಲ್ಲ ಎಂದು ತರಾಟೆ ತಗೆದುಕೊಂಡಿದೆ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಇದೀಗ ನಟ ಕಮಲ್ ಹಾಸನ್ ಗೆ ಫುಲ್…